Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಟಿಪ್ಪು ಸುಲ್ತಾನನ ಕೃಷಿ ನೀತಿ: ಸಾಮಾಜಿಕ...

ಟಿಪ್ಪು ಸುಲ್ತಾನನ ಕೃಷಿ ನೀತಿ: ಸಾಮಾಜಿಕ ಅರಣ್ಯ ಮತ್ತು ಪರಿಸರ

ಇತಿಹಾಸ-ವರ್ತಮಾನ

ಡಾ|| ಲಕ್ಷ್ಮೀಪತಿ .ಸಿ.ಜೆಡಾ|| ಲಕ್ಷ್ಮೀಪತಿ .ಸಿ.ಜೆ2 Dec 2017 11:28 PM IST
share
ಟಿಪ್ಪು ಸುಲ್ತಾನನ ಕೃಷಿ ನೀತಿ: ಸಾಮಾಜಿಕ ಅರಣ್ಯ ಮತ್ತು ಪರಿಸರ

ಟಿಪ್ಪು ಸುಲ್ತಾನನಿಗೆ ಕಾಡುಗಳಿಂದ ಇರುವ ಆರ್ಥಿಕ ಪ್ರಾಮುಖ್ಯತೆಯ ಬಗ್ಗೆ ಅರಿವಿತ್ತು. ತೇಗ ಮತ್ತು ಗಂಧದ ಮರಗಳನ್ನು ವ್ಯವಸ್ಥಿತವಾಗಿ ಬೆಳೆಸಬೇಕೆಂದು ಫರ್ಮಾನುಗಳನ್ನು ಹೊರಡಿಸಿದ್ದ. ಹೀಗೆ ಬೆಳೆಸಿದ ಮರಗಳು ಸರಕಾರದ ಖರ್ಚಿನಲ್ಲಿ ಆರೈಕೆ ಪಡೆಯುತ್ತಿದ್ದವು. ಕಾಡುಗಳ ಸಂರಕ್ಷಣೆ, ಕಾಡುಗಳನ್ನು ಬೆಳೆಸುವುದರ ಬಗ್ಗೆ ಅನೇಕ ಕಾನೂನುಗಳನ್ನು ಮಾಡಿದ್ದ.

ಆದೇಶ ಸಂಖ್ಯೆ 22

ತಾಲೂಕಿನ ಕಾಡುಗಳಲ್ಲಿ ಸಿಗುವ ಧೂಪ, ಮೇಣ ಮುಂತಾದ ಉಪ ಉತ್ಪನ್ನಗಳನ್ನು ಕಾರ್ಮಿಕರು ಸಂಗ್ರಹಿಸಿ ಅದನ್ನು ಉರಗಮ್ ಪಟ್ಟಣಕ್ಕೆ ತಾಲೂಕು ಕಚೇರಿಯ ಮೂಲಕವೇ ಕಳಿಸಬೇಕು. ತಾಲೂಕಿನಲ್ಲಿ ಯಾವುದಾದರೂ ಸೂಕ್ತ ಪ್ರದೇಶವನ್ನು ಆರಿಸಿ ಅಲ್ಲಿ ಈ ಉಪಉತ್ಪನ್ನಗಳನ್ನು ಒದಗಿಸುವ 2,000 ಮರಗಳನ್ನು ನೆಡಬೇಕು.

ಆದೇಶ ಸಂಖ್ಯೆ 23

ಪಕ್ವ ಹಾಗೂ ಹಳೇ ಗಂಧದ ಮರಗಳನ್ನು ಅದರ ಬೇರು ಮತ್ತು ಟೊಂಗೆಗಳ ಸಮೇತ ಕಡಿದವುಗಳನ್ನು ತೂಕ ಮಾಡಿ ತಾಲೂಕು ಕಚೇರಿಯ ಮೂಲಕ ಉರಗಮ್ ಪಟ್ಟಣಕ್ಕೆ ಕಳಿಸಬೇಕು. ಹೆಚ್ಚಿನ ಗಂಧದ ಮರಗಳನ್ನು ಬೆಳೆಯಬೇಕು. ಪ್ರತಿಯೊಂದು ಕುಟುಂಬವು ಗಂಧದ ಮರವನ್ನು ನೆಡಬೇಕು. ನದಿ ದಂಡೆಯ ಮೇಲೆ, ಹೊಂಡ ಕೆರೆಗಳ ಬದಿಯಲ್ಲಿ ಅವುಗಳನ್ನು ಬೆಳೆಯಬೇಕು. ಈ ಮರಗಳನ್ನು ಸರಕಾರದ ಅನುಮತಿ ಇಲ್ಲದೆ ಯಾರಾದರೂ ಕತ್ತರಿಸಿದರೆ ಅಂಥವನಿಗೆ 500 ರೂ. ದಂಡ ವಿಧಿಸಲಾಗುತ್ತದೆ.

ಆದೇಶ ಸಂಖ್ಯೆ 24

ತೇಗ ಮತ್ತು ಅಕೇಷಿಯಾ ಮರಗಳು ಫಿರಂಗಿ ಪೀಠಕ್ಕೆ ಅಗತ್ಯವಿರುವುದರಿಂದ ಈ ಮರಗಳನ್ನು ಸುಲ್ತಾನನ ಆದೇಶ ಪಡೆದು ಕಡಿಯಬೇಕು. ತೇಗದ ಬೀಜಗಳು ಲಭ್ಯವಾದಾಗಲೆಲ್ಲ ಅವುಗಳನ್ನು ನದಿ, ತೊರೆ, ಹಳ್ಳ ಮತ್ತು ಬೆಟ್ಟಗಳ ಮೇಲೆ ಎಚ್ಚರಿಕೆಯಿಂದ ಬಿತ್ತಿ ಅವುಗಳ ಆರೈಕೆ ಮಾಡಿ.

share
ಡಾ|| ಲಕ್ಷ್ಮೀಪತಿ .ಸಿ.ಜೆ
ಡಾ|| ಲಕ್ಷ್ಮೀಪತಿ .ಸಿ.ಜೆ
Next Story
X