Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಾ.5ರಿಂದ 22ನೆ ದ.ಕ. ಜಿಲ್ಲಾ ಕನ್ನಡ...

ಮಾ.5ರಿಂದ 22ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ವಾರ್ತಾಭಾರತಿವಾರ್ತಾಭಾರತಿ27 Feb 2018 10:26 PM IST
share

ಮಂಗಳೂರು, ಫೆ.27: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ.5, 6, 7ರಂದು ಜರಗಲಿರುವ 22ನೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಮಾ. 7ರಂದು ಅಪರಾಹ್ನ 3 ರಿಂದ 4 ಗಂಟೆಗೆ ಸನ್ಮಾನ ಮಾಡಿ ಗೌರಸಲಾಗುವುದು.

ಸಮ್ಮೇಳನದಲ್ಲಿ ಗೌರವಿಸಲಾಗುವ ಸಾಧಕರು: ಪ್ರೊ. ಅಭಯ ಕುಮಾರ್, (ಜಾನಪದ ವಿದ್ವಾಂಸರು), ಜಾಕೆ ಮಾಧವ ಗೌಡ (ಸಹಕಾರ ಮತ್ತು ಸಮಾಜ ಸೇವೆ.) ಪ್ರೊ. ಎ.ವಿ.ನಾರಾಯಣ, ಪುತ್ತೂರು (ಶಿಕ್ಷಣ, ಸಂಘಟನೆ), ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಪುತ್ತೂರು (ಸಾಹಿತ್ಯ), ಎ. ಕೃಷ್ಣಪ್ಪ ಪೂಜಾರಿ, ಬೆಳ್ತಂಗಡಿ, (ಶಿಕ್ಷಣ), ಇ.ಎಸ್. ಗಫೂರ್ ವಿಟ್ಲ, ಬಂಟ್ವಾಳ (ಪುಸ್ತಕ ಪರಿಚಾರಿಕೆ), ವಿಜಯಲಕ್ಷ್ಮೀ ವಳಲಂಬೆ, ಪೆರ್ವಾಜೆ, (ಮೂಲಿಕ ವೈದ್ಯೆ), ಮಹಾಬಲ ಕಲ್ಮಡ್ಕ, ಸುಳ್ಯ (ಪ್ರಸಾಧನ ಮುಖವರ್ಣಿಕೆ). ಪುತ್ತೂರು ವಿಶ್ವನಾಥ ನಾಯಕ್, (ಮೃದಂಗ ವಾದನ) ಶಿವರಾಮ ಏನೆಕಲ್, ಬಿಳಿನೆಲೆ (ಕ್ರೀಡೆ), ಜೆ.ಕೆ.ವಸಂತ, ಸುಳ್ಯ, ನಿವೃತ್ತ ಸೇನಾಧಿಕಾರಿ (ವಾಯು ಸೇನೆ), ದೇಜಪ್ಪ ಸರಪಾಡಿ, ಬಂಟ್ವಾಳ (ಜನಪದ), ನರೇಂದ್ರ ಕುಮಾರ್ , ಧರ್ಮಸ್ಥಳ (ಯಕ್ಷಗಾನ), ಸುಜನಾ ಸುಳ್ಯ,(ಹಿಯ ಯಕ್ಷಗಾನ ಕಲಾವಿದರು) ವಿಘ್ನ ರಾಜ ಕನ್ಯಾಡಿ, ಬೆಳ್ತಂಗಡಿ (ಹಸ್ತಪ್ರತಿ ನಿರ್ವಹಣೆ), ಗೋಪಾಲಕೃಷ್ಣ ಪ್ರಭು, ಸುರತ್ಕಲ್ (ಜನಪದ ಕಂಬಳ), ಮೂರ್ತಿ ದೇರಾಜೆ, ವಿಟ್ಲ (ರಂಗಭೂಮಿ), ಅಲಂಗಾರು ಈಶ್ವರ ಭಟ್, ಮೂಡಬಿದ್ರೆ (ಧಾರ್ಮಿಕ ಕ್ಷೇತ್ರ), ಡಾ. ಸುರೇಶ್ ರಾವ್ ಮುಂಬೈ (ಹೊರನಾಡ ಕನ್ನಡ ಸೇವೆ), ಪಿ.ಬಿ. ಹರೀಶ್ ರೈ (ಪತ್ರಿಕೋದ್ಯಮ), ಮಂಜುಳಾ ಸುಬ್ರಹ್ಮಣ್ಯ (ನೃತ್ಯ), ಎಂ. ಮೀನಾಕ್ಷಿ ಗೌಡ (ಸಾಹಿತ್ಯ ಸಂಘಟನೆ), ಜಯಪ್ರಕಾಶ್ ಮೋಂಟಡ್ಕ (ರಂಗಭೂಮಿ) ಪ್ರಸಾದ್ ಮುನಿಯಂಗಳ (ವಾಸ್ತು), ಅನಂತ ಅಂಗಣ (ಕೃಷಿ), ಕೆ. ತನಿಯಪ್ಪ ಕೋಡಿಕಜೆ (ಜಾನಪದ), ಕುಂಬ್ಳೆ ಶ್ರೀಧರ್ ರಾವ್, (ಯಕ್ಷಗಾನ), ಮೈರ್ಪಾಡಿ ಶಂಕರನಾರಾಯಣ, ಪಣಂಬೂರು (ಯಕ್ಷಗಾನ), ಪಡ್ಡಂಬೈಲು ವೆಂಕಟರಮಣ ಗೌಡ (ಸಮಾಜ ಸೇವೆ), ಎ.ಎನ್.ಎಂ.ಎಚ್. ಇಸ್ಮಾಯೀಲ್, ಬೆಂಗಳೂರು (ಪತ್ರಿಕೋದ್ಯಮ)ಎಂ.ಪುರುಷೋತ್ತಮ ಗೌಡ ಮಾಣಿಬೆಟ್ಟು (ಸಮಾಜ ಸೇವೆ) ಪಿ.ಎಸ್. ಕಾರಂತ, ವಾಪಿ ಗುಜರಾತ್ (ಹೊರನಾಡ ಕನ್ನಡ ಸೇವೆ) ಬಿ. ಬಾಲಚಂದ್ರ ರಾವ್ ನವಿಮುಂಬಯಿ (ಹೊರನಾಡ ಕನ್ನಡ ಸೇವೆ).

ಸಂಸ್ಥೆಗಳು: ಅಬ್ಬಕ್ಕ ರಾಣಿ ತುಳು ಅಧ್ಯಯನ ಕೇಂದ್ರ (ರಿ) ಬಂಟ್ವಾಳ, ರಂಗ ಕರ್ಮಿ ಬಿ.ವಿ. ಕಾರಂತ ರಂಗ ಭೂಮಿಕ ಟ್ರಸ್ಟ್ (ರಿ) ಮಂಚಿ, ಸುಬ್ರಹ್ಮಣ್ಯ ಸಭಾ ಸದನ (ರಿ) ಮಂಗಳೂರು, ಕೊಡಿಯಾಲ ಖಬರ ಕೊಂಕಣಿ ಪತ್ರಿಕೆ, ಮಂಗಳೂರು, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಮೂಡಬಿದಿರೆ ಇವುಗಳನ್ನು ಪ್ರಶಸ್ತಿ ನೀಡಿ ಗೌರಸಲಾಗುವುದು.

ಮೂಡಬಿದ್ರೆಯ ಆಳ್ವಾಸ್ ದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮತ್ತು ಸುಳ್ಯದ ಅಕಾಡಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಅವರು ಸನ್ಮಾನ ಮಾಡಲಿದ್ದಾರೆ ಎಂದು ದ.ಕ. ಜಿಲ್ಲಾ ಕನ್ನಡ ಸಾತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X