3 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಎಂ.ಹೇಮಂತ್ ನಿಂಬಾಳ್ಕರ್ , ಅರುಣ್ ಚಕ್ರವರ್ತಿ
ಬೆಂಗಳೂರು, ಫೆ.10: ರಾಜ್ಯ ಸರಕಾರವು ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಮಂಗಳೂರಿನ ಪಶ್ಚಿಮ ವಿಭಾಗದ ಐಜಿಪಿಯಾಗಿ ಜೆ.ಅರುಣ್ ಚಕ್ರವರ್ತಿ, ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿ ಎಂ.ಹೇಮಂತ್ ನಿಂಬಾಳ್ಕರ್, ಬೆಂಗಳೂರು ಭದ್ರತಾ ವಿಭಾಗದ ಡಿಐಜಿಪಿಯಾಗಿ ರವಿಕುಮಾರ್ ಎಚ್.ನಾಯ್ಕ್ ರನ್ನು ವರ್ಗಾವಣೆ ಮಾಡಲಾಗಿದೆ.
Next Story