Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕರ್ನಾಟಕ ಚುನಾವಣೆ : ಬಿಜೆಪಿ ಮೂರನೇ...

ಕರ್ನಾಟಕ ಚುನಾವಣೆ : ಬಿಜೆಪಿ ಮೂರನೇ ಪಟ್ಟಿ ಪ್ರಕಟ

ಯಾರಿಗೆ ಎಲ್ಲಿ ಟಿಕೆಟ್ ? ಇಲ್ಲಿದೆ ವಿವರ

ವಾರ್ತಾಭಾರತಿವಾರ್ತಾಭಾರತಿ20 April 2018 5:31 PM IST
share
ಕರ್ನಾಟಕ ಚುನಾವಣೆ : ಬಿಜೆಪಿ ಮೂರನೇ ಪಟ್ಟಿ ಪ್ರಕಟ

ಬೆಂಗಳೂರು, ಎ. 20: ಕಾಂಗ್ರೆಸ್ ತೊರೆದು ಇಂದು ಬೆಳಗ್ಗೆಯಷ್ಟೇ ಬಿಜೆಪಿಗೆ ಸೇರಿದ ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್ ಸೇರಿದಂತೆ 59 ಅಭ್ಯರ್ಥಿಗಳ ಮೂರನೆ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

ರಾಜ್ಯ ರಾಜಕೀಯದಲ್ಲಿ ಅತ್ಯಂತ ಮಹತ್ವ ಹಾಗೂ ಕುತೂಹಲ ಮೂಡಿಸಿರುವ ಮೈಸೂರಿನ ವರುಣಾ, ಬಾಗಲಕೋಟೆಯ ಬಾದಾಮಿ, ಬೆಂಗಳೂರಿನ ಯಶವಂತಪುರ, ರಾಮನಗರ, ಕನಕಪುರ, ಬಿಟಿಎಂ ಲೇಔಟ್ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಪುತ್ರಿಗೆ ಟಿಕೆಟ್: ಕೆಜಿಎಫ್ ಕ್ಷೇತ್ರದಿಂದ ವೈ.ಸಂಪಂಗಿ ಬದಲಿಗೆ ಅವರ ಪುತ್ರಿ ಅಶ್ವಿನಿಗೆ ಟಿಕೆಟ್ ಬದಲಾವಣೆ ಮಾಡಲಾಗಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ 72, ಎರಡನೆ ಪಟ್ಟಿ-82, ಇದೀಗ 59 ಅಭ್ಯರ್ಥಿಗಳ ಮೂರನೆ ಪಟ್ಟಿ ಸೇರಿ ಒಟ್ಟು 213 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳ ಪಟ್ಟಿ: ಬೆಳಗಾವಿ ಉತ್ತರ-ಬಿ.ಅನಿಲ್, ಬೆಳಗಾವಿ ದಕ್ಷಿಣ- ಅಭಯ್ ಪಾಟೀಲ್, ಖಾನಾಪುರ-ವಿಠ್ಠಲ್ ಹಲಗೇಕರ್, ಕಿತ್ತೂರು-ಮಹಾಂತೇಶ್ ದೊಡ್ಡ ಗೌಡರ್, ಬಸವನಬಾಗೇವಾಡಿ-ಸಂಗರಾಜ್ ದೇಸಾಯಿ, ನಾಗಠಾಣ(ಎಸ್ಸಿ)- ಡಾ. ಗೋಪಾಲ್ ಕಾರಜೋಳ, ಚಿತ್ತಾಪುರ(ಎಸ್ಸಿ)-ವಾಲ್ಮೀಕಿ ನಾಯಕ್, ಚಿಂಚೋಳಿ(ಎಸ್ಸಿ) -ಸುನೀಲ್ ವಲ್ಯಾಪುರೆ, ಗುಲ್ವರ್ಗಾ ಗ್ರಾಮಾಂತರ(ಎಸ್ಸಿ)-ಬಸವರಾಜ್ ಮತ್ತಿಮೋಳ್.

ಹುಮ್ನಾಬಾದ್-ಸುಭಾಶ್ ಕಲ್ಲೂರ್, ಬೀದರ್ ದಕ್ಷಿಣ-ಡಾ. ಸೈಲೇಂದ್ರ ಬೆಳ್ದಾಲೆ, ಮಾನ್ವಿ(ಎಸ್ಟಿ)-ಮಾನಪ್ಪ ನಾಯಕ್, ಸಿಂಧನೂರು-ಕೊಲ್ಲ ಶೇಷಗಿರಿರಾವ್, ಕುಂದಗೋಳ-ಎಸ್.ಐ.ಚಿಕ್ಕಣ್ಣಗೌಡರ್, ಹುಬ್ಬಳ್ಳಿ-ಧಾರವಾಡ ಈಶಾನ್ಯ(ಎಸ್ಸಿ)- ಚಂದ್ರಶೇಖರ್ ಗೋಕಾಕ್, ಕುಮಟಾ-ದಿನಕರ್ ಶೆಟ್ಟಿ, ಹಾವೇರಿ(ಎಸ್ಸಿ) ನೆಹರೂ ಓಲೇಕಾರ್, ರಾಣೆಬೆನ್ನೂರು-ಡಾ.ಬಸವರಾಜ್ ಕೆಲ್ಗಾರ್.

ಕೂಡ್ಲಿಗಿ-ಎನ್.ವೈ.ಗೋಪಾಲಕೃಷ್ಣ, ಜಗಲೂರು-ಎಸ್.ವಿ.ರಾಮಚಂದ್ರ, ಹರಪ್ಪನಹಳ್ಳಿ-ಕರುಣಾಕರ ರೆಡ್ಡಿ, ಹರಿಹರ-ಬಿ.ಪಿ.ಹರೀಶ್, ದಾವಣಗೆರೆ ದಕ್ಷಿಣ- ಯಶವಂತರಾವ್ ಜಾಧವ್, ಮಾಯಕೊಂಡ-ಪ್ರೊ.ಲಿಂಗಣ್ಣ, ಉಡುಪಿ- ಕೆ. ರಘುಪತಿ ಭಟ್, ಕಾಪು-ಲಾಲಾಜಿ ಮೆಂಡನ್, ಮೂಡಿಗೆರೆ-ಎಂ.ಪಿ. ಕುಮಾರಸ್ವಾಮಿ, ತರೀಕೆರೆ-ಡಿ.ಎಸ್.ಸುರೇಶ್, ಕುಣಿಗಲ್-ಡಿ.ಕೃಷ್ಣಕುಮಾರ್, ಪಾವಗಡ-ಜಿ.ವಿ. ಬಲರಾಮ್, ಗೌರಿಬಿದನುರು-ಜೈಪಾಲ್ ರೆಡ್ಡಿ, ಬಾಗೇಪಲ್ಲಿ-ಸಾಯಿಕುಮಾರ್, ಚಿಂತಾಮಣಿ-ಎಂ.ಶಂಕರ್, ಶ್ರೀನಿವಾಸಪುರ-ವೆಂಕಟೇಗೌಡ, ಮುಳಬಾಗಲು-ಅಮರೀಶ್.

ಪುಲಕೇಶಿನಗರ-ಸುಶೀಲಾ ದೇವರಾಜ್, ಸರ್ವಜ್ಞ ನಗರ-ಎಂ.ಎನ್.ರೆಡ್ಡಿ, ಗಾಂಧಿನಗರ-ಸಪ್ತಗಿರಿ ಗೌಡ, ಚಾಮರಾಜಪೇಟೆ-ಎಂ.ಲಕ್ಷ್ಮಿನಾರಾಯಣ, ದೇವನಹಳ್ಳಿ- ಕೆ.ನಾಗೇಶ್, ನೆಲಮಂಗಲ-ಎಂ.ವಿ.ನಾಗರಾಜ್, ಮದ್ದೂರು- ಸತೀಶ್, ಮೇಲುಕೋಟೆ-ಎಚ್.ಮಂಜುನಾಥ್, ಮಂಡ್ಯ-ಬಸವೇಗೌಡ, ನಾಗಮಂಗಲ- ಡಾ.ಪಾರ್ಥ ಸಾರಥಿ, ಕೆ.ಆರ್.ಪೇಟೆ-ಬಿ.ಮಂಜುನಾಥ್, ಶ್ರವಣಬೆಳಗೊಳ- ಶಿವನಂಜೇಗೌಡ, ಅರಸೀಕೆರೆ- ಡಾ.ಅರುಣ್ ಸೋಮಣ್ಣ, ಹೊಳೆನರಸೀಪುರ- ಎಚ್.ರಾಜುಗೌಡ.

ಮಂಗಳೂರು ಉತ್ತರ-ಡಾ.ಭರತ್ ಶೆಟ್ಟಿ, ಮಂಗಳೂರು ದಕ್ಷಿಣ-ವೇದವ್ಯಾಸ್ ಕಾಮತ್, ಮಂಗಳೂರು-ಸಂತೋಷ್ ಕುಮಾರ್ ರೈ, ವಿರಾಜಪೇಟೆ-ಕೆ.ಜಿ. ಬೋಪಯ್ಯ, ಕೆ.ಆರ್.ನಗರ-ಶ್ವೇತಾಗೋಪಾಲ್, ಹುಣಸೂರು-ರಮೇಶ್ ಕುಮಾರ್, ಚಾಮುಂಡೇಶ್ವರಿ-ಗೋಪಾಲ್‌ರಾವ್, ಕೃಷ್ಣರಾಜ-ಎಸ್.ಎ. ರಾಮದಾಸ್, ಚಾಮರಾಜ-ಎಲ್.ನಾಗೇಂದ್ರ, ಟೀ.ನರಸೀಪುರ-ಎಸ್.ಶಂಕರ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X