ಮಂಗಳೂರು, ಜ. 31: ಬುಧವಾರ ಸಂಭವಿಸಿದ ಚಂದ್ರ ಗ್ರಹಣದ ಪ್ರಯುಕ್ತ ನಗರದ ಶ್ರೀ ಬ್ರಹ್ಮಬೈದರ್ಕಳ ಗರಡಿ ಶ್ರೀ ಕ್ಷೇತ್ರದಲ್ಲಿ ನೀರು ಹಾಯಿಸುವ ಮೂಲಕ ಶುದ್ಧಿಗೊಳಿಸಲಾಯಿತು. ಮಂಗಳೂರು ನಗರದ ಹಲವೆಡೆ ದೇವಸ್ಥಾನಗಳಲ್ಲಿ ಸ್ವಚ್ಛತೆ ನೆರವೇರಿತು.
ಮಂಗಳೂರು, ಜ. 31: ಬುಧವಾರ ಸಂಭವಿಸಿದ ಚಂದ್ರ ಗ್ರಹಣದ ಪ್ರಯುಕ್ತ ನಗರದ ಶ್ರೀ ಬ್ರಹ್ಮಬೈದರ್ಕಳ ಗರಡಿ ಶ್ರೀ ಕ್ಷೇತ್ರದಲ್ಲಿ ನೀರು ಹಾಯಿಸುವ ಮೂಲಕ ಶುದ್ಧಿಗೊಳಿಸಲಾಯಿತು. ಮಂಗಳೂರು ನಗರದ ಹಲವೆಡೆ ದೇವಸ್ಥಾನಗಳಲ್ಲಿ ಸ್ವಚ್ಛತೆ ನೆರವೇರಿತು.