ವರ್ಗಾವಣೆಗೊಂಡ ಬಂದರು ಇನ್ಸ್ಪೆಕ್ಟರ್ ಶಾಂತರಾಮ್ ರಿಗೆ ಅಲ್ ಹಖ್ ಫೌಂಡೇಶನ್ನಿಂದ ಸನ್ಮಾನ

ಮಂಗಳೂರು, ಡಿ. 27: ಸಿಟಿ ಕ್ರೈಂ ಬ್ರಾಂಚ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಗೊಂಡ ಮುಖ್ಯಮಂತ್ರಿಯ ಚಿನ್ನದ ಪದಕ ಪ್ರಶಸ್ತಿ ವಿಜೇತ ಬಂದರು ಇನ್ಸ್ಪೆಕ್ಟರ್ ಶಾಂತರಾಮ್ ಅವರನ್ನು ಅಲ್ ಹಖ್ ಫೌಂಡೇಶನ್ನಿಂದ ಬಂದರು ಠಾಣೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಡಿಸಿಪಿ ಹನುಮಂತರಾಯ, ಅಲ್ -ಹಖ್ ಫೌಂಡೇಶನ್ನ ಅಧ್ಯಕ್ಷ ಬಿ.ಎಸ್. ಇಮ್ತಿಯಾಝ್ ಮತ್ತಿತರರು ಉಪಸ್ಥಿತರಿದ್ದರು.
Next Story





