ಕಾರ್ಕಳ, ಡಿ.21: ಜೋಗುಲಬೆಟ್ಟು ಎಸ್.ಬಿ. ಕಾಲೇಜು ರಸ್ತೆಯ ನಿವಾಸಿ ನಿತ್ಯಾನಂದ ಪ್ರಭು(37) ಎಂಬವರು ಡಿ.18ರಂದು ಸಂಜೆ ಕಾರ್ಕಳ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ, ಡಿ.21: ಜೋಗುಲಬೆಟ್ಟು ಎಸ್.ಬಿ. ಕಾಲೇಜು ರಸ್ತೆಯ ನಿವಾಸಿ ನಿತ್ಯಾನಂದ ಪ್ರಭು(37) ಎಂಬವರು ಡಿ.18ರಂದು ಸಂಜೆ ಕಾರ್ಕಳ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.