Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಚಿತ್ರದ ಹೆಸರೇ '3rd ಕ್ಲಾಸ್' !

ಚಿತ್ರದ ಹೆಸರೇ '3rd ಕ್ಲಾಸ್' !

ಆದರೆ ಚಿತ್ರ ತಂಡ ಫಸ್ಟ್ ಕ್ಲಾಸ್ ಅಂತೆ

ವಾರ್ತಾಭಾರತಿವಾರ್ತಾಭಾರತಿ1 Dec 2017 12:16 AM IST
share
ಚಿತ್ರದ ಹೆಸರೇ 3rd ಕ್ಲಾಸ್ !

ಸಾಮಾನ್ಯವಾಗಿ ಥರ್ಡ್ ಕ್ಲಾಸ್ ಎನ್ನುವ ಪದವನ್ನು ಗುಣಮಟ್ಟ ರಹಿತ ವಿಚಾರಗಳಿಗಾಗಿ ಬಳಸುತ್ತೇವೆ. ಆದರೆ 'ಥರ್ಡ್ ಕ್ಲಾಸ್' ಚಿತ್ರತಂಡ ತಮ್ಮದು ಫಸ್ಟ್ ಕ್ಲಾಸ್ ಸಿನಿಮಾ ಎಂದು ಹೇಳುತ್ತಲೇ ಆ ಹೆಸರನ್ನು ಪ್ರಚಾರಕ್ಕೆ ಬಳಸಿದ್ದಾರೆ.

ತಮಿಳು‌ ಚಿತ್ರಗಳಲ್ಲಿ ಜಗದೀಶ್ ಪವಾರ್ ಚಿತ್ರದಲ್ಲಿ ನಾಯಕನಾಗಿದ್ದು ಗ್ಯಾರೇಜ್ ಹುಡುಗನ ಪಾತ್ರ ನಿರ್ವಹಿಸಿದ್ದಾರೆ. ಅನಾಥ, ಅವಿದ್ಯಾವಂತನಾದ ಆತನ  ಬದುಕಿನಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದೇ ಚಿತ್ರದ ಕತೆ ಎಂದು ಅವರು ಹೇಳಿದ್ದಾರೆ. ಖುದ್ದು ಜಗದೀಶ್ ಪವಾರ್ ಅವರೇ ಕತೆ ಬರೆದಿದ್ದಾರೆ. 

ಚಿತ್ರದಲ್ಲಿ‌ ನಾಲ್ಕು ಹಾಡುಗಳು, ಮೂರು ಹೊಡೆದಾಟದ ದೃಶ್ಯಗಳಿವೆಯಂತೆ.ಶಶಿ ನಾಯ್ಕ್ ಸಿವಿಲ್ ಇಂಜಿನಿಯರ್ ಮತ್ತು ಕಂಟ್ರ್ಯಾಕ್ಟರ್ ಆಗಿದ್ದು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಹಾಡಿನ ಚಿತ್ರೀಕರಣ ಬಾಕಿಯಿದೆ ಎನ್ನುವುದು ಅವರ ಅಭಿಪ್ರಾಯ.

ನಿರ್ದೇಶಕ ಅಶೋಕ್ ದೇವ್ "ಅಸೋಸಿಯೇಟ್ ಆಗಿದ್ದ ನನಗೆ ಈ ಮೂಲಕ ಒಳ್ಳೆಯ ಚಿತ್ರ ಮಾಡಲು ಅನಿರೀಕ್ಷಿತ ಅವಕಾಶ ದೊರೆಯಿತು. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಅನುರಾಧ ಭಟ್, ಶಶಾಂಕ್ ಶೇಷಗಿರಿ ಮೊದಲಾದವರು ಹಾಡಿರುವ ಗೀತೆಗಳು ಕೂಡ‌ ಆಕರ್ಷಕವಾಗಿದೆ ಎಂದರು.
ಥರ್ಡ್ ಕ್ಲಾಸ್ ಚಿತ್ರದಲ್ಲಿ  ವಿಕಾಸ್ ಎಸ್ ನಾಯಕ್ ಕೂಡ ನಾಯಕ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ.

ದೇವನಹಳ್ಳಿ, ಬನಶಂಕರಿ, ವಿಜಯನಗರ ಗ್ಯಾರೇಜ್ ಬಳಿಯಲ್ಲಿ ತಿಂಗಳ ಕಾಲಾವಧಿಯಲ್ಲಿ ಸಿನಿಮಾದ ಟಾಕಿ‌ ಪೋರ್ಶನ್ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ.  ನಾಯಕಿ ರೂಪಿಕಾ ಮಾತನಾಡಿ ತಾವು ಚಿತ್ರದಲ್ಲಿ ಅವಿನಾಶ್ ಮತ್ತು ಸಂಗೀತಾರ ಪುತ್ರಿಯಾಗಿದ್ದುಕೊಂಡು, ಸಂಗೀತದ ಆರಾಧಕಿಯಾಗಿರುತ್ತೇನೆ ಎಂದರು. ಶೀರ್ಷಿಕೆ ಆ ತರಹ ಇದ್ದರೂ ಇದು ಕುಟುಂಬಕ್ಕೆ ಒತ್ತು ಕೊಡುವಂಥ ಚಿತ್ರ.ಚಿತ್ರದಲ್ಲಿ ಮೂರು ವಿಧದ ಲೈಫ್ ಸ್ಟೈಲ್ ಇರುವವರನ್ನು ತೋರಿಸಲಾಗಿದೆ ಎಂದರು.

ನಟಿ ಸಂಗೀತಾ ಮಾತನಾಡಿ, " ಚಿತ್ರದಲ್ಲಿ ಎಲ್ಲಿಯೂ‌ ಡಬಲ್ ಮೀನಿಂಗ್ ಇಲ್ಲ, ಫಸ್ಟ್ ಕ್ಲಾಸ್ ಕಲಾವಿದರನ್ನು ಒಳಗೊಂಡ ಚಿತ್ರ. ಅಪ್ಪನ ಜತೆಗೆ ಆತ್ಮೀಯ ಆಗಿದ್ದರೂ ತಾಯಿಯೊಂದಿಗೆ ಮಗಳ ಸೆಂಟಿಮೆಂಟ್ ದೃಶ್ಯಗಳಿರುತ್ತವೆ. ನಿರ್ದೇಶಕ ಅಶೋಕ್ ಅಸೋಸಿಯೇಟಾಗಿದ್ದಲೇ ನನಗೆ ಪರಿಚಯ.‌ ಒಳ್ಳೆಯ ನಿರ್ದೇಶಕರು. ‌ಶ್ರಮಜೀವಿ ಚೆನ್ನಾಗಿ ಚಿತ್ರ ಮಾಡಿದ್ದಾರೆ" ಎಂದರು.

ಮಜಾ ಟಾಕೀಸ್ ಪವನ್ ಮಾತನಾಡಿ ಗ್ಯಾರೇಜ್ ನಲ್ಲಿನ ಮುಸ್ಲಿಂ ಹುಡುಗನ ಪಾತ್ರ ನನ್ನದು. ನಗಿಸುವಂಥ ಪಾತ್ರ ಎಂದು ತಿಳಿಸಿದರು.
ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಜು , ಮಾಸ್ತಿಗುಡಿ ಚಿತ್ರದಲ್ಲಿ ದುರಂತ ಅಂತ್ಯ ಕಂಡ ನಟ ಉದಯ್ ನ ಬಾವ. ತಾವು  ಖಳನಾಯಕನ ಪಾತ್ರದಲ್ಲಿಯೂ‌ ಕಾಣಿಸಿಕೊಂಡಿರುವುದಾಗಿ ಅವರು ಹೇಳಿದರು. ಚಿತ್ರದ ಸಾಹಸ ನಿರ್ದೇಶಕ ಮಾಸ್ ಮಾದ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X