Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ:...

ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ: ಬೆಂಗಳೂರು ಉತ್ತರ ದ್ವಿತೀಯ

ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ

ವಾರ್ತಾಭಾರತಿವಾರ್ತಾಭಾರತಿ13 Nov 2017 9:31 PM IST
share
ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ: ಬೆಂಗಳೂರು ಉತ್ತರ ದ್ವಿತೀಯ

ಬ್ರಹ್ಮಾವರ, ನ.13: ಬ್ರಹ್ಮಾವರ ಎಸ್‌ಎಂಎಸ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದ್ದು, ಬೆಂಗಳೂರು ಉತ್ತರ ದ್ವಿತಿೀಯ ಸ್ಥಾನವನ್ನು ಪಡೆದುಕೊಂಡಿದೆ.

800 ಮೀ.ನಲ್ಲಿ ದ್ವಿತೀಯ, 1500ರಲ್ಲಿ ಮತ್ತು 3000ದಲ್ಲಿ ಪ್ರಥಮ ಸ್ಥಾನ ಪಡೆದು 13ಅಂಕ ಪಡೆದುಕೊಂಡಿರುವ ಉಷಾ ಆರ್.(ಬೆಂಗಳೂರು ಉತ್ತರ) ಬಾಲಕಿಯರ ವಿಭಾಗದಲ್ಲಿ ಮತ್ತು ಶಾಟ್‌ಪುಟ್, ಡಿಸ್ಕಸ್ ಥ್ರೊನಲ್ಲಿ ಪ್ರಥಮ ಸ್ಥಾನ ಗಳಿಸಿದ ಆಶಿಷ್ ಬಾಲೋಥಿಯಾ(ದ.ಕ) ಮತ್ತು 800ಮೀ. ಮತ್ತು 1500 ಮೀ.ನಲ್ಲಿ ಪ್ರಥಮ ಸ್ಥಾನ ಪಡೆದ ಶಶಿಧರ್ ಬಿ.ಎಲ್.(ದ.ಕ) ಬಾಲಕರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್‌ಗಳಾಗಿ ಮೂಡಿಬಂದಿದ್ದಾರೆ.

ಈ ಬಾರಿಯ ಕ್ರೀಡಾಕೂಟದಲ್ಲಿ ಒಟ್ಟು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೂತನ ದಾಖಲೆ ಮಾಡಿರುವುದು ವಿಶೇಷವಾಗಿತ್ತು. ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾ ಯಿತು.

ಕ್ರೀಡಾಕೂಟದ ಫಲಿತಾಂಶ:  ಕ್ರೀಡಾಕೂಟದ ಮೂರನೆ ದಿನವೂ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಿದರು. ಬಾಲಕರ ವಿಭಾಗದ 5ಕಿ.ಮೀ ಕ್ರಾಸ್ ಕಂಟ್ರಿ ಓಟ: ಪ್ರ-ಅಸ್ಲಾಮ್ ಮುಲ್ತಾನಿ (ಚಿಕ್ಕೋಡಿ), ದ್ವಿ- ಮುತ್ತಪ್ಪ ದೊಡ್ಡಪ್ಪ(ಬಾಗಲಕೋಟೆ), ತೃ-ಮಿಲನ್ ಎಂ.ಸಿ, ಬಾಲಕಿಯರ ವಿಭಾಗ: ಪ್ರ- ಪ್ರಿಯಾ ಎಲ್.ಡಿ(ದ.ಕ), ದ್ವಿ-ಹರ್ಷಿತಾ (ಬೆಂಗಳೂರು ಉತ್ತರ), ತೃ-ಮಲ್ಲೇಶ್ವರಿ ರಾಥೋಡ್(ಬೆಂಗಳೂರು ಉತ್ತರ).

ಟ್ರಿಪಲ್ ಜಂಪ್ ಬಾಲಕಿಯರ ವಿಭಾಗ: ಪ್ರ- ಅನಿತಾ ವಿ.ಎಸ್.(ದ.ಕ), ದ್ವಿ- ಕೆ.ಎಂ.ದೀಪಾಶಿ ಸಿಂಗ್(ಬೆಂಗಳೂರು ದಕ್ಷಿಣ), ತೃ- ಬಿ.ಎನ್.ತುಂಗಶ್ರೀ (ದ.ಕ)-3, ಡಿಸ್ಕಸ್ ಥ್ರೋ ಬಾಲಕರ ವಿಭಾಗ: ಪ್ರ-ಆಶಿಬಾಕಶ್ ಭಾಲೋ ಥಿಯಾ(ದ.ಕ), ದ್ವಿ-ಮಹಮ್ಮದ್ ಸಾಕಾಲಿನ್(ಮೈಸೂರು), ತೃ- ಸಂಜೀವ ಬಿ.ಕೊಳವಿ(ಬೆಂಗಳೂರು ದಕ್ಷಿಣ). 1500 ಓಟ ಬಾಲಕಿಯರ ವಿಭಾಗ: ಪ್ರ-ಉಶಾ ಆರ್.(ಬೆಂಗಳೂರು ಉತ್ತರ), ದ್ವಿ- ಪ್ರಿಯಾ ಎಲ್.ಡಿ(ದ.ಕ), ತೃ-ಪಲ್ಲವಿ ಜಿ ಅಪ್ಪಿನಬಾಳ್ (ಮೈಸೂರು),

ಬಾಲಕರ ವಿಭಾಗ: ಪ್ರ-ಶಶಿಧರ್ ಬಿ.ಎಲ್.(ದ.ಕ), ದ್ವಿ- ಲಕ್ಷ್ಮಣ(ಬೆಂಗಳೂರು ದಕ್ಷಿಣ), ತೃ-ಎಚ್.ಎಂ.ಸಕ್ರಪ್ಪ(ದ.ಕ). ಎತ್ತರ ಜಿಗಿತ ಬಾಲಕಿಯರ ವಿಭಾಗ: ಪ್ರ-ವೀಕ್ಷಾ(ದ.ಕ), ದ್ವಿ-ಕರಿಷ್ಮಾ ಸನಿಲ್(ಉಡುಪಿ), ತೃ-ದರ್ಷಿಣಿ(ದ.ಕ). ಟ್ರಿಪಲ್ ಜಂಪ್ ಬಾಲಕರ ವಿಭಾಗ: ಪ್ರ-ನವೀನ್ ಬಿ(ಬೆಂ.ಉ), ದ್ವಿ-ಪ್ರಮೋದ ಅಂಬಿಗ(ಉ.ಕ), ತೃ- ಕೆಂಗೆತ್ ಅಂತೋನಿ (ಬೆಂ.ಉ).

200ಮೀ. ಬಾಲಕರ ವಿಭಾಗ: ಪ್ರ-ವರುಣ್ ಅಡಿಗ(ಉಡುಪಿ), ದ್ವಿ- ಅಭಿನ್ ದೇವಾಡಿಗ(ಉಡುಪಿ), ತೃ-ನವನೀತ್(ದ.ಕ). ಬಾಲಕಿಯರ ವಿಭಾಗ: ಪ್ರ-ಧನೇಶ್ವರಿ ಅಶೋಕ್(ಬೆಂ.ಉ), ದ್ವಿ-ಜೋಸ್ನಾ(ದ.ಕ), ತೃ-ಹರ್ಷಿಣಿ(ಮೈಸೂರು), 400ಮೀ. ರಿಲೇ ಬಾಲಕರ ವಿಭಾಗ: ಪ್ರ-ದ.ಕ., ದ್ವಿ- ಉಡುಪಿ, ತೃ-ಬೆಂ.ದ. ಬಾಲಕಿಯರ ವಿಭಾಗ: ಪ್ರ-ಬೆಂ.ಉ., ದ್ವಿ- ದ.ಕ., ತೃ-ಮೈಸೂರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X