ಸಾರಿಗೆ ಸಂಚಾರ ರದ್ದು
ಉಡುಪಿ, ಎ.21: ಆಡಳಿತಾತ್ಮಕ ಕಾರಣಗಳಿಗಾಗಿ ಎ.22ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕೆಲವು ಸಾರಿಗೆಗಳನ್ನು ಹಿಂಪಡೆದು ರದ್ದುಗೊಳಿಸಲಾಗಿದೆ.
ಆದುದರಿಂದ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಸಾರಿಗೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಸಹಕರಿಸುವಂತೆ ಕೆಎಸ್ ಆರ್ಟಿಸಿ ಮಂಗಳೂರು. ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.
Next Story