ಮೂಡುಬಿದಿರೆ, ಮೇ 4: ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿ ಕೆ. ಅಭಯಚಂದ್ರ ಜೈನ್ ಅವರು ಶುಕ್ರವಾರ ಮೂಡುಬಿದಿರೆ ಖಿಲ್ಲಾ ಸುನ್ನಿ ಜಾಮಿಯ ಮಸೀದಿಗೆ ತೆರಳಿ ಮತ ಯಾಚನೆ ನಡೆಸಿದರು.
ಮೂಡುಬಿದಿರೆ, ಮೇ 4: ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿ ಕೆ. ಅಭಯಚಂದ್ರ ಜೈನ್ ಅವರು ಶುಕ್ರವಾರ ಮೂಡುಬಿದಿರೆ ಖಿಲ್ಲಾ ಸುನ್ನಿ ಜಾಮಿಯ ಮಸೀದಿಗೆ ತೆರಳಿ ಮತ ಯಾಚನೆ ನಡೆಸಿದರು.