Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಎಸೆಸೆಲ್ಸಿ, ಪಿಯುಸಿ ಫಲಿತಾಂಶ: ಬಿಬಿಎಂಪಿ...

ಎಸೆಸೆಲ್ಸಿ, ಪಿಯುಸಿ ಫಲಿತಾಂಶ: ಬಿಬಿಎಂಪಿ ಶಾಲೆ-ಕಾಲೇಜುಗಳಲ್ಲಿ ಉತ್ತಮ ಸಾಧನೆ

ವಾರ್ತಾಭಾರತಿವಾರ್ತಾಭಾರತಿ14 May 2018 9:47 PM IST
share

ಬೆಂಗಳೂರು, ಮೇ 14: ಇತ್ತೀಚಿಗೆ ಪ್ರಕಟವಾದ ದ್ವಿತೀಯ ಪಿಯುಸಿ ಹಾಗೂ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಶಾಲಾ-ಕಾಲೇಜುಗಳಲ್ಲಿ ಉತ್ತಮವಾದ ಫಲಿತಾಂಶ ಗಳಿಸಿಕೊಂಡಿವೆ.

ಚಾಮರಾಜಪೇಟೆಯಲ್ಲಿರುವ ಪದವಿಪೂರ್ವ ಕಾಲೇಜಿನಲ್ಲಿ ಮರಿನಾ ಸುಹಾನ-568, ಎಂ.ಗುಣಲಕ್ಷ್ಮಿ-545, ಎಂ.ಭವಾನಿ-531, ಬಿ.ಪಾರ್ವತಿ-522, ಎಂ.ಮೇಘ-517, ಎಂ.ಡಿ.ದರ್ಶನ-513 ಹಾಗೂ ಬೈರವೇಶ್ವರ ಕಾಲೇಜಿನ ಪಿ.ದಿವ್ಯ-552, ಪಿ.ಪೂಜಾ-513, ಆರ್.ದೀಪ್ತಿಶ್ರೀ-515, ಆರ್.ಕಾವ್ಯ-516, ಎ.ಕಾವ್ಯ-518, ಕೆ.ವರಲಕ್ಷ್ಮಿ-518, ಎಲ್.ಅಂಜಲಿ-526, ಎಸ್.ಪೂಜಾ-532, ಎಂ.ಚಂದನ-538, ಜಿ.ಶಿಲ್ಪ-547 ಅಂಕಗಳನ್ನು ಪಡೆದಿದ್ದಾರೆ.

ಬನ್ನಪ್ಪ ಪಾರ್ಕ್ ಬಳಿಯಿರುವ ಕಾಲೇಜಿನ ಆರ್.ಲಾವಣ್ಯ-551, ವಿಜಯಶಾಲಿನಿ-530, ಮಾಗಡಿ ರಸ್ತೆಯ ಕಾಲೇಜಿನ ಯಾದಪ್ಪ-513, ಮತ್ತಿಕೆರೆ ಕಾಲೇಜಿನ ಎ.ಎಸ್.ವಿದ್ಯಾಶ್ರೀ-520, ಪಾದರಾಯನಪುರ ಕಾಲೇಜಿನ ಅರ್ಷಿಯ ತಾಜ್-532, ಅರ್ಷಿಯ ಬಾನು-529, ಅಫ್ರೀನ್ ತಾಜ್-517, ಬಿ.ಅಯೇಷ-513, ಸಾದಿಯಾ ತಬಸ್ಸುಮ್-509, ಟಸ್ಕರ್ ಟೌನ್ ಕಾಲೇಜಿನ ಕೆ.ಪಿ.ಕುಮಾರಸ್ವಾಮಿ-516, ಜ್ಯೋಗುಪಾಳ್ಯ ಕಾಲೇಜಿನ ಎಂ.ಬಿಂದು-531, ಎಸ್.ಪೂಜಾ-510, ಶ್ರೀರಾಮಪುರ ಕಾಲೇಜಿನ ಜೆ.ದಾಕ್ಷಾಯಿಣಿ-537, ಪಿ.ಕೆ.ಹೇಮಾ-530, ಪೂರ್ಣಿಮ ಎಂ.ತಲವಗೆರೆ-510 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಕ್ಲೀವ್‌ಲ್ಯಾಂಡ್ ಟೌನ್‌ನ ಕಾಲೇಜಿನ ಅಲಿಯಾ ಸಿದ್ಧಿಕ-548, ಆರ್.ಮಿನಿ ಶೈಲಿ-541, ಎ.ಟಿ.ಜುನೇರಾ ಫಾತಿಮಾ-518, ಜೆ.ಸಿ.ಕೃಷ್ಣ ಸಹಿತಿ-515, ಫರಾಜ್ ಜಹಾನ್-525, ಕೆ.ನವೀನ್ ಬಾಬು-514, ಎ.ದುರ್ಗಾ-536, ಮೇರಿಶೀಲ ಕುಮಾರಿ-512, ಸಫಿಯಾ ತರನಮ್-512, ಮರಿಯಾ ರೋಸಾ-510, ಕಸ್ತೂರಿ ಬಾ ನಗರ ಕಾಲೇಜಿನ ಎನ್.ಆಶಾ-554, ಪಿ.ವರ್ಷಿತಾ-510, ಫೌಜಿಯಾ-515, ಬಿ.ರಷ್ಮಿ-529, ತೌಫಿಕ್ ಅಹಮದ್-547 ಹಾಗೂ ಡಿಸ್ಪೆಸರಿ ರಸ್ತೆಯಲ್ಲಿರುವ ಕಾಲೇಜಿನ ಹಸ್ಸಾನ್ ಫಾತೀಮ-522 ಮತ್ತು ಎಸ್.ನೂರ್ ಜಾನ್-517 ಅಂಕಗಳನ್ನು ಗಳಿಸಿದ್ದಾರೆ.

ಎಸೆಸೆಲ್ಸಿ ಫಲಿತಾಂಶ ಪಡೆದ ಶಾಲೆಗಳು: ಗಂಗಾನಗರ ಪ್ರೌಢಶಾಲೆಯ ಆರ್.ಪ್ರಿಯ-556, ಎಸ್.ಮೋಹನ್-545, ಆರ್.ಜೀತೇಂದ್ರ-533, ಶ್ರೀರಾಮಪುರ ಪ್ರೌಢಶಾಲೆಯ ಆರ್.ಜನನೇಶ್ವರಿ-551, ಪಿ.ಜೆನಿಫರ್ ರೋಜ-550, ಎನ್.ಶ್ಯಾಮಲ-542, ಎಚ್.ಸೋನಿಕ-532 ಹಾಗೂ ಎಂ.ಗೀತಾ-529 ಅಂಕಗಳನ್ನು ಪಡೆದಿದ್ದಾರೆ.

ಮಾಗಡಿ ರಸ್ತೆ ಪ್ರೌಢಶಾಲೆಯ ಸುಂದರೇಷನ್-544, ವಿದ್ಯಾರಣ್ಯನಗರ ಶಾಲೆಯ ಎಚ್.ಸಿ.ಸಾಗರ್-557, ಎಸ್.ಪಲ್ಲವಿ-543, ಕೆ.ಚೇತನ-536, ಮತ್ತಿಕೆರೆ ಪ್ರೌಢಶಾಲೆಯ ಅಕ್ಷತ-582, ಎ.ಸೌಂದರ್ಯ-551, ಬಿ.ಎಸ್.ಕವನ-536, ಸಿ.ಕೀರ್ತನಾ-553, ಬೈರವೇಶ್ವರ ನಗರ ಶಾಲೆಯ ಅಬ್ದುಲ್ ರೆಹಮಾನ್-542, ಮಂಜುನಾಥ್ ಹಡಪದ-536, ಎ.ಮೇರಿ-533, ಹೇರೋಹಳ್ಳಿ ಶಾಲೆಯ ಎ.ತಯಾಬಾ-541 ಹಾಗೂ ಕಾಟನ್‌ಪೇಟೆಯ ಪ್ರೌಢಶಾಲೆಯ ಎಂ.ಲಕ್ಷ್ಮಿಕಾಂತ 551 ಅಂಕಗಳನ್ನು ಗಳಿಸಿದ್ದಾರೆ ಎಂದು ಪಾಲಿಕೆ ಪ್ರಕಟನೆಯಲ್ಲಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X