ದಾವಣಗೆರೆ ನೂತನ ಎಸ್ಪಿಯಾಗಿ ಅರ್. ಚೇತನ್ ಅಧಿಕಾರ ಸ್ವೀಕಾರ
![ದಾವಣಗೆರೆ ನೂತನ ಎಸ್ಪಿಯಾಗಿ ಅರ್. ಚೇತನ್ ಅಧಿಕಾರ ಸ್ವೀಕಾರ ದಾವಣಗೆರೆ ನೂತನ ಎಸ್ಪಿಯಾಗಿ ಅರ್. ಚೇತನ್ ಅಧಿಕಾರ ಸ್ವೀಕಾರ](https://www.varthabharati.in/sites/default/files/images/articles/2018/03/19/sp.jpg)
ದಾವಣಗೆರೆ,ಮಾ.19: ದಾವಣಗೆರೆ ನೂತನ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯಾಗಿ ಅರ್. ಚೇತನ್ ಅವರು ಅಧಿಕಾರ ವಹಿಸಿಕೊಂಡರು.
ಈ ವೇಳೆ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯ 21ನೆ ಎಸ್ಪಿಯಾಗಿ ಅಧಿಕಾರಿ ಸ್ವೀಕರಿಸಿದ್ದೇನೆ. ಈ ಹಿಂದೆ ಬಳ್ಳಾರಿ. ಚಿಕ್ಕಮಗಳೂರು ಎಸ್ಪಿಯಾಗಿ ಸೇವೆ ಸಲ್ಲಿಸಿದ್ದೇನೆ. ಶೋಷಿತರು, ನೊಂದವರ ಮಹಿಳೆಯರು ಪರವಾಗಿ ನ್ಯಾಯ ದೊರಕಿಸುವ ಕೆಲಸ ಮಾಡುತ್ತೆನೆ. ಚುನಾವಣೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರಥಮ ಅದ್ಯತೆ ನೀಡಲಾಗುವುದು ಎಂದರು.
Next Story