Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ತಂತ್ರಜ್ಞಾನ ಮತ್ತು ಸಾಮಾಜಿಕ...

ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ : ಎಸ್.ಬಸವರಾಜ್ ಕರೆ

ವಾರ್ತಾಭಾರತಿವಾರ್ತಾಭಾರತಿ16 Dec 2017 8:33 PM IST
share
ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ : ಎಸ್.ಬಸವರಾಜ್ ಕರೆ

ಮಡಿಕೇರಿ ಡಿ.16 :ಆಧುನಿಕ ತಂತ್ರಜ್ಞಾನ ಶರವೇಗದಲ್ಲಿ ಸಾಗಿರುವ ಕಾಲಘಟ್ಟದಲ್ಲಿ ನೂತನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಕ್ಷಿದಾರರರಿಗೆ ಸೂಕ್ತ ಉಪಯೋಗ ನೀಡುವಂತೆ ಹೈಕೋರ್ಟ್  ವಕೀಲ, ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಎಸ್.  ಬಸವರಾಜ್ ವಕೀಲ ವೃಂದಕ್ಕೆ ಕರೆ ನೀಡಿದ್ದಾರೆ.

 ಮಡಿಕೇರಿ ವಕೀಲರ ಸಂಘದಿಂದ ಕೊಡವ ಸಮಾಜದಲ್ಲಿ ಜರುಗಿದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ವಕೀಲ ಬಸವರಾಜ್ , ಫೇಸ್ ಬುಕ್, ವಾಟ್ಸಪ್‍ಗಳಂಥ ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ವಕೀಲ ವೃಂದ ಕಾನೂನು ವಿಚಾರಗಳ ಸಂಬಂಧ ಅನೇಕ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ. ಇಂಥ ಆನ್ ಲೈನ್ ಜಾಲತಾಣಗಳು ವಕೀಲರಿಗೆ ಕಾನೂನು ಸಂಬಂಧಿತ ಚಚೆ9ಗೆ ಅತ್ಯುತ್ತಮ ವೇದಿಕೆಯಾಗಿದ್ದು, ಅನೇಕ ಕಾನೂನು ವಿಚಾರಗಳ ತಿಳುವಳಿಕೆ ಸಾಧ್ಯ ಎಂದರು. 

 ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ತಾನು 50 ಸಾವಿರ ಮಂದಿಯನ್ನು ಫೇಸ್ ಬುಕ್ ಲೈವ್ ನಲ್ಲಿ ಹೊಂದಿದ್ದು ಎಲ್ಲಿಯೇ ಇರಲಿ ಈ ಮೂಲಕ ಇಷ್ಟೊಂದು ಸಾವಿರ ಜನರಿಗೆ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದ ಬಸವರಾಜ್, ಇಂಥ ಸಂವಾದ ವೇದಿಕೆ  ಮೂಲಕ ಕಾನೂನಿನ ಯಾವುದೇ ಸಮಸ್ಯೆಗೂ ಚರ್ಚೆಯೊಂದಿಗೆ ಸೂಕ್ತ ಪರಿಹಾರ ಕ್ಷಣಮಾತ್ರದಲ್ಲಿ ಅಗತ್ಯವುಳ್ಳವರಿಗೆ ದೊರಕುತ್ತಿದೆ ಎಂದು ಮಾಹಿತಿ ನೀಡಿದರು. 

ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ನಿಲ9ಕ್ಷಿಸದೇ ಸಮರ್ಥವಾಗಿ ಬಳಸಿಕೊಂಡು ಕಾನೂನಿನ ಅಗಾಧ ಜ್ಞಾನವನ್ನೇ ವಕೀಲರು ತಮ್ಮದಾಗಿಸಿಕೊಳ್ಳಬೇಕು. ಇಂಥ ಜಾಲತಾಣಗಳು ವಕೀಲರ ಪಾಲಿಗೆ ಜ್ಞಾನಕೋಶ ಇದ್ದಂತಾಗಿದ್ದು, ಸಂಚಾರಿ ಗ್ರಂಥಾಲಯೂ ಆಗಿದೆ ಎಂದು ವಿಶ್ಲೇಶಿಸಿದ ಬಸವರಾಜ್, ಭಾರತದ ಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರಪ್ರಸಾದ್ ಕೂಡ ವಕೀಲರಾಗಿದ್ದವರು. ವಕೀಲರಾಗಿದ್ದುಕೊಂಡೇ ದೇಶದ ಅತ್ಯಂತ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದರು. ಹೀಗಾಗಿಯೇ ಅವರ ಸ್ಮರಣಾಥ9 ವಕೀಲರ ದಿನಾಚರಣೆ ದೇಶವ್ಯಾಪಿ ಆಚರಿಸಲ್ಪಡುತ್ತಿದೆ ಎಂದು ಮಾಹಿತಿ ನೀಡಿದ ಎಸ್. ಬಸವರಾಜು,ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಕೈಗೊಂಡವರಲ್ಲಿ ವಕೀಲರ ಸಂಖ್ಯೆಯೂ ಹೆಚ್ಚಾಗಿದ್ದದ್ದು ಗಮನಾಹ9, ವಕೀಲರಲ್ಲಿ ಹೋರಾಟದ ಕೆಚ್ಚು ರಕ್ತಗತವಾಗಿಯೇ ಮೈಗೂಡಿದೆ ಎಂದು ಶ್ಲಾಘಿಸಿದರು. 

ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ದೇಶದ ಯಾವುದೇ ವಕೀಲರಿಗಾದರೂ ಆರೋಗ್ಯ ಸಂಬಂಧಿ ಚಿಕಿತ್ಸೆಗಾಗಿ ಆಥಿ9ಕ ನೆರವು ನೀಡಲಾಗುತ್ತಿದೆ ಎಂದೂ ಬಸವರಾಜ್  ತಿಳಿಸಿದರು. ಪ್ರಸ್ತುತ ಸಮಾಜ ಯಾರದ್ದೇ ಓವ9ನ ಪ್ರಯತ್ನದಿಂದ ರೂಪುಗೊಂಡದ್ದಲ್ಲ. ಬದಲಿಗೆ, ಇದು ಸಮುದಾಯದ ಒಗ್ಗಟ್ಟಿನಿಂದ, ಎಲ್ಲರ ಶ್ರಮದಿಂದಾಗಿ ರೂಪುಗೊಂಡು ಭದ್ರಬುನಾದಿ ಹೊಂದಿದೆ ಎಂಬುದನ್ನು ಮರೆಯಬಾರದು ಎಂದೂ ಎಸ್.  ಬಸವರಾಜ್ ವಿಶ್ಲೇಷಿಸಿದರು.

ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್  ವಕೀಲರ ಸಂಘದ ಕಾಯ9ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ವಕೀಲರ ಸಂಘದ ಪ್ರಧಾನ ಕಾಯ9ದಶಿ9 ಪಿ.ಯು. ಪ್ರೀತಮ್ ಸ್ವಾಗತಿಸಿ, ಉಪಾಧ್ಯಕ್ಷ ಕೆ.ಡಿ.ದಯಾನಂದ್ ವಂದಿಸಿದ ಕಾಯ9ಕ್ರಮದ ವೇದಿಕೆಯಲ್ಲಿ ವಕೀಲರ ಸಂಘದ ಖಚಾಂಚಿ ರತನ್ ತಮ್ಮಯ್ಯ, ಜಂಟಿ ಕಾಯ9ದಶಿ9 ಬಾಳೆಯಡ ಕಿಶನ್ ಪೂವಯ್ಯ,  ನಿದೇ9ಶಕರಾದ ರುದ್ರಪ್ರಸನ್ನ, ಕಪಿಲ್ ಕುಮಾರ್, ದೇವಿಪ್ರಸಾದ್, ನಳಿನಿ ಕುಮಾರಿ, ಅರುಣ್ ಕುಮಾರ್, ಶರತ್, ಸಂಜಯ್ ರಾಜ್, ಹಿರಿಯ ವಕೀಲರು ಪಾಲ್ಗೊಂಡಿದ್ದರು. 

ನ್ಯಾಯಾಧೀಶರ ಕೊರತೆ

ಹೈಕೋಟ್9ನಲ್ಲಿ ನ್ಯಾಯಾಧೀಶರ ಕೊರತೆ ತೀವ್ರವಾಗಿದ್ದು,  37 ನ್ಯಾಯಾಧೀಶರ ಹುದ್ದೆ ಭತಿ9ಯಾಗಬೇಕಾಗಿದೆ. ಪ್ರಸ್ತುತ 26 ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ. 2.80 ಲಕ್ಷ ಕೇಸ್ ಗಳು ಇತ್ಯಥ9ವಾಗಲು  ಹೈಕೋರ್ಟ್ ನಲ್ಲಿ ಬಾಕಿಯಿದೆ. ಹಾಲಿ ನ್ಯಾಯಾಂಗದಲ್ಲಿನ   ಆಡಳಿತ ವ್ಯವಸ್ಥೆ ಬಹಳಷ್ಟು ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ. ಮೂಲಸೌಕರ್ಯಗಳು ಕೂಡ ದೊರಕಿದೆ. ಆದರೆ, ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಗತ್ಯವಾದ ನ್ಯಾಯಾಧೀಶರ ಹುದ್ದೆಗಳು ಶೀಘ್ರವೇ ಭರ್ತಿಯಾಗುವುದು ಅಗತ್ಯವಾಗಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X