ಅಮಾಸೆಬೈಲು, ಜ.5: ಶೇಡಿಮನೆ ಗ್ರಾಮದ ಚಕ್ಕರ್ಮಕ್ಕಿಯ ನಿತ್ಯಾನಂದ ಪೂಜಾರಿ (40) ಎಂಬವರು ಜ.3ರಂದು ಸಂಜೆ ವೇಳೆ ವಾರಂಗಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು, ಜ.5: ಶೇಡಿಮನೆ ಗ್ರಾಮದ ಚಕ್ಕರ್ಮಕ್ಕಿಯ ನಿತ್ಯಾನಂದ ಪೂಜಾರಿ (40) ಎಂಬವರು ಜ.3ರಂದು ಸಂಜೆ ವೇಳೆ ವಾರಂಗಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.