Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಕಳುಹಿಸಿದವರಿಗೆ ತಿಳಿಯದೆಯೇ ವಾಟ್ಸ್ಯಾಪ್...

ಕಳುಹಿಸಿದವರಿಗೆ ತಿಳಿಯದೆಯೇ ವಾಟ್ಸ್ಯಾಪ್ ಸಂದೇಶಗಳನ್ನು ಓದುವುದು ಹೇಗೆ ?

ವಾರ್ತಾಭಾರತಿವಾರ್ತಾಭಾರತಿ16 March 2018 2:26 PM IST
share
ಕಳುಹಿಸಿದವರಿಗೆ ತಿಳಿಯದೆಯೇ ವಾಟ್ಸ್ಯಾಪ್ ಸಂದೇಶಗಳನ್ನು ಓದುವುದು ಹೇಗೆ ?

ಸ್ನೇಹಿತರೊಬ್ಬರು ನಿಮಗೆ ಕಳುಹಿಸಿದ ವಾಟ್ಸ್ಯಾಪ್ ಸಂದೇಶವನ್ನು ನೀವು ಓದಿದ್ದರೂ ಅದಕ್ಕೆ ರಿಪ್ಲೈ ಮಾಡದೇ ಇದ್ದಾಗ ಸ್ನೇಹಿತರಿಗೆ ಬೇಸರವಾಗಬಹುದು. ಕೆಲವೊಮ್ಮೆ ನಾವು ಓದಿದ ಸಂದೇಶಗಳಿಗೆ ರಿಪ್ಲೈ ಮಾಡಲು ನಮಗಿಷ್ಟವಿಲ್ಲದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ಮೆಸೇಜ್ ಕಳುಹಿಸಿದವರಿಗೆ ತಿಳಿಯದೆಯೇ ಮೆಸೇಜ್ ಗಳನ್ನು ಓದಲು ವಾಟ್ಸ್ಯಾಪ್ ನಲ್ಲಿ ಕೆಲವು ಆಯ್ಕೆಗಳಿವೆ. ಈ ಮೂಲಕ ನೀವು ಬೇರೆಯವರು ಕಳುಹಿಸಿದ ಸಂದೇಶಗಳನ್ನು ಅವರಿಗೆ ತಿಳಿಯದಂತೆಯೇ ಓದಬಹುದಾಗಿದೆ. 

ಸಂದೇಶ ಕಳುಹಿಸಿದವರಿಗೆ ನೀವು ಅವರ ಸಂದೇಶ ಓದಿದ್ದೀರಾ ಅಥವಾ ಇಲ್ಲವೇ ಎಂಬುದು ಬ್ಲೂ ಟಿಕ್ ಮೂಡಿದಾಗ ತಿಳಿಯುತ್ತದೆ. ಈ ಬ್ಲೂ ಟಿಕ್ ಫೀಚರ್ ಕಾರ್ಯಾಚರಿಸದಂತೆ ಮಾಡುವುದು ಹಾಗೂ ನೀವು ಸಂದೇಶ ಓದಿದ್ದೀರೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ಮಾಡುವ ಉಪಾಯ ಈ ಕೆಳಗಿದೆ.

ನೋಟಿಫಿಕೇಶನ್ ಬಾರ್ ಅನ್ನು ಕೆಳಕ್ಕೆ ಎಳೆಯಿರಿ: ಹೀಗೆ ಮಾಡಿದಾಗ ಪ್ರತಿಯೊಂದು ಸಂದೇಶದ ಆರಂಭದ ಭಾಗವನ್ನು ನೋಡಬಹುದು.

ಏರ್ ಪ್ಲೇನ್ ಮೋಡ್ ಉಪಯೋಗಿಸಿ: ಸಂದೇಶ ಬಂದಿದೆಯೆಂದ ಕೂಡಲೇ ಅದನ್ನು ತೆರೆಯಬೇಡಿ. ನೋಟಿಫಿಕೇಶನ್ ಬಾರ್ ಅನ್ನು ಕೆಳಕ್ಕೆ ಎಳೆದು ಅಥವಾ ಸೆಟ್ಟಿಂಗ್ಸ್ ನಲ್ಲಿ ಏರ್ ಪ್ಲೇನ್ ಮೋಡ್ ಗೆ ಟಿಕ್ ಮಾಡಿ. ನಂತರ ಆಫ್ ಲೈನ್ ನಲ್ಲಿ ವಾಟ್ಸ್ಯಾಪ್ ತೆರೆದು ಸಂದೇಶಗಳನ್ನು ಓದಿ. ನಂತರ ವಾಟ್ಸ್ಯಾಪ್ ಕ್ಲೋಸ್ ಮಾಡಿ ಏರ್ ಪ್ಲೇನ್ ಮೋಡ್ ಅನ್ನು ಡಿಸೇಬಲ್ ಮಾಡಿ.

ರೀಡ್ ರಿಸೀಪ್ಟ್ ಗಳನ್ನು ಡಿಸೇಬಲ್ ಮಾಡಿ: ನಿಮಗೆ ಸಂದೇಶ ಕಳುಹಿಸಿದವರಿಗೆ ನೀವು ಅವರ ಸಂದೇಶವನ್ನು ಓದಿದ್ದೀರೇ ಅಥವಾ ಇಲ್ಲವೇ ಎಂದು ತಿಳಿಯುವುದು ಬೇಡವೆಂದಾದರೆ ರೀಡ್ ರಿಸೀಪ್ಟ್ ಡಿಸೇಬಲ್ ಮಾಡಿ. ಇದಕ್ಕಾಗಿ ವಾಟ್ಸ್ಯಾಪ್ ಸೆಟ್ಟಿಂಗ್ ಗೆ ಹೋಗಿ ಅಕೌಂಟ್ ಫೀಚರ್ ಟ್ಯಾಪ್ ಮಾಡಿ. ಅಲ್ಲಿ ಪ್ರೈವೆಸಿ ಆಪ್ಶನ್ ತೆರೆದು ರೀಡ್ ರಿಸೀಪ್ಸ್ಟ್ ಟಿಕ್ ತೆಗೆದು ಬಿಡಿ.

ವಾಟ್ಸ್ಯಾಪ್ ಪಾಪ್-ಅಪ್ಸ್:  ಈ ಹಿಂದೆ ಇದು ಬಹಳಷ್ಟು ಜನಪ್ರಿಯವಾಗಿತ್ತಲ್ಲದೆ ಎಲ್ಲರೂ ಉಪಯೋಗಿಸುತ್ತಿದ್ದರು. ಆದರೆ ಅದು ಈಗಲೂ ಲಭ್ಯವಿದೆ ಎಂದು ಹಲವರು ಮರೆತೇ ಬಿಟ್ಟಿದ್ದಾರೆ. ಇದನ್ನು ಎನೇಬಲ್ ಮಾಡಲು  ವಾಟ್ಸ್ಯಾಪ್ ಸೆಟ್ಟಿಂಗ್ಸ್ ನಲ್ಲಿ ನೋಟಿಫಿಕೇಶನ್ಸ್ ಸೆಲೆಕ್ಟ್ ಮಾಡಿ ನಂತರ ಮೆಸೇಜ್ ನೋಟಿಫಿಕೇಶನ್ಸ್ ಟ್ಯಾಪ್ ಮಾಡಿ ಅಲ್ಲಿರುವ Only when screen “off”, Always show pop-up and Only when screen “on” ಈ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X