ಮಲ್ಪೆ, ಜ.29: ಕಾಲು ನೋವಿನಿಂದ ಬಳಲುತ್ತಿದ್ದ ಕಡೆಕಾರು ಗ್ರಾಮದ ಚಾಂತಿಮರ್ ನಿವಾಸಿ ಶೇಷ ಪೂಜಾರ್ತಿ(90) ಎಂಬವರು ಮನನೊಂದು ಜ.27ರಂದು ರಾತ್ರಿ ವೇಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ, ಜ.29: ಕಾಲು ನೋವಿನಿಂದ ಬಳಲುತ್ತಿದ್ದ ಕಡೆಕಾರು ಗ್ರಾಮದ ಚಾಂತಿಮರ್ ನಿವಾಸಿ ಶೇಷ ಪೂಜಾರ್ತಿ(90) ಎಂಬವರು ಮನನೊಂದು ಜ.27ರಂದು ರಾತ್ರಿ ವೇಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.