ಉಡುಪಿ, ಜ. 14: ಉಡುಪಿ ಪರ್ಯಾಯ ಮಹೋತ್ಸವದ ಪ್ರಯುಕ್ತ ಉಡುಪಿಯ ಕಲಾ ವಿದ್ಯಾರ್ಥಿಗಳಾದ ಹರೀಶ್ ನಾಕ್, ಅಶ್ವಥ್ ಕುಮಾರ್, ಪ್ರದೀಪ್ ಕುಮಾರ್, ಜಹ್ನವಿ ಅವರು ಮಲ್ಪೆ ಕಡಲ ಕಿನಾರೆಯಲ್ಲಿ ರವಿವಾರ ಮರಳ ಶಿಲ್ಪವನ್ನು ರಚಿಸಿದರು.
ಉಡುಪಿ, ಜ. 14: ಉಡುಪಿ ಪರ್ಯಾಯ ಮಹೋತ್ಸವದ ಪ್ರಯುಕ್ತ ಉಡುಪಿಯ ಕಲಾ ವಿದ್ಯಾರ್ಥಿಗಳಾದ ಹರೀಶ್ ನಾಕ್, ಅಶ್ವಥ್ ಕುಮಾರ್, ಪ್ರದೀಪ್ ಕುಮಾರ್, ಜಹ್ನವಿ ಅವರು ಮಲ್ಪೆ ಕಡಲ ಕಿನಾರೆಯಲ್ಲಿ ರವಿವಾರ ಮರಳ ಶಿಲ್ಪವನ್ನು ರಚಿಸಿದರು.