ಮಂಗಳೂರು, ನ.29: ‘ಸ್ವಚ್ಛ ಭಾರತ-ಸ್ವಚ್ಛ ಸಾಗರ’ ಧ್ಯೇಯದೊಂದಿಗೆ ಕೋಸ್ಟ್ ಗಾರ್ಡ್ ವೈವ್ಸ್ ವೆಲ್ಫೇರ್ ಅಸೋಸಿಯೇಶನ್ (ಸಿಜಿಡಬ್ಲುಡಬ್ಲುಎ) ವತಿಯಿಂದ ತಟರಕ್ಷಣಾ ದಿನಾಚರಣೆಯನ್ನು ಬುಧವಾರ ನಗರದ ಹೊರವಲಯದ ತಣ್ಣೀರುಬಾವಿಯಲ್ಲಿ ಸಮುದ್ರ ಕಿನಾರೆಯಲ್ಲಿ ನಡೆಯಿತು.
ಮಂಗಳೂರು, ನ.29: ‘ಸ್ವಚ್ಛ ಭಾರತ-ಸ್ವಚ್ಛ ಸಾಗರ’ ಧ್ಯೇಯದೊಂದಿಗೆ ಕೋಸ್ಟ್ ಗಾರ್ಡ್ ವೈವ್ಸ್ ವೆಲ್ಫೇರ್ ಅಸೋಸಿಯೇಶನ್ (ಸಿಜಿಡಬ್ಲುಡಬ್ಲುಎ) ವತಿಯಿಂದ ತಟರಕ್ಷಣಾ ದಿನಾಚರಣೆಯನ್ನು ಬುಧವಾರ ನಗರದ ಹೊರವಲಯದ ತಣ್ಣೀರುಬಾವಿಯಲ್ಲಿ ಸಮುದ್ರ ಕಿನಾರೆಯಲ್ಲಿ ನಡೆಯಿತು.