Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದಾರುನ್ನೂರ್ ಶಾರ್ಜಾ ಸ್ಟೇಟ್ ಸಮಿತಿ...

ದಾರುನ್ನೂರ್ ಶಾರ್ಜಾ ಸ್ಟೇಟ್ ಸಮಿತಿ ರಚನೆ, ಮೌಲಿದ್ ಪಾರಾಯಣ

ವಾರ್ತಾಭಾರತಿವಾರ್ತಾಭಾರತಿ9 Dec 2017 11:58 PM IST
share
ದಾರುನ್ನೂರ್ ಶಾರ್ಜಾ ಸ್ಟೇಟ್ ಸಮಿತಿ ರಚನೆ, ಮೌಲಿದ್ ಪಾರಾಯಣ

ದುಬೈ, ಡಿ. 9: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ದಾರುನ್ನೂರ್ ಶಾರ್ಜಾ ಸ್ಟೇಟ್ ಸಮಿತಿಯನ್ನು ರಚಿಸಲಾಯಿತು.

ರಬೀವುಲ್ ಅವ್ವಲ್ ತಿಂಗಳ ವೈಶಿಷ್ಟ್ಯತೆಯನ್ನು ಪ್ರತಿಬಿಂಬಿಸುವ ಮುತ್ತು ನೆಬಿ ಜನ್ಮ ದಿನಾಚರಣೆಯ ಅಂಗವಾಗಿ  ದಾರುನ್ನೂರ್  ಉಸ್ತಾದ್ ಶರೀಫ್ ಅಶ್ರಫಿ  ಮಡಂತ್ಯಾರ್ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು.

ದಾರುನ್ನೂರ್ ಯು ಎ ಇ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದರು.  ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ದಾರುನ್ನೂರ್ ಕೇಂದ್ರ ಸಮಿತಿ ಮಂಗಳೂರು ಇದರ  ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯ,  ದಾರುನ್ನೂರ್ ಯು ಎ ಇ ಸಲಹೆಗಾರ ಮತ್ತು ಮಸ್ಜಿದ್ ಬಹ್ರ್ ಅನ್ನೂರ್ ಇದರ ಸಂಶುದ್ದೀನ್ ವಳಪಟ್ಟಣಂ,  ದಾರುನ್ನೂರ್ ಯು ಎ ಇ  ಪ್ರಧಾನ ಕಾರ್ಯದರ್ಶಿ  ಬದ್ರುದ್ದೀನ್ ಹೆಂತಾರ್ ,ದಾರುನ್ನೂರ್ ದುಬೈ ಸ್ಟೇಟ್ ಅಧ್ಯಕ್ಷ  ಮಹಮ್ಮದ್ ರಫೀಕ್ ಆತೂರು, ದುಬೈ ಸ್ಟೇಟ್  ಪ್ರಧಾನ  ಕಾರ್ಯದರ್ಶಿ  ಉಸ್ಮಾನ್ ಕೆಮ್ಮಿಂಜೆ, ದುಬೈ ಸ್ಟೇಟ್  ಕೋಶಾಧಿಕಾರಿ  ಮಹಮ್ಮದ್ ಹನೀಫ್ ಕೆ.ಪಿ ಮೂಡಬಿದ್ರಿ, ರಾಷ್ಟ್ರೀಯ ಸಮಿತಿ ಪ್ರಮುಖ  ಸಂಶುದ್ದೀನ್ ಹಮೀದ್ ಮೂಡಬಿದ್ರಿ, ಉಸ್ತಾದ್ ಅಬ್ದುಲ್ ರಹ್ಮಾನ್ ಲತೀಫಿ ಕಾಸರಗೋಡ್,  ಇ ಆರ್ ಮುಹಮ್ಮದ್ ಕುಂಞ ಹಾಜಿ ಕಾಸರಗೋಡ್ ಕೋಶಾಧಿಕಾರಿ ಯಸ್ ಕೆ ಯಸ್ ಯಸ್ ಯಫ್ ಕಾಸರಗೋಡ್,  ಸಅದ್ ವೆಳಿಯಾಡ್ , ಪ್ರಧಾನ ಕಾರ್ಯದರ್ಶಿ ಯಸ್ ಕೆ ಯಸ್ ಯಸ್ ಯಫ್ ಕಾಸರಗೋಡ್ ಮೊದಲಾದವರು ಉಪಸ್ಥಿತರಿದ್ದರು.

 ಸಾಜಿದ್ ಬಜ್ಪೆ ಸ್ವಾಗತಿಸಿದರು.  ಸಂಶುದ್ದೀನ್ ವಳಪಟ್ಟಣಂ ಉದ್ಘಾಟಿಸಿದರು.

ಬದ್ರುದ್ದೀನ್ ಹೆಂತಾರ್ ದಾರುನ್ನೂರ್  ಪರಿಚಯ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು.

2017-18 ರ ಸಾಲಿಗೆ ಶಾರ್ಜಾ ಸ್ಟೇಟ್ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪದೇಶಕ ಸಮಿತಿ:  ಸಯ್ಯದ್ ಆಸ್ಕರ್ ಅಲಿ  ತಂಙಳ್ ಕೋಲ್ಪೆ, ಸಯ್ಯದ್ ಶಿಹಾಬ್ ತಂಙಳ್ ಬಿ.ಸಿ ರೋಡ್,  ಇಕ್ಬಾಲ್ ಬಾವ ಬಂಟ್ವಾಳ್,  ಅಬ್ದುಲ್ ಖಾದರ್ ಬೈತಡ್ಕ, ಯೂಸುಫ್ ಬೇರಿಕೆ,  ಅಡ್ವೋಕೇಟ್ ಇಬ್ರಾಹಿಂ ಖಲೀಲ್,  ಹುಮಾಯೂನ್ ಬಜ್ಪೆ,  ಜಬ್ಬಾರ್ ಎಡನೀರ್, ಗೌರವಾಧ್ಯಕ್ಷರಾಗಿ  ಸಂಶುದ್ದೀನ್ ವಳಪಟ್ಟಣಂ, ಅಧ್ಯಕ್ಷರಾಗಿ ಸಂಶುದ್ದೀನ್ ಸೂರಲ್ಪಾಡಿ, ಉಪಾಧ್ಯಕ್ಷರಾಗಿ  ಅಬ್ದುಲ್ ರಝಾಕ್ ಸೋಂಪಾಡಿ,  ಅಕ್ಬರ್ ಮಣಿಹಳ್ಳ ಬಂಟ್ವಾಳ, ಉಸ್ತಾದ್ ಅಬ್ದುಲ್ ರಹ್ಮಾನ್ ಲತೀಫಿ ಕಾಸರಗೋಡ್,  ಸಾಜಿದ್ ಬಜ್ಪೆ, ಪ್ರಧಾನ ಕಾರ್ಯದರ್ಶಿ  ಸಫಾ ಇಸ್ಮಾಯಿಲ್ ಬಜ್ಪೆ, ಅಡ್ಮಿನ್ ಕಾರ್ಯದರ್ಶಿಯಾಗಿ   ಇಸ್ಮಾಯೀಲ್ ತೋಡಾರ್, ಕಾರ್ಯದರ್ಶಿಯಾಗಿ ಖಯ್ಯೂಮ್ ಅಗ್ರಹಾರ,  ಸಿದ್ದೀಕ್ ಅಗ್ರಹಾರ,  ಮುಝೈನ್ ಬಿಕರ್ಣಕಟ್ಟೆ, ಕೋಶಾಧಿಕಾರಿಯಾಗಿ ನಸೀರ್ ಸುರತ್ಕಲ್, ಸಹ ಕೋಶಾಧಿಕಾರಿಯಾಗಿ  ರವೂಫ್ ಕಣ್ಣಂಗಾರ್, ಸಂಘಟನೆ ಕಾರ್ಯದರ್ಶಿಯಾಗಿ ಮಹಮ್ಮದ್ ರಫೀಕ್ ಸುರತ್ಕಲ್, ಲೆಕ್ಕ ಪರಿಶೋಧಕರಾಗಿ ಮುಸ್ತಾಕ್ ಮಹಮ್ಮದ್ ತೋಡಾರ್, ಸಹ ಲೆಕ್ಕ ಪರಿಶೋಧಕರಾಗಿ  ಮುಶ್ರಿಫ್ ತೋಡಾರ್, ಕನ್ವೀನರ್ ಗಳಾಗಿ ಜಲೀಲ್ ನೀಲೇಶ್ವರ್, ಯಾಸಿರ್ ಕಕ್ಕಿಂಜೆ,  ಸುಹೈಲ್ ಚೊಕ್ಕಬೆಟ್ಟು,  ಅಬ್ದುಲ್ ಸಲಾಂ ನೀಲೇಶ್ವರ್,  ಅಕ್ಬರ್ ಅಗ್ರಹಾರ,  ಅಶ್ರಫ್ ಉಸ್ತಾದ್ ಕಾಸರಗೋಡ್,  ನವಾಝ್ ಉಡುಪಿ, ರಿಯಾಝ್ ಕುಲಾಯಿ,  ಮುನೀರ್ ನೀಲೇಶ್ವರ್, ಕಮರುದ್ದೀನ್ ಗುರುಪುರ, ಮನ್ಸೂರ್ ಸೂರಲ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ  ನವಾಝ್ ಜೋಕಟ್ಟೆ,  ನವಾಝ್ ಕೂಳೂರ್,  ಅಶ್ರಫ್ ಬಜ್ಪೆ,  ಆಸಿಫ್ ಬಂಟ್ವಾಳ್,  ಸಮೀರ್ ಬಂಟ್ವಾಳ್,  ನವಾಝ್ ತೋಡಾರ್,  ಹಬೀಬ್ ಮೂಡಬಿದ್ರಿ,  ಆಸಿಫ್ ಮಂಜೇಶ್ವರ್,  ಸದಫ್ ಸಾದಿಕ್ ಕಾಪು,  ಅಬ್ಬಾಸ್ ಚಿಕ್ಕಮಗಳೂರು,  ಸಮೀರ್ ಉಜಿರೆ,  ಸಫ್ವಾನ್ ಬಲ್ಮಟ್ಟ,  ಫೈಝಲ್ ಮೂಡಬಿದ್ರಿ ಆಯ್ಕೆಮಾಡಲಾಯಿತು.

ದಾರುನ್ನೂರ್ ವತಿಯಿಂದ ವರ್ಷಂಪ್ರತಿ  ಆಚರಿಸಿಕೊಂಡು ಬರುವ ಬೃಹತ್ ಮೀಲಾದ್ ಕಾರ್ಯಕ್ರಮವನ್ನು ಈ ವರ್ಷವೂ ಡಿ.15ರಂದು ದೇರಾ ಪರ್ಲ್ ಕ್ರೀಕ್ ಹೋಟೆಲ್ ನಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

 ನಸೀರ್ ಸುರತ್ಕಲ್  ವಂದಿಸಿದರು.  ಸಫಾ ಇಸ್ಮಾಯೀಲ್ ಬಜ್ಪೆ  ಕಾರ್ಯಕ್ರಮವನ್ನು ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X