Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ...

ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ 51 ಮುಸ್ಲಿಮರ ಆಯ್ಕೆ

ಅಗ್ರ 100ರಲ್ಲಿ 5 ಮಂದಿ ಸಾಧಕರು

ವಾರ್ತಾಭಾರತಿವಾರ್ತಾಭಾರತಿ1 May 2018 11:50 PM IST
share
ಪ್ರತಿಷ್ಠಿತ ಯುಪಿಎಸ್ಸಿ ಪರೀಕ್ಷೆಯಲ್ಲಿ 51 ಮುಸ್ಲಿಮರ ಆಯ್ಕೆ

ಹೊಸದಿಲ್ಲಿ, ಮೇ 1: ಶುಕ್ರವಾರ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, 51 ಮಂದಿ ಮುಸ್ಲಿಂ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಪೈಕಿ ಐದು ಮಂದಿ ಮುಸ್ಲಿಮರು ಅಗ್ರ 100ರೊಳಗೆ ರ್ಯಾಂಕಿಂಗ್ ಪಡೆದಿದ್ದಾರೆ.

ಸಾದ್ ಮಿಯಾ ಖಾನ್ 25ನೇ ರ್ಯಾಂಕ್‍ನೊಂದಿಗೆ ಗಮನ ಸೆಳೆದಿದ್ದಾರೆ. ಅಗ್ರ 100 ರ್ಯಾಂಕಿಂಗ್ ಪಡೆದ ಅಭ್ಯರ್ಥಿಗಳ ಪೈಕಿ ಜಮೀಲ್ ಫಾತಿಮಾ ಝೆಬಾ (62ನೇ ರ್ಯಾಂಕ್) ಮತ್ತು ಹಸೀನ್ ಝಹೀರಾ ರಿಝ್ವಿ (87)ಸೇರಿದ್ದಾರೆ.

ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಸೇವೆಗಳಿಗೆ 990 ಮಂದಿಯನ್ನು ನೇಮಕ ಮಾಡಿಕೊಳ್ಳಲು ಯುಪಿಎಸ್ಸಿ ಶಿಫಾರಸ್ಸು ಮಾಡಿದೆ. ಈ ಪೈಕಿ 476 ಮಂದಿ ಸಾಮಾನ್ಯ ವರ್ಗ, 275 ಮಂದಿ ಇತರ ಹಿಂದುಳಿದ ವರ್ಗ, 165 ಮಂದಿ ಪರಿಶಿಷ್ಟರ ಜಾತಿ ಹಾಗೂ 75 ಮಂದಿ ಪರಿಶಿಷ್ಟ ಪಂಗಡದವರು ಸೇರಿದ್ದಾರೆ. ಫಝುಲುಲ್ ಹಸೀಬ್ (36) ಮತ್ತು ಅಝರ್ ನಿಯಾ (97) ಅಗ್ರ 100ರಲ್ಲಿರುವ ಇನ್ನಿಬ್ಬರು.

ಉಳಿದಂತೆ ಸೈಯದ್ ಅಲಿ ಅಬ್ಬಾಸ್ (137), ಮುತೀವುರ್ರಹ್ಮಾನ್ (154), ಅಸೀಂ ಖಾನ್ (165), ಸೈಯದ್ ಇಮ್ರಾನ್ ಮಸೂದ್ (190), ಮುಹಮ್ಮದ್ ಜುನೈದ್ ಪಿ.ಪಿ. (200), ಇಲ್ಮಾ ಅಫ್ರೋಝ್ (217), ಹಸ್ರತ್ ಜಾಸ್ಮಿನ್ (226), ಇಜಾಝ್ ಅಹ್ಮದ್ (282), ಮುಹಮ್ಮದ್ ನೂರ್ ಸಿದ್ದಿಕಿ (326), ಶೇಖ್ ಸಲ್ಮಾನ್ (339), ಜುನೈದ್ ಅಹ್ಮದ್ (352), ಇನಾಬತ್ ಖಾಲಿಕ್ (378), ಸದ್ದಾಮ್ ನವಾಝ್ (384), ಸೈಯದ್ ಝಾಹೆದ್ ಅಲಿ (410), ಫಾರೂಕ್ ಖಾನ್ ಅಖ್ತರ್ (44), ಸೋಫಿಯಾ (445), ಮುಹಮ್ಮದ್ ಶಫೀಕ್ (470), ಜಾಫರ್ ಇಕ್ಬಾಲ್ (471), ಗೌಶ್ ಆಲಂ (485), ಹಾರಿಸ್ ರಶೀದ್ (487), ಇಹ್ ಜಾಸ್ ಅಸ್ಲಂ ಸಿ.ಎಸ್, ಅನಾಮ್ ಸಿದ್ದಿಕಿ, ಹಸನ್ ಸಫಿನ್ ಮುಸ್ತುಫಾಲಿ, ಸಹೀಲಾ, ಮುಹಮ್ಮದ್ ಶಬೀರ್ ಕೆ., ಇರ್ಷಾದ್ ಸಿ.ಎಂ., ಇಬ್ಸನ್ ಶಾ, ಅಲಿ ಅಬೂಬಕರ್ ಟಿ.ಟಿ ಕ್ರಮವಾಗಿ 536, 539, 570, 572, 602, 613, 620, 622 ರ್ಯಾಂಕಿಂಗ್ ಪಡೆದಿದ್ದಾರೆ.

ಆರ್.ರೆಹ್ನಾ, ಅಮಲ್ ನೌಶದ್, ಮುಹಮ್ಮದ್ ನದೀಮುದ್ದೀನ್, ಹಾರಿಶಾ ಬಿ.ಸಿ, ಶಹೀದ್ ಟಿ. ಕೊಮಾತ್, ಶಹೀದ್ ಅಹ್ಮದ್, ಅಜ್ಮಲ್ ಶಹ್ಜದ್ ಅಲಿಯಾರ್ ರಾವ್ತರ್, ಇಮ್ರಾನ್ ಅಹ್ಮದ್ ಕ್ರಮವಾಗಿ 651, 655, 656, 657, 693, 695, 709, 725, 752ನೇ ರ್ಯಾಂಕ್ ಗಳಿಸಿದ್ದಾರೆ.

ಅಫ್ಝಲ್ ಅಹ್ಮದ್ (800), ಸರ್ವಯ್ಯಾ ರಿಯಾಜ್‍ಬಾಯ್ ರಫೀಕ್ ಬಾಯ್, ಶೀರತ್ ಫಾತಿಮಾ, ಅರ್ಷಿಯಾ ಜಾಖು, ಅಮೀರ್ ಬಶೀರ್, ಖಾಲಿದ್ ಹುಸೈನ್, ಆರಿಫ್ ಖಾನ್, ಅತುಲ್ ಚೌಧರಿ, ಮುಹಮ್ಮದ್ ಫಾರೂಕ್ ಕ್ರಮವಾಗಿ 800, 801, 810, 841, 843, 845, 850, 896, 939 ರ್ಯಾಂಕ್ ಗಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X