Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಲ್ಲೊಬ್ಬ ಆಮೆ ಸಂರಕ್ಷಕ

ಇಲ್ಲೊಬ್ಬ ಆಮೆ ಸಂರಕ್ಷಕ

ಪ್ರಪಂಚೋದ್ಯ

-ವಿಸ್ಮಯ-ವಿಸ್ಮಯ22 March 2018 12:24 AM IST
share
ಇಲ್ಲೊಬ್ಬ ಆಮೆ ಸಂರಕ್ಷಕ

ಒಡಿಶಾ ಭುವನೇಶ್ವರದಿಂದ 80 ಕಿ.ಮೀ. ದೂರದಲ್ಲಿರುವ ದಲುವಾಕಾನಿಯ ಸೌಮ್ಯರಂಜನ್ ಬಿಸ್ವಾಲ್ ಬಾಲಕನಾಗಿರುವಾಗ ತನ್ನ ಗ್ರಾಮದ ಸಮುದ್ರ ಕಿನಾರೆಯಲ್ಲಿ ಕಾಯುತ್ತಿದ್ದ. ಯಾಕೆಂದರೆ ಸಾವಿರಾರು ಪುಟ್ಟ ಅಲಿವರ್ ರಿಡ್ಲ್ ಆಮೆಗಳು ಮೊಟ್ಟೆ ಇರಿಸಲು ಕಡಲ ತೀರಕ್ಕೆ ಬರುವುದನ್ನು ನೋಡಲು.

 ಈ ಅಲಿವರ್ ರಿಡ್ಲೆ ಆಮೆಗಳು ಸಾವಿರಾರು ಮೈಲು ಕ್ರಮಿಸಿ ಕಡಲ ತೀರಕ್ಕೆ ಬರುತ್ತವೆ. ಇಷ್ಟೊಂದು ಸಂಖ್ಯೆ ಆಮೆಗಳು ಮೊಟ್ಟೆ ಇರಿಸಲು ಕಡಲ ತೀರಕ್ಕೆ ಆಗಮಿಸುವುದನ್ನು ಜಗತ್ತಿನ ಎಲ್ಲಿ ಕೂಡ ನಾವು ನೋಡಲು ಸಾಧ್ಯವಿಲ್ಲ.
 ‘‘ಆಮೆಗಳು ಮೊಟ್ಟೆ ಇಡಲು ಇಲ್ಲಿಗೆ ಆಗಮಿಸುವುದನ್ನು ನಾವು ಬಾಲಕರಿರುವಾಗಲೇ ನೋಡುತ್ತಿದ್ದೆವು. ಆಮೆಗಳು ನಮ್ಮ ಗೆಳೆಯರಂತೆ. ಅವುಗಳು ಕತ್ತಲೆಯಲ್ಲಿ ಬರುತ್ತವೆ. ಮರಳಲ್ಲಿ ಹೊಂಡ ತೋಡುತ್ತವೆ ಹಾಗೂ ಡಝನ್‌ನಷ್ಟು ಮೊಟ್ಟೆಗಳನ್ನು ಇಡುತ್ತವೆ’’ ಎಂದು ಬಿಸ್ವಾಲ್ ಹೇಳುತ್ತಾರೆ.
ಬಿಸ್ವಾಲ್ ರಾತ್ರಿ ಬಿದಿರಿನ ಕೋಲು ಹಾಗೂ ಫ್ಲಾಶ್ ಲೈಟ್‌ನೊಂದಿಗೆ ಕಡಲ ತೀರಕ್ಕೆ ತೆರಳುತ್ತಾರೆ. ಆಮೆಗಳ ಗೂಡು ಗುರುತಿಸುತ್ತಾರೆ. ಅಗೆದು ಮೊಟ್ಟೆಗಳನ್ನು ಹೊರ ತೆಗೆಯುತ್ತಾರೆ. ಆ ಮೊಟ್ಟೆಗಳನ್ನು ಸ್ಪಲ್ಪ ದೂರದಲ್ಲಿ ಬೇಲಿ ಹಾಕಲಾದ ಜಾಗದಲ್ಲಿ ಸುರಕ್ಷಿತವಾಗಿ ಮರಿಯಾಗಲು ಇರಿಸುತ್ತಾರೆ. ಪತಾಕೆ ಇರಿಸಿ ಸ್ಥಳ ಗುರುತು ಮಾಡುತ್ತಾರೆ. ಈ ಕೆಲಸವನ್ನು ಅವರು ಆಮೆಗಳು ಮೊಟ್ಟೆ ಇಡುವ ಋತುಮಾದಲ್ಲಿ ನೂರಾರು ಬಾರಿ ಮಾಡುತ್ತಾರೆ.
 ‘‘ಎರಡು ದಶಲಕ್ಷದಷ್ಟು ಆಮೆಗಳು ಮೊಟ್ಟೆ ಇರಿಸಲು ಕಡಲ ತೀರಕ್ಕೆ ಸಾಮೂಹಿಕವಾಗಿ ಆಗಮಿಸುವ ಕಾಲವಿತ್ತು. ಇದನ್ನು ‘ಆಗಮನ’ ಎಂದು ಕರೆಯಲಾಗುತ್ತಿತ್ತು. ಆದರೆ, ಇಂದು ಆಮೆಗಳ ಸಂತತಿ ಕ್ಷೀಣಿಸುತ್ತಿದೆ. ಪ್ರತಿ ವರ್ಷ ಸಾವಿರಾರು ಆಮೆಗಳು ಸಾಯುತ್ತಿವೆ’’ ಎಂದು ಬಿಸ್ವಾಲ್ ಹೇಳುತ್ತಾರೆ.


 

share
-ವಿಸ್ಮಯ
-ವಿಸ್ಮಯ
Next Story
X