Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೋಮುವಾದಿಗಳನ್ನು ಹಿತೈಷಿಗಳೆಂದು

ಕೋಮುವಾದಿಗಳನ್ನು ಹಿತೈಷಿಗಳೆಂದು ನಂಬಬೇಡಿ

-ಕಸ್ತೂರಿ, ತುಮಕೂರು-ಕಸ್ತೂರಿ, ತುಮಕೂರು1 Jan 2018 6:33 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share

ಮಾನ್ಯರೇ,

ತ್ರಿವಳಿ ತಲಾಖ್ ವಿರುದ್ಧ ಕೇಂದ್ರ ಸರಕಾರ ಕಾನೂನು ಮಾಡಲು ಹೊರಟಿರುವುದು ಮೇಲ್ನೋಟಕ್ಕೆ ಮಹಿಳೆಯರ ವಿಜಯದಂತೆ ಕಾಣುತ್ತದೆೆಯಾದರೂ ಇದರಲ್ಲೇನೋ ಹುಳುಕಿದೆ ಎಂಬ ಕೆಲ ಮುಸ್ಲಿಂ ಮುಖಂಡರ ಸಂಶಯ ಕೂಡಾ ಸಕಾಲಿಕವಾಗಿಯೇ ಇದೆ. ಹಿಂದುತ್ವವಾದಿಗಳು ತಾವೆಂದು ಸಾರಿಕೊಳ್ಳುವ ಕೋಮುವಾದಿಗಳಿಗೆ ಹಿಂದೂ ಮಹಿಳೆಯರ ಬಗ್ಗೆನೇ ಸಾಸಿವೆಯಷ್ಟು ಗೌರವವಿಲ್ಲ ಎಂಬುದಕ್ಕೆ ನೂರಾರು ಸಾಕ್ಷಿಗಳಿವೆ. ಹಾಗಿರುವಾಗ ಅವರು ಪ್ರತಿಕ್ಷಣ ದ್ವೇಷಿಸುವ ಮುಸ್ಲಿಂ ಸಮುದಾಯದಲ್ಲಿ ಕುಟುಂಬಗಳು ಅನ್ಯೋನ್ಯವಾಗಿ ಒಗ್ಗಟ್ಟಿನಿಂದ ಇರಲಿ ಎಂದು ಬಯಸುವರೇ?
ಮುಸ್ಲಿಮರಲ್ಲಿ ವಿವಾಹ ಶಾಶ್ವತ, ಜನ್ಮ ಜನ್ಮಗಳ ಬಂಧ ಎಂಬ ಸೋಗಲಾಡಿತನ ಇಲ್ಲ. ಅದೊಂದು ಒಪ್ಪಂದ. ಅದು ಅಸಹನೀಯ ಎನಿಸಿದಾಗ ಮುರಿದುಕೊಳ್ಳುವ ಹಕ್ಕು ದಂಪತಿಯಲ್ಲಿ ಇಬ್ಬರಿಗೂ ಕೊಡಲಾಗಿದೆ. ಹೆಣ್ಣು ಶಿಕ್ಷಣ, ಸ್ವಾವಲಂಬನೆಗಳಿಂದ ವಂಚಿತಳಾಗಿರುವುದೇ ಹೆಚ್ಚು. ಹಾಗಾಗಿ ಅವಳಾಗಿಯೇ ವಿಚ್ಛೇದನ ಬಯಸುವ ಪ್ರಕರಣಗಳು ಎಲ್ಲಾ ಸಮುದಾಯಗಳಲ್ಲೂ ಕಡಿಮೆಯೇ.
 ಈ ಕೋಮುವಾದಿಗಳು ಹಿಂದೂ ಸ್ತ್ರೀಯರು ವೈವಾಹಿಕ ಬದುಕಿನಲ್ಲಿ ಪತಿಯಿಂದ ಅತ್ಯಾಚಾರಕ್ಕೊಳಗಾದಾಗ ಚಕಾರ ಎತ್ತದಂತೆ ಏಕೆ ನಿರ್ಬಂಧಿಸ ಹೊರಟಿದ್ದಾರೆ? ವೈವಾಹಿಕ ಅತ್ಯಾಚಾರದ ವಿರುದ್ಧ ಕಾನೂನು ರೂಪಿಸಿದರೆ ಅದು ಹೆಣ್ಣಿನ ಕೈಗೆ ಅಸ್ತ್ರ ಕೊಟ್ಟಂತೆ ಆಗುತ್ತದೆ ಎನ್ನುವುದಾದರೆ ತಲಾಖ್ ವಿರೋಧಿ ಕಾನೂನು ಕೂಡಾ ಮುಸ್ಲಿಂ ಮಹಿಳೆಯರಿಂದ ದುರ್ಬಳಕೆ ಆಗಬಹುದಲ್ಲವೇ? ವೈವಾಹಿಕ ಅತ್ಯಾಚಾರ ತ್ರಿವಳಿ ತಲಾಖ್‌ಗಿಂತ ಹಲವು ಪಟ್ಟು ಘೋರವಾದುದು.
 ಕೋಮುವಾದಿ ಪರಿವಾರದ ಹಂತಕರು ಎಷ್ಟೋ ಮುಸ್ಲಿಮರನ್ನು ನಿಷ್ಕಾರುಣವಾಗಿ ಕೊಲ್ಲುತ್ತಾ ಬರುತ್ತಿದ್ದಾರೆ. ಅವರ ತಾಯಿ, ಸೋದರಿ, ಪತ್ನಿಯನ್ನು ಕಂಡು ಸಂತೈಸುವಷ್ಟು ಮನುಷ್ಯತ್ವವೂ ಹಿಂದುತ್ವವಾದಿ ರಾಜಕಾರಣಿಗಳಿಗಿಲ್ಲ. ಅವರಿಗೆ ಮುಸ್ಲಿಂ ಪುರುಷರನ್ನು ಗೋಳಾಡಿಸಲು, ಜೈಲಿಗೆ ತುರುಕಲು ಏನೋ ಒಂದು ಕಾರಣ ಬೇಕು. ಗೋ ಸಾಗಣೆಯ ನೆಪದಲ್ಲಿ ಅವರನ್ನು ಹೊಡೆದು ಬಡಿದು ಜೈಲಿಗೆ ತಳ್ಳಲಾಗುತ್ತಿದೆ. ಆಧಾರರಹಿತವಾಗಿ ಭಯೋತ್ಪಾದನೆಗೆ ಗಂಟುಹಾಕಿ ಬಂಧಿಸಲಾಗುತ್ತಿದೆ. ತ್ರಿವಳಿ ತಲಾಖ್ ನಿಷೇಧ ಅವರನ್ನು ಹೊಡೆದು ಬಡಿದು ಜೈಲಿಗೆ ತಳ್ಳಲು ಇನ್ನೊಂದು ನೆಪವಾಗಲಿದೆ. ಹೀಗಾಗಿ ಮುಸ್ಲಿಂ ಮಹಿಳೆಯರು ಕೋಮುವಾದಿಗಳನ್ನು ಹಿತೈಷಿಗಳೆಂದು ನಂಬಿ ಮತ ಹಾಕಿದರೆ ತಲಾಖ್‌ಗೆ ಬದಲು ‘ವಿಧವೆ ಭಾಗ್ಯ’ವನ್ನು ಆಹ್ವಾನಿಸಿದಂತಾಗುತ್ತದಷ್ಟೆ!

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಸ್ತೂರಿ, ತುಮಕೂರು
-ಕಸ್ತೂರಿ, ತುಮಕೂರು
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X