Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ6 Nov 2017 12:18 AM IST
share
ಓ ಮೆಣಸೇ..

 ಹೆಣ್ಣೆಂದರೆ ಮನೆಗೆ ಮಹಾಲಕ್ಷ್ಮೀ ಇದ್ದಂತೆ - ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
ತೆಗೆದುಕೊಂಡ ಸಾಲಕ್ಕೆ ಚಕ್ರಬಡ್ಡಿ ಕಟ್ಟುವ ಹೆಣ್ಣು ಲಕ್ಷ್ಮೀಯಲ್ಲದೆ ಇನ್ನೇನು?
---------------------  
ರಾಷ್ಟ್ರಪತಿ ಕೋವಿಂದ್ ಬಿಜೆಪಿಯ ರಬ್ಬರ್ ಸ್ಟಾಂಪ್ ಅಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಆರೆಸ್ಸೆಸ್‌ನ ರಬ್ಬರ್ ಸ್ಟಾಂಪ್ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.
---------------------
 ರಾಹುಲ್‌ಗಾಂಧಿ ದಲಿತ ಯುವತಿಯೊಬ್ಬಳನ್ನು ಮದುವೆಯಾಗಲಿ - ರಾಮ್‌ದಾಸ್ ಅಠಾವಳೆ, ಕೇಂದ್ರ ಸಚಿವ
 ನಿಮ್ಮದೇ ಮಿತ್ರ ಪಕ್ಷದ ನಾಯಕರಲ್ಲಿ ಮೊದಲು ಈ ಪ್ರಸ್ತಾಪ ಇಡಬಾರದೇ?
---------------------
ಭಾರತ ವಿಶ್ವಶಾಂತಿಯ ಸಂದೇಶ ವಾಹಕ - ನರೇಂದ್ರ ಮೋದಿ, ಪ್ರಧಾನಿ
ಬರೇ ವಿಶ್ವದಲ್ಲಿ ಶಾಂತಿ ಹರಡಿದರೆ ಸಾಕೆ, ಭಾರತದಲ್ಲಿ ಶಾಂತಿ ಬೇಡವೆೇ?
---------------------
  
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ, ಯೋಗಿಯ ಕಾಲಕ್ಕಿಂತ ಒಳ್ಳೆಯ ಕಾಲ ಯಾವಾಗ ಬಂದೀತು? - ಸಾದ್ವಿ ರಿತಂಬರ, ಹಿಂದುತ್ವ ನಾಯಕಿ
ಶ್ರೀರಾಮನ ಆದರ್ಶಗಳಿಗೆ ಮಾತ್ರ ಕೇಡುಗಾಲ.

---------------------
ರಾಜ್ಯದಲ್ಲಿ ಬಿಜೆಪಿ ಮುಳುಗುವ ಹಡಗು - ಸಿದ್ದರಾಮಯ್ಯ, ಮುಖ್ಯಮಂತ್ರಿ
ನಿಮ್ಮೊಳಗೆ ಮುಳುಗಿಸುವವರ ಸಂಖ್ಯೆ ಕಡಿಮೆಯೇನಿಲ್ಲ, ಯಾವುದಕ್ಕೂ ಈಜು ಕಲಿತುಕೊಳ್ಳಿ.

---------------------
ಪ್ರಧಾನಿ ಒಂದು ಭೂತವನ್ನು ಕಲ್ಪಿಸಿಕೊಂಡು ಅದರ ಜೊತೆ ಗುದ್ದಾಡುತ್ತಿದ್ದಾರೆ - ಪಿ.ಚಿದಂಬರಂ, ಕಾಂಗ್ರೆಸ್ ನಾಯಕ
ಒಟ್ಟಿನಲ್ಲಿ ಒಂದು ಕಲ್ಪನೆಯ ಭೂತದ ಜೊತೆಗೆ ನಿಜವಾದ ಭೂತ ಗುದ್ದಾಡುತ್ತಿದೆ.

---------------------
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡ
ಗೆಲ್ಲುವ ಪಕ್ಷಕ್ಕೆ ತಾನೇ ಅದರ ಅಗತ್ಯ.

---------------------
ಸಂತರ ಬಲಿದಾನಗಳು ನಡೆದರೂ ಗೋಮಾತೆಯ ವಧೆ ನಿಷೇಧವಾಗಿಲ್ಲ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಮಾತೆಯರ ಅತ್ಯಾಚಾರ ನಡೆದರೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎನ್ನುವುದು ಭಕ್ತರ ಖೇದ.

---------------------
ಕೆಲವರು ನನ್ನ ಬಾಯಿ ಮುಚ್ಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ - ಡಿ.ಕೆ.ಶಿವಕುಮಾರ್, ಸಚಿವ
ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವ ಕಾರಣಕ್ಕಿರಬಹುದೇ?
---------------------
ಅಮಿತ್ ಶಾ ಹಿಂದೂ ಅಲ್ಲ - ವಿನಯ್ ಕುಲಕರ್ಣಿ, ಸಚಿವ
ಇದನ್ನು ಲಿಂಗಾಯತರು ಹೇಳಿದರೆ ಮಾತ್ರ ಯಾಕೆ ಸಿಟ್ಟು ?
---------------------
 ನೋಟು ನಿಷೇಧ ವ್ಯವಸ್ಥಿತ ಲೂಟಿ - ಮನಮೋಹನ್‌ಸಿಂಗ್, ಮಾಜಿ ಪ್ರಧಾನಿ
 ನಿಷೇಧ ಮಾಡದೆ ನಿಮ್ಮವರು ಲೂಟಿ ಮಾಡಿದರು, ನಿಷೇಧ ಮಾಡಿ ಅವರು ಲೂಟಿ ಮಾಡಿದರು. ವ್ಯತ್ಯಾಸ ಇಷ್ಟೇ.

---------------------
ಕೇಂದ್ರದ ಆಡಳಿತದಿಂದ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ - ರಮಾನಾಥ ರೈ, ಸಚಿವ
ಬಂಟ್ವಾಳ ತಾಲೂಕಿನೊಳಗಿನ ಅಘೋಷಿತ ತುರ್ತು ಪರಿಸ್ಥಿತಿಗೆ ಕೇಂದ್ರ ಕಾರಣವೆೇ?
---------------------

ಜಿಎಸ್‌ಟಿ ಉತ್ತಮ ಯೋಜನೆ, ನರೇಂದ್ರ ಮೋದಿ ಸರಕಾರ ಅದನ್ನು ಹಾಳುಮಾಡಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ಅಂದರೆ ಹಾಳನ್ನು ಮತ್ತೊಮ್ಮೆ ಹಾಲು ಮಾಡುವುದಕ್ಕಾಗಿ ನಿಮಗೆ ಮತ ಹಾಕಬೇಕೇ?
---------------------
ದಲಿತರು ಮುಖ್ಯವಾಹಿನಿಗೆ ಬರುವವರೆಗೂ ಮೀಸಲು ಅಗತ್ಯವಿದೆ - ಉಮಾಭಾರತಿ, ಕೇಂದ್ರ ಸಚಿವ
ಸಚಿವ ಸಂಪುಟದಲ್ಲೂ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸುವ ಯೋಚನೆಯೇ?
 ---------------------
ನೋವುಂಡ ಸ್ಥಳದಲ್ಲಿಯೇ ನೋವು ಕಳೆದುಕೊಳ್ಳಲು ಇಚ್ಛಿಸುತ್ತೇನೆ - ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ
ಅಂದರೆ ಮತ್ತೊಮ್ಮೆ ಜೈಲು ಸೇರುವ ಯೋಚನೆಯೇ?
---------------------
ಇಂಗ್ಲಿಷ್ ಕುರಿತ ಭ್ರಮೆಯೇ ಕನ್ನಡಕ್ಕೆ ಅಪಾಯಕಾರಿ - ಪ್ರಮೋದ್ ಮಧ್ವ್ವರಾಜ್, ಸಚಿವ
ಅದು ಭ್ರಮೆಯಲ್ಲ, ವಾಸ್ತವ.

---------------------
 ಸರಕಾರಿ ಶಾಲೆ ಮುಚ್ಚಲು ಆರ್‌ಟಿಇ ಕಾರಣ - ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
 ಸರಕಾರ ಕಾರಣ ಎಂದರೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತಿತ್ತು.

---------------------
ನನಗೂ ಸಿ.ಎಂ. ಆಗುವ ಆಸೆ ಇದೆ - ಎಂ.ಬಿ.ಪಾಟೀಲ್. ಸಚಿವ
ಲಿಂಗಾಯತ ರಾಜ್ಯ ಅಸ್ತಿತ್ವಕ್ಕೆ ಬಂದ ದಿನ.

---------------------
2022ರ ಹೊತ್ತಿಗೆ ಭಾರತ ಭಯೋತ್ಪಾದನೆ ಮುಕ್ತ ದೇಶವಾಗಲಿದೆ - ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಅಂದರೆ ನೀವೆಲ್ಲ ತೊಲಗುವುದಕ್ಕೆ ಅಲ್ಲಿಯವರೆಗೆ ಕಾಯಬೇಕೇ?
---------------------
ಕೆಟ್ಟ ಸಾರಾಯಿ ಕುಡಿಯಬೇಡಿ, ಒಳ್ಳೆಯ ಸಾರಾಯಿ ಕುಡಿಯಿರಿ - ಆರ್.ಬಿ.ತಿಮ್ಮಾಪುರ, ಸಚಿವ
ಕೆಟ್ಟ ವಿಷ ಮತ್ತು ಒಳ್ಳೆಯ ವಿಷ ಎನ್ನುವುದು ಇದೆಯೇ?
---------------------
ಹಿಂದೂಗಳಲ್ಲೂ ಭಯೋತ್ಪಾದಕರಿದ್ದಾರೆ - ಕಮಲ್‌ಹಾಸನ್, ನಟ
ನಾಥೂರಾಂ ಗೋಡ್ಸೆ ಅದನ್ನು 1947ರಲ್ಲೇ ಸಾಬೀತು ಮಾಡಿದ್ದಾನೆ.

---------------------
ನೋಟು ಅಮಾನ್ಯ ಮತ್ತು ಜಿಎಸ್‌ಟಿ ಕುರಿತು ನನ್ನ ಮತ್ತು ಮಮತಾ ಬ್ಯಾನರ್ಜಿಯ ಅಭಿಪ್ರಾಯ ಒಂದೇ ಆಗಿದೆ - ಉದ್ಧವ್‌ಠಾಕ್ರೆ, ಶಿವಸೇನೆ ಮುಖ್ಯಸ್ಥ
ಒಟ್ಟಿನಲ್ಲಿ ಮೋದಿಯ ವಿಷಯದಲ್ಲಿ ನೀವು ಮಮತಾಮಯಿ.

---------------------
ಶಿವಸೇನೆ ಜೊತೆ ಸೇರಿ ಬಿಜೆಪಿಗೆ ತಕ್ಕ ಪಾಠ ಕಲಿಸುವೆ - ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ, ಮುಖ್ಯಸ್ಥ

ಶಿವಸೇನೆ ಪಾಠ ಕಲಿಯುವ ಸಮಯ ಹತ್ತಿರ ಬಂದಂತಿದೆ.

share
ಪಿ.ಎ.ರೈ
ಪಿ.ಎ.ರೈ
Next Story
X