Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಜಗತ್ತು ಪ್ರೀತಿ, ಕರುಣೆ ಶಾಂತಿಯ...

ಜಗತ್ತು ಪ್ರೀತಿ, ಕರುಣೆ ಶಾಂತಿಯ ದ್ಯೋತಕವಾಗಲಿ ಎಂದು ಏಸು ಕ್ರಿಸ್ತರ ಸಂದೇಶವಾಗಿತ್ತು: ರೆ.ಪಾ.ವಿನ್ಸೆಂಟ್ ಡಿಸೋಜ

ವಾರ್ತಾಭಾರತಿವಾರ್ತಾಭಾರತಿ25 Dec 2017 4:55 PM IST
share
ಜಗತ್ತು ಪ್ರೀತಿ, ಕರುಣೆ ಶಾಂತಿಯ ದ್ಯೋತಕವಾಗಲಿ ಎಂದು ಏಸು ಕ್ರಿಸ್ತರ ಸಂದೇಶವಾಗಿತ್ತು:  ರೆ.ಪಾ.ವಿನ್ಸೆಂಟ್ ಡಿಸೋಜ

ಬಣಕಲ್, ಡಿ. 25: ಏಸುಕ್ರಿಸ್ತರು ಮಾನವನ ಪಾಪ ವಿಮೋಚನೆಗಾಗಿ ಮಾನವ ರೂಪದಲ್ಲಿ ಜನ್ಮ ತಳೆದ ಮಾನವತಾವಾದಿಯಾಗಿದ್ದಾರೆ. ಪ್ರೀತಿ, ಶಾಂತಿ, ಐಕ್ಯತೆಯ ಸಂದೇಶವನ್ನು ಜಗಕ್ಕೆ ತಂದು ಜನರು ಮಾನವೀಯತೆಯಿಂದ ನಡೆಯಲು ಪ್ರೇರೆಪಿಸಿದರು. ಜಗತ್ತು ಪ್ರೀತಿ, ಕರುಣೆ ಶಾಂತಿಯ ದ್ಯೋತಕವಾಗಲಿ ಎಂದು ಏಸು ಕ್ರಿಸ್ತರ ಸಂದೇಶವಾಗಿತ್ತು ಎಂದು ಧರ್ಮಗುರು ರೆ.ಪಾ.ವಿನ್ಸೆಂಟ್ ಡಿಸೋಜ ಹೇಳಿದರು.

 ಅವರು ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್‍ನಲ್ಲಿ ಕ್ರಿಸ್‍ಮಸ್ ಈವ್ ಸಂದೇಶದಲ್ಲಿ ಮಾತನಾಡಿದರು. ಜಗದ ರಕ್ಷಣೆಗಾಗಿ ಏಸುಕ್ರಿಸ್ತರು ಮಾನವನಾಗಿ ತ್ಯಾಗದ ಜೀವನ ನಡೆಸಿದ್ದಾರೆ. ದೇವ ಮಾನವನಿಗೆ ಜನಿಸಲು ಸ್ಥಳ ಸಿಗದೇ ಕುರಿಮಂದೆಗಳ ಗೋದಲಿಯಲ್ಲಿ ಜನಿಸಬೇಕಾಯಿತು. ಹಾಗಾಗಿ ಜನಸಾಮಾನ್ಯರಾದ ನಾವು ಸಮಾಜದಲ್ಲಿ ಪಾಪ ವಿಮುಕ್ತ ನಿಷ್ಕಳಂಕ ಜೀವನ ನಡೆಸಿ ಇತರರಿಗೆ ಮಾರ್ಗಧರ್ಶಕರಾಗಬೇಕು. ಉತ್ತಮ ಬದುಕು ಸಾಗಿಸಲು ನೆರವಾಗಬೇಕು ಎಂದರು.

  ಚರ್ಚ್‍ನಲ್ಲಿ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಹೌಸಿಹೌಸಿ ಗೇಮ್ಸ್ ಮತ್ತು ಲಕ್ಕಿಡಿಪ್ ಡ್ರಾ ಫಲಿತಾಂಶದ ಕಾರ್ಯಕ್ರಮ ನಡೆಯಿತು. ಸ್ಟಾರ್ ಮಾಡುವ ಸ್ಪರ್ಧೆಯಲ್ಲಿ ಅರುಣ್‍ಮೊಂತೆರೊ ಪ್ರಥಮ ಹಾಗೂ ಅನಿಶಾಮೊಂತೆರೊ ದ್ವಿತೀಯ ಸ್ಥಾನ ಪಡೆದರೆ, ಲಕ್ಕಿಡಿಪ್ ಫಲಿತಾಂಶದಲ್ಲಿ ಮೊದಲ ನೋಕಿಯ ಮೊಬೈಲ್ ಪೋನ್ ಬಹುಮಾನ 2966 ಸಂಖ್ಯೆಗೆ ಹೋದರೆ, 2ನೇ ಬಹುಮಾನವು 25 ಕೆ.ಜಿ ಅಕ್ಕಿಮೂಟೆ 500 ಸಂಖ್ಯೆಗೆ ಹೋಗಿದ್ದು, 3ನೇ ಬಹುಮಾನ ಕ್ರಿಸ್‍ಮಸ್ ಕೇಕ್ 817 ಲಾಟರಿ ಸಂಖ್ಯೆಗೆ ಬಂದಿತು.

  ಹೌಸಿಹೌಸಿ ಗೇಮ್ಸ್‍ನಲ್ಲಿ ಪ್ರಥಮ ಡೆನಿಸ್ ಲಸ್ರಾದೊ, 2ನೇ ಬಹುಮಾನ ಮಾರ್ಕ್‍ಮೊಂತೆರೊ, 3ನೇ ಬಹುಮಾನ ವಿನಿತ ಲೋಬೊ ಗಿಟ್ಟಿಸಿಕೊಂಡರು. ಅತಿ ಹೆಚ್ಚು ಟಿಕೆಟ್ ಪುಸ್ತಕ ಮಾರಿದವರಿಗೆ ಮೊದಲ ಬಹುಮಾನವನ್ನು ಚರ್ಚ್ ಅಧ್ಯಕ್ಷ ಸಿಲ್ವೆಸ್ಟರ್ ಪಿರೇರಾ ಪಡೆದರೆ ಎರಡನೇ ಬಹುಮಾನ ತೆರೆಸ್ಸಿಯ ಬೇಬಿ ಇವರು ಪಡೆದರು. ಹಬ್ಬದ ಸಂಭ್ರಮದಲ್ಲಿ ಎಲ್ಲರಿಗೂ ಸಿಹಿ ಹಂಚಿದರು. ಕ್ರೈಸ್ತ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕ್ರಿಸ್‍ಮಸ್ ಸಂಭ್ರಮ ಮೆರೆದರು.

ಬಣಕಲ್ ಬಾಲಿಕಾ ಮರಿಯ ಚರ್ಚ್‍ನಲ್ಲಿ ನಡೆದ  ಕ್ರಿಸ್‍ಮಸ್ ಸಂಭ್ರಮದ ವಿಶೇಷ ಪೂಜೆಯಲ್ಲಿ ಧರ್ಮಗುರು ರೆ,ಪಾ.ಆಲ್ಬರ್ಟ್ ಡಿಸಿಲ್ವ ಮಾತನಾಡಿ, ಕ್ರೈಸ್ತರು ಕ್ರಿಸ್ತರ ಆದರ್ಶ ಪಾಲಿಸಿ ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸಿ ಸಜ್ಜನ ನಾಗರಿಕರಾಗಿ ಬದುಕಬೇಕು. ಆಡಂಬರದಿಂದ ಜೀವನ ನಡೆಸದೇ ಸಮಾಜದಲ್ಲಿ ಸರ್ವರಿಗೂ ಅನುಕೂಲವಾಗುವ ರೀತಿಯಲ್ಲಿ ನಡೆಯಬೇಕು. ಕ್ರಿಸ್ತರ ತ್ಯಾಗ, ಪ್ರೀತಿ, ಶಾಂತಿಯ ಮಂತ್ರಗಳೇ ನಮಗೆ ಜೀವನ ನಡೆಸಲು ದಾರಿ ತೋರಿಸುತ್ತವೆ. ಕ್ರಿಸ್ತರ ಆದರ್ಶಗುಣಗಳನ್ನು ಪಾಲಿಸಿ ಉತ್ತಮ ಕ್ರೈಸ್ತರರಾಗಿ ಬದುಕಲು ಕರೆ ನೀಡಿದರು.

 ಕೊಟ್ಟಿಗೆಹಾರ ಮತ್ತು ಬಣಕಲ್ ಚರ್ಚ್‍ಗಳು ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಕ್ರಿಸ್ತನ ಜನನದ ವೃತ್ತಾಂತದ ಗೋದಲಿಗಳು ಶೃಂಗಾರಗೊಂಡು ಕ್ರಿಸ್ತನ ಜನನದ ಕಥೆಗಳು ಹೇಳುವಂತೆ ಕಂಡು ಬಂದವು. ನೂರಾರು ಕ್ರೈಸ್ತ ಭಕ್ತರು ಚರ್ಚ್‍ನಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಕ್ರಿಸ್‍ಮಸ್ ಗೀತೆಗಳನ್ನು ಹಾಡಿ ಸಂಭ್ರಮ ಮೆರೆದರು. ಕ್ರಿಸ್‍ಮಸ್ ಕಾರ್ಯಕ್ರಮದಲ್ಲಿ ಅತಿಥಿ ಗುರುಗಳಾದ ರೆ.ಪಾ.ಡೆನಿಸ್ ಡಿಸೋಜ ಇದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X