ಮಂಗಳೂರು, ಜ. 6: ಕಾಟಿಪಳ್ಳದಲ್ಲಿ ಹಾಡು ಹಗಲೇ ನಡೆದ ಹತ್ಯೆಯನ್ನು ಜಿಲ್ಲಾ ಆಪ್ ಮುಖಂಡ ಕಬೀರ್ ಕಾಟಿಪಳ್ಳ ಖಂಡಿಸಿದ್ದಾರೆ. ಈ ಪರಿಸರದಲ್ಲಿ ಆರೋಗ್ಯವಂತ, ಶಾಂತಿಯ ಬಾಳು ನಡೆಯಲಿ, ಜನಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಾಣವಾಗಲಿ ಎಂದು ಅವರು ಆಗ್ರಹಿಸಿದ್ದಾರೆ.
ಮಂಗಳೂರು, ಜ. 6: ಕಾಟಿಪಳ್ಳದಲ್ಲಿ ಹಾಡು ಹಗಲೇ ನಡೆದ ಹತ್ಯೆಯನ್ನು ಜಿಲ್ಲಾ ಆಪ್ ಮುಖಂಡ ಕಬೀರ್ ಕಾಟಿಪಳ್ಳ ಖಂಡಿಸಿದ್ದಾರೆ. ಈ ಪರಿಸರದಲ್ಲಿ ಆರೋಗ್ಯವಂತ, ಶಾಂತಿಯ ಬಾಳು ನಡೆಯಲಿ, ಜನಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಾಣವಾಗಲಿ ಎಂದು ಅವರು ಆಗ್ರಹಿಸಿದ್ದಾರೆ.