ಶುಹೈಬ್ ಕೊಲೆ ಪ್ರಕರಣ: ಕೇರಳ ಮುಖ್ಯಮಂತ್ರಿಯನ್ನು ಭೇಟಿಯಾದ ಎಪಿ ಉಸ್ತಾದ್
ತಿರುವನಂತಪುರಂ,ಫೆ.18: ಶುಹೈಬ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರನ್ನು ಭೇಟಿಯಾಗಿದ್ದಾರೆ.
ಆರೋಪಿಗಳ ಕುರಿತು ಖಚಿತ ವಿವರ ದೊರಕಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ತಿಳಿಸಿದರೆಂದು ಎಪಿ ಉಸ್ತಾದ್ ಹೇಳಿದ್ದಾರೆ.
Next Story