ಚಾಮುಂಡೇಶ್ವರಿ: ಸಿದ್ದರಾಮಯ್ಯರಿಗೆ ಸೋಲು
ಬಹುಮತದತ್ತ ಬಿಜೆಪಿ
ಬೆಂಗಳೂರು, ಮೇ 15: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. 222 ಕ್ಷೇತ್ರಗಳ ಪೈಕಿ 71ರಲ್ಲಿ ಕಾಂಗ್ರೆಸ್,109ಬಿಜೆಪಿ , 40ರಲ್ಲಿ ಜೆಡಿಎಸ್ , ಇತರ 2 ರಲ್ಲಿ ಮುನ್ನಡೆ ಸಾಧಿಸಿದೆ.
*ಚಾಮುಂಡೇಶ್ವರಿ: ಸಿದ್ದರಾಮಯ್ಯರಿಗೆ ಸೋಲು
*ಬೈಂದೂರು: ಸುಕುಮಾರ್ ಶೆಟ್ಟಿ( ಬಜೆಪಿ) ಜಯ
*ಮಡಿಕೇರಿ :ಅಪ್ಪಚ್ಚು ರಂಜನ್ (ಬಿಜೆಪಿ) ಜಯ
*ರಾಜಾಜಿನಗರ: ಸುರೇಶ್ ಕುಮಾರ್(ಬಿಜೆಪಿ) 9,327 ಮತಗಳ ಅಂತರದಿಂದ ಜಯ
*ಬಾದಾಮಿಯಲ್ಲಿ ಸೋಲು: ಕಣ್ಣೀರು ಹಾಕಿದ ಶ್ರೀರಾಮುಲು. ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀ ರಾಮುಲುವಿರುದ್ಧ 1300 ಮತಗಳ ಅಂತರದಿಂದ ಸೋತಿದ್ದಾರೆ.
*ಕಂಪ್ಲಿ: ಕಾಂಗ್ರೆಸ್ ನ ಗಣೇಶ್ ಗೆ ಜಯ
*ಶಿಢ್ಲಘಟ್ಟ ವಿ ಮುನಿಯಪ್ಪ( ಕಾಂಗ್ರೆಸ್ ) ಜಯ
*ಬಾಗೇಪಲ್ಲಿ: ಕಾಂಗ್ರೆಸ್ ನ ಎಸ್ ಎನ್ ಸುಬ್ಬಾರೆಡ್ಡಿ ಜಯ
*ಶಿವಾಜಿನಗರ: ರೋಶನ್ ಬೇಗ್ ಗೆಲುವು , ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಸೋಲು.
*ಚಿತ್ರದುರ್ಗ: ತಿಪ್ಪಾರೆಡ್ಡಿ (ಬಿಜೆಪಿ) 19 ಸಾವಿರ ಮತಗಳ ಅಂತರದಿಂದ ಜಯ
*ಚಾಮುಂಡೇಶ್ವರಿ: ಇನ್ನು 4 ಸುತ್ತುಗಳ ಮತ ಎಣಿಕೆ ಬಾಕಿ, ಜೆಡಿಎಸ್ ನ ಜಿ.ಟಿ.ದೇವೇ ಗೌಡಗೆ 32 ಸಾವಿರ ಮತಗಳ ಮುನ್ನಡೆ.
*ಹೊನ್ನಾಳಿ : ರೇಣುಕಾಚಾರ್ಯ (ಬಿಜೆಪಿ) ಜಯ
*ಹರಪನಹಳ್ಳಿ : ಕರುಣಾಕರ ರೆಡ್ಡಿ( ಬಿಜೆಪಿ) ಜಯ
*ತರಿಕೆರೆ: ಡಿಎಸ್ ಸುರೇಶ್(ಬಿಜೆಪಿ) ಜಯ
*ತುಮಕೂರು ನಗರ: ಜ್ಯೋತಿ ಗಣೇಶ್(ಬಿಜೆಪಿ) ಜಯ
*ತಿಪಟೂರು: ಬಿ.ಸಿ.ನಾಗೇಶ್ (ಬಿಜೆಪಿ) ಜಯ
*ರಾಣೆಬೆನ್ನೂರು: ಕೆ.ಬಿಕೋಳಿವಾಡ್ ಗೆ ಸೋಲು. ವಿ ಶಂಕರ್ (ಪಕ್ಷೇತರ) ಗೆಲುವು
*ಶಿರಹಟ್ಟಿ: ರಾಮಣ್ಣ ಲಮಾಣಿ( ಬಿಜೆಪಿ) ಜಯ.
*ಚನ್ನಪಟ್ಟಣದಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಜಯ
*ಸಾಗರದಲ್ಲಿ ಅರಳಿದ ಕಮಲ. ಹರತಾಳು ಹಾಲಪ್ಪರಿಗೆ ಜಯ , ಕಾಗೋಡು ತಿಮ್ಮಪ್ಪರಿಗೆ ಸೋಲು
*ಮೂಡಿಗೆರೆ: ಎಂಪಿ ಕುಮಾರಸ್ವಾಮಿ(ಬಿಜೆಪಿ) ಜಯ, ಮೋಟಮ್ಮಗೆ ಸೋಲು
* ಸೊರಬ: ಸಹೋದರರ ಸವಾಲಿನಲ್ಲಿ ಗೆದ್ದ ಬಿಜೆಪಿಯ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪರಿಗೆ ಸೋಲು
*ಭಾಲ್ಕಿ:ಈಶ್ವರ ಖಂಡ್ರೆ(ಕಾಂಗ್ರೆಸ್) ಜಯ
*ಶೃಂಗೇರಿ: ಬಿಜೆಪಿಯ ಜೀವರಾಜ್ ಗೆ ಸೋಲು, ಕಾಂಗ್ರೆಸ್ ನ ರಾಜೇಗೌಡರಿಗೆ 1973 ಮತಗಳ ಅಂತರದ ಜಯ
*ಶಹಾಪುರ: ಶರಣಬಸಪ್ಪ(ಕಾಂಗ್ರೆಸ್) ಜಯ
*ಕನಕಪುರ: ಡಿಕೆ ಶಿವಕುಮಾರ್ ಗೆ ಜಯ
*ಅಫ್ಜಲ್ ಪುರ: ಮಾಲಿಕಯ್ಯ ಗುತ್ತೇದಾರ (ಬಿಜೆಪಿ )ಸೋಲು
* ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಜಯ
*ಬೀದರ್ ದಕ್ಷಿಣ: ಬಂಡೆಪ್ಪ ಕಾಶಂಪುರ್ (ಜೆಡಿಎಸ್) ಗೆಲುವು, ಕಾಂಗ್ರೆಸ್ ನ ಅಶೋಕ್ ಖೇಣಿಗೆ 3ನೇ ಸ್ಥಾನ
*ಬೆಳಗಾವಿ ಉತ್ತರ : ಅನಿಲ್ ಎಸ್ ಬೆನಕೆ(ಬಿಜೆಪಿ) ಜಯ.
* ಸಿರಗುಪ್ಪ : ಎಂಎಸ್ ಸೋಮಲಿಂಗ(ಬಿಜೆಪಿ) ಜಯ
*ಬೆಳಗಾವಿ ದಕ್ಷಿಣ: ಅಭಯ್ ಪಾಟೀಲ್(ಬಿಜೆಪಿ) ಜಯ
*ಬೀಳಗಿ: ಮುರುಗೇಶ್ ನಿರಾಣಿ(ಬಿಜೆಪಿ) ಜಯ
*ಶಿವಮೊಗ್ಗ : ಕೆಎಸ್ ಈಶ್ವರಪ್ಪರಿಗೆ ಜಯ
*ಕಾರವಾರ: ರೂಪಾಲಿ ನಾಯಕ್ (ಬಿಜೆಪಿ) ಜಯ
*ಮುಧೋಳ : ಗೋವಿಂದ ಕಾರಜೋಳ (ಬಿಜೆಪಿ) ಜಯ
*ಹುಕ್ಕೇರಿ: ಉಮೇಶ್ ಕತ್ತಿ(ಬಿಜೆಪಿ) ಜಯ
*ವಿರಾಜಪೇಟೆ: ಕೆ.ಜೆ.ಬೋಪಯ್ಯ (ಬಿಜೆಪಿ) ಜಯ
*ಸೇಡಂ: ಶರಣಪ್ರಕಾಶ್ ಪಾಟೀಲ್ (ಕಾಂಗ್ರೆಸ್) ಸೋಲು
*ಹೊಳೆನರಸಿಪುರ: ಎಚ್.ಡಿ.ರೇವಣ್ಣ (ಜೆಡಿಎಸ್) ಜಯ
ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್) ಜಯ
*ದಾವಣಗೆರೆ ಉತ್ತರ : ಎಸ್ ಎಸ್ ಮಲ್ಲಿಕಾರ್ಜುನ (ಕಾಂಗ್ರೆಸ್) ಸೋಲು. ಬಿಜೆಪಿಯ ರವೀಂದ್ರನಾಥ್ ಗೆ ಗೆಲುವು
ಗುಂಡ್ಲುಪೇಟೆ: ನಿರಂಜನ ಕುಮಾರ್ (ಬಿಜೆಪಿ) ಗೆಲುವು, ಗೀತಾ ಮಹದೇವ್ ಪ್ರಸಾದ್ ಗೆ ಸೋಲು.
*ಕುಡಚಿ: ಪಿ .ರಾಜೀವ್(ಬಿಜೆಪಿ) ಜಯ
*ಸರ್ವಜ್ಞನಗರ: ಸಚಿವ ಕೆ.ಜೆ ಜಾರ್ಜ್ ಗೆ ಜಯ
*ಕುಂದಾಪುರ: ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಜಯ
*ಮೊಳಕಾಲ್ಮೂರು ಬಿಜೆಪಿಯ ಶ್ರೀರಾಮಲು 25 ಸಾವಿರ ಮತಗಳ ಅಂತರದಿಂದ ಜಯ
*ಹಿರಿಯೂರು: ಬಿಜೆಪಿಯ ಪೂರ್ಣಿಮಾ ಶ್ರೀನಿವಾಸ್ ಗೆ ಜಯ
*ಚಾಮರಾಜಪೇಟೆ : ಜಮೀರ್ ಅಹ್ಮದ್ ಖಾನ್ ಗೆ ಜಯ
*ಕಾರ್ಕಳದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಗೆಲುವು
*ರಾಮನಗರ: ಎಚ್ ಡಿ ಕುಮಾರಸ್ವಾಮಿ ಜಯಭೇರಿ, 19747 ಮತಗಳ ಅಂತರದಿಂದ ಜಯ
*ಹುಬ್ಬಳ್ಳಿ -ಧಾರವಾಡ ಪೂರ್ವ: ಅಬ್ಬಯ್ಯ ಪ್ರಸಾದ್(ಕಾಂಗ್ರೆಸ್) ಗೆಲುವು
*ಸಂಡೂರು: ಇ.ತುಕಾರಾಮ್ (ಕಾಂಗ್ರೆಸ್) ಗೆಲುವು
*ಔರಾದ: ಪ್ರಭು ಚೌಹಾಣ್ ಗೆ ಗೆಲುವು
*ತೆರದಾಳ: ಸಚಿವೆ ಉಮಾಶ್ರೀಗೆ ಸೋಲು, ಸಿದ್ದು ಸವದಿಗೆ ಭರ್ಜರಿ ಜಯ
*ಶ್ರೀನಿವಾಸ ಪುರ: ಕಾಂಗ್ರೆಸ್ ನ ರಮೇಶ್ ಕುಮಾರ್ ಗೆ ಸತತ ಎರಡನೇ ಬಾರಿ ಜಯ
* ಮಧ್ಯಾಹ್ನ 3 ಗಂಟೆಗೆ ವರಿಷ್ಠರನ್ನು ಭೇಟಿಯಾಗಲು ದಿಲ್ಲಿಗೆ ತೆರಳಲಿರುವ ಬಿಜೆಪಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ.
* ಸಚಿವ ಬಿ.ರಮಾನಾಥ್ ರೈಗೆ ಸೋಲು
*ಹಾಸನದಲ್ಲಿ ಖಾತೆ ತೆರೆದ ಬಿಜೆಪಿ : ಪ್ರೀತಂ ಗೌಡ ಜಯಭೇರಿ
*ಬಾದಾಮಿ : ಸಿಎಂ ಸಿದ್ದರಾಮಯ್ಯ 2374 ಮತಗಳ ಮುನ್ನಡೆ, 11 ಸುತ್ತುಗಳ ಮತ ಎಣಿಕೆ ಪೂರ್ಣ
*ಕೆಜಿಎಫ್:ಸಂಸದ ಕೆಎಚ್ ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಗೆ (ಕಾಂಗ್ರೆಸ್) ಜಯ
*ಬೊಮ್ಮನಹಳ್ಳಿ: ಸತೀಶ್ ರೆಡ್ಡಿ(ಬಿಜೆಪಿ) ಜಯ
*ಪದ್ಮನಾಭ ನಗರ: ಆರ್.ಅಶೋಕ್ (ಬಿಜೆಪಿ) ಜಯ.
*ಬಸವನಗುಡಿ :ರವಿಸುಬ್ರಹ್ಮಣ್ಯ(ಬಿಜೆಪಿ) ಜಯ
*ಹೊಸದುರ್ಗಃ ಗೂಳಿಹಟ್ಟಿ ಶೇಖರ್ ಗೆ (ಬಿಜೆಪಿ) ಜಯ
*ಜಗಳೂರು : ಬಿಜೆಪಿಯ ಎಸ್ ವಿ ರಾಮಚಂದ್ರಗೆ ಗೆಲುವು
*ಹಳಿಯಾಳ: ಆರ್ ವಿ ದೇಶಪಾಂಡೆಗೆ ಗೆಲುವು
*ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪರಿಗೆ 25 ಸಾವಿರಕ್ಕೂ ಅಧಿಕ ಮತಗಳ ಅಂತರದ ಜಯ
* ಹುನಗುಂದ: ದೊಡ್ಡನಗೌಡ ಪಾಟೀಲ್ (ಬಿಜೆಪಿ) ಜಯ, ವಿಜಯಾನಂದ ಕಾಶಪ್ಪನವರ್ ಸೋಲು
*ದಕ್ಷಿಣ ಕನ್ನಡದಲ್ಲಿ ಬಿಜೆಪಿ 5ರಲ್ಲಿ , ಕಾಂಗ್ರೆಸ್ 1ರಲ್ಲಿ ಗೆಲುವು, 2ರಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ
*ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲುವ ಸಾಧ್ಯತೆ
*ಚಾಮುಂಡೇಶ್ವರಿ: ಜಿಟಿ ದೇವೇಗೌಡರಿಗೆ ಭಾರೀ ಮುನ್ನಡೆ
*ಮಾಲೂರು : ಕಾಂಗ್ರೆಸ್ ನ ಕೆ ವೈ ನಂಜೇಗೌಡರಿಗೆ 15 ಸಾವಿರ ಅಂತರದ ಜಯ
*ಮಂಗಳೂರು ದಕ್ಷಿಣ : ಬಿಜೆಪಿಯ ವೇದವ್ಯಾಸ್ ಕಾಮತ್ ಗೆ ಜಯ
*ಪುತ್ತೂರು : ಬಿಜೆಪಿಯ ಸಂಜೀವ ಮಠಂದೂರಿಗೆ ಜಯ
* ಬಾದಾಮಿ: 10ನೇ ಸುತ್ತಿನಲ್ಲಿ ಸಿದ್ದರಾಮಯ್ಯರಿಗೆ 2780 ಮತಗಳ ಮುನ್ನಡೆ
*ಹೊಳಲ್ಕೆರೆ : ಸಚಿವ ಆಂಜನೇಯ ರಿಗೆ 24 800 ಮತಗಳ ಸೋಲು , ಎಂ.ಚಂದ್ರಪ್ಪರಿಗೆ ಗೆಲುವು
*ಚಾಮುಂಡೇಶ್ವರಿ : ಜಿಟಿ ದೇವೇಗೌಡ 17966 ಮತಗಳ ಮುನ್ನಡೆ
*ಮ್ಯಾಜಿಕ್ ನಂಬರ್ (113) ದಾಟಿದ ಬಿಜೆಪಿ
*ಸುಳ್ಯ : ಬಿಜೆಪಿಯ ಎಸ್ ಅಂಗಾರಗೆ ಗೆಲುವು
*ಕೊಳ್ಳೇಗಾಲದಲ್ಲಿ ಬಿಎಸ್ಪಿಯ ಎನ್ ಮಹೇಶ್ ಗೆ ಜಯ
*ಶಾಂತಿನಗರ ಎನ್ ಎ ಹಾರೀಸ್ ಮುನ್ನಡೆ
*ಮಂಗಳೂರು ಉತ್ತರ: ಭರತ್ ಶೆಟ್ಟಿಗೆ ಗೆಲುವು
*ಸಿದ್ದು ಸಂಪುಟದ ಹಲವು ಸಚಿವರಿಗೆ ಹಿನ್ನಡೆ
*ರಾಮನಗರ: ಹೆಚ್ ಡಿ ಕುಮಾರಸ್ವಾಮಿ 180 ಮತಗಳ ಹಿನ್ನಡೆ
*ಬಂಗಾರಪೇಟೆ : ನಾರಾಯಣ ಸ್ವಾಮಿ(ಕಾಂಗ್ರೆಸ್) 24 ಸಾವಿರ ಮತಗಳ ಅಂತರದಿಂದ ಗೆಲುವು
* ಸೊರಬದಲ್ಲಿ ಕುಮಾರ ಬಂಗಾರಪ್ಪ 7787 ಮತಗಳ ಮುನ್ನಡೆ
* ಬಾದಾಮಿಯಲ್ಲಿ ಸಿದ್ದರಾಮಯ್ಯರಿಗೆ 3515 ಮತಗಳ ಮತಗಳ ಮುನ್ನಡೆ
*ಚಳ್ಳಕೆರೆ: ಟಿ.ರಘು ಮೂರ್ತಿ (ಕಾಂಗ್ರೆಸ್) ಜಯ
*ರಾಮನಗರ: ಎಚ್ ಡಿಕೆಗೆ 832 ಮತಗಳ ಮುನ್ನಡೆ
*ಉಡುಪಿಯ 5 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ
*ಬಾದಾಮಿಯಲ್ಲೂ ಸಿದ್ದರಾಮಯ್ಯರಿಗೆ ಹಿನ್ನಡೆ , ರಾಮಲುಗೆ 420 ಮುನ್ನಡೆ
*ಚಾಮುಂಡೇಶ್ವರಿ:8ನೇ ಸುತ್ತು ಜೆಟಿ ದೇವೇಗೌಡ 16340 ಮುನ್ನಡೆ
*ಕೋಲಾರ : ಶ್ರೀನಿವಾಸ್ ಗೌಡ (ಜೆಡಿಎಸ್) 13 ಸಾವಿರ ಮತಗಳ ಅಂತರದಲ್ಲಿ ಜಯ.
*ಮಂಗಳೂರು : ಯುಟಿ ಖಾದರ್ ಗೆ ಗೆಲುವು
*ಪದ್ಮನಾಭ ನಗರ: ಆರ್ ಅಶೋಕ್ 18068 ಮತಗಳ ಮುನ್ನಡೆ
*ಮೊಳಕಾಲ್ಮೂರು: ಶ್ರೀರಾಮುಲು 12 ಸಾವಿರ ಮತಗಳ ಮುನ್ನಡೆ
*ಶಿಕಾರಿಪುರ: ಬಿಎಸ್ ವೈಗೆ 18 ಸಾವಿರ ಮತಗಳ ಮುನ್ನಡೆ
*ಚಾಮುಂಡೇಶ್ವರಿ: ಸಿದ್ದರಾಮಯ್ಯಗೆ 15943 ಮತಗಳ ಹಿನ್ನಡೆ
*ತೀರ್ಥಹಳ್ಳಿ : ಬಿಜೆಪಿಯ ಅರಗ ಜ್ಞಾನೇಂದ್ರ ಗೆ ಜಯ
*ಕುಂದಾಪುರ : ಹಾಲಾಡಿ ಶ್ರೀನಿವಾಸ್ ಶೆಟ್ಟ 6278 ಮತಗಳ ಮುನ್ನಡೆ
*ಗುಂಡ್ಲುಪೇಟೆ : ಗೀತಾಮಹದೇವ ಪ್ರಸಾದ್ ಹಿನ್ನಡೆ
*ಹೊಸಕೋಟೆ: ಶರತ್ ಬಚ್ಚೇಗೌಡ ಮುನ್ನಡೆ
*ಚಾಮರಾಜಪೇಟೆ: ಝಮೀರ್ ಅಹ್ಮದ್ 19,013 ಮತಗಳ ಮುನ್ನಡೆ
*ಕೊರಟಗೆರೆ :ಡಾ ಜಿ.ಪರಮೇಶ್ವರ ಮುನ್ನಡೆ
*ತೇರದಾಳ:ಉಮಾಶ್ರೀ ಹಿನ್ನಡೆ
*ವರುಣಾ: ಡಾ ಯತೀಂದ್ರ ಮುನ್ನಡೆ
*ಹೊಳೆನರಸಿಪುರ : ಹೆಚ್ ಡಿ ರೇವಣ್ಣ 9560 ಮತಗಳ ಮುನ್ನಡೆ
*ಚಾಮುಂಡೇಶ್ವರಿ: ಸಿದ್ದರಾಮಯ್ಯರಿಗೆ 13730 ಮತಗಳ ಹಿನ್ನಡೆ
*ಬಾದಾಮಿ: 4ನೇ ಸುತ್ತು ಮತ ಎಣಿಕೆ ಪೂರ್ಣ ; ಸಿದ್ದರಾಮಯ್ಯರಿಗೆ 2100 ಮುನ್ನಡೆ
*ಹೊನ್ನಾಳಿ : ರೇಣುಕಾಚಾರ್ಯಗೆ ಹಿನ್ನಡೆ
*ಚಾಮರಾಜಪೇಟೆ: ಜಮೀರ್ ಅಹ್ಮದ್ ಗೆ 7886 ಮತಗಳ ಮುನ್ನಡೆ
*ಹಳಿಯಾಳ: ಸಚಿವ ದೇಶಪಾಂಡೆಗೆ ಹಿನ್ನಡೆ
*ಪುತ್ತೂರು : ಸಂಜೀವ್ ಮಠಂದೂರು(ಬಿಜೆಪಿ) ಮುನ್ನಡೆ
* ಸಚಿವ ಯುಟಿ ಖಾದರ್ ಗೆ 15 ಸಾವಿರ ಮತಗಳ ಮುನ್ನಡೆ
*ಕಮಲ ಪಾಳಯದಲ್ಲಿ ಸಂತಸದ ವಾತಾವರಣ
*ಬಂಟ್ವಾಳದಲ್ಲಿ ರಮಾನಾಥ್ ರೈಗೆ ಹಿನ್ನಡೆ
*ಮೂಡಬಿದಿರೆ : ಬಿಜೆಪಿಯ ಉಮಾನಾಥ್ ಕೋಟ್ಯಾನ್ ಅವರಿಗೆ 22 ಸಾವಿರಕ್ಕಿಂತ ಅಧಿಕ ಮತಗಳ ಅಂತರದಿಂದ ಜಯ. ಸಚಿವ ಅಭಯಚಂದ್ರಗೆ ಸೋಲು
*ಚಾಮುಂಡೇಶ್ವರಿ: 6ನೇ ಸುತ್ತಿನಲ್ಲಿ ಜೆಟಿ ದೇವೇಗೌಡ ಮುನ್ನಡೆ
*ಶಾಂತಿನಗರ : ಎನ್ ಎ ಹಾರೀಸ್ ಹಿನ್ನಡೆ
* ಬಂಟ್ವಾಳ: ರಮಾನಾಥ ರೈ ಹಿನ್ನಡೆ
*ವರುಣಾ: ಡಾ.ಯತೀಂದ್ರ ಮುನ್ನಡೆ
*ಮಾಯಕೊಂಡ: ಲಿಂಗಣ್ಣ( ಬಿಜೆಪಿ) ಮುನ್ನಡೆ
*ಬೆಳಗಾವಿ ದಕ್ಷಿಣ: ಅಭಯ ಪಾಟೀಲ್ ಮುನ್ನಡೆ
*ಟಿ ನರಸಿಪುರ: ಡಾ.ಎಚ್ ಸಿ ಮಹದೇವಪ್ಪರಿಗೆ ಹಿನ್ನಡೆ
* ಧಾರವಾಡ :ವಿನಯ್ ಕುಲಕರ್ಣಿ 4 ಸಾವಿರ ಮತಗಳ ಹಿನ್ನಡೆ
*ಬೀದರ್ ದಕ್ಷಿಣ: ಅಶೋಕ್ ಖೇಣಿ ಹಿನ್ನಡೆ
*ಬೆಳ್ತಂಗಡಿ : ಬಿಜೆಪಿ ಹರೀಶ್ ಪೂಂಜಾ ಮುನ್ನಡೆ
*ಬಾದಾಮಿಯಲ್ಲಿ ಸಿದ್ದರಾಮಯ್ಯರಿಗೆ ಅಲ್ಪ ಮುನ್ನಡೆ
*ವಿರಾಜಪೇಟೆ: ಕೆ.ಜೆ.ಬೋಪಯ್ಯ ಮುನ್ನಡೆ
*ಮಂಗಳೂರು ಉತ್ತರ: ಮೊಯ್ದಿನ್ ಬಾವಾ ಮುನ್ನಡೆ
*ಮಂಗಳೂರು ದಕ್ಷಿಣ : ವೇದವ್ಯಾಸ್ ಕಾಮತ್ ಮುನ್ನಡೆ
*ಮೂಡಬಿದಿರೆಯಲ್ಲಿ ಉಮಾನಾಥ್ ಕೋಟ್ಯಾನ್ 17317 ಮತಗಳ ಮುನ್ನಡೆ
*ಬ್ಯಾಟರಾಯನಪುರ: ಕೃಷ್ಣಭೈರೇಗೌಡ 1350 ಮತಗಳ ಮುನ್ನಡೆ
*ಸಾಗರ: ಕಾಗೋಡು ತಿಮ್ಮಪ್ಪಗೆ 3000 ಮತಗಳ ಮುನ್ನಡೆ
*ಚಾಮುಂಡೇಶ್ವರಿ 5ನೇ ಸುತ್ತಿನಲ್ಲೂ ಸಿದ್ದರಾಮಯ್ಯಗೆ ಹಿನ್ನಡೆ,ಜಿಟಿ ದೇವೇಗೌಡರಿಗೆ 12955 ಮತಗಳ ಭಾರೀ ಮುನ್ನಡೆ
*ಉಡುಪಿಯಲ್ಲಿ ರಘುಪತಿ ಭಟ್ ಮುನ್ನಡೆ
*ಶಿವಮೊಗ್ಗ : ಕೆಎಸ್ ಈಶ್ವರಪ್ಪ 6850 ಮತಗಳ ಮುನ್ನಡೆ
*ಉಡುಪಿ ಕಾಂಗ್ರೆಸ್ 2, ಬಿಜೆಪಿ 3ರಲ್ಲಿ ಮುನ್ನಡೆ
*ದಕ್ಷಿಣ ಕನ್ನಡದಲ್ಲಿ ಬಿಜೆಪಿ 5, ಕಾಂಗ್ರೆಸ್ 3ರಲ್ಲಿ ಮುನ್ನಡೆ
*ಬೈಂದೂರು : ಕಾಂಗ್ರೆಸ್ ನ ಗೋಪಾಲಪೂಜಾರಿ 1831 ಮತಗಳ ಮುನ್ನಡೆ
*ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ ಮುನ್ನಡೆ
*ದಾವಣಗೆರೆ ದಕ್ಷಿಣ : ಶಿವಶಂಕರಪ್ಪ ಮುನ್ನಡೆ
*ಚಾಮುಂಡೇಶ್ವರಿಯಲ್ಲಿ 4ನೇ ಸುತ್ತಿನಲ್ಲಿ ಜಿಟಿ ದೇವೇಗೌಡ 11,624 ಮತಗಳ ಮುನ್ನಡೆ
*ಬಬಲೇಶ್ವರ: ಎಂಬಿ ಪಾಟೀಲ್ 3ನೇ ಸುತ್ತಿನಲ್ಲಿ 4400 ಮತಗಳ ಮುನ್ನಡೆ
*ಗಾಂಧಿನಗರ ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ ಮುನ್ನಡೆ
*ಮೂಡಬಿದಿರೆಯಲ್ಲಿ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಮುನ್ನಡೆ
*ಹೊಸದುರ್ಗದಲ್ಲಿ ಗೊಳಿಹಟ್ಟಿ ಶೇಖರ್ ಮುನ್ನಡೆ
*ಬಬಲೇಶ್ವರ ಕಾಂಗ್ರೆಸ್ ನ ಎಂಬಿ ಪಾಟೀಲ್ ಮುನ್ನಡೆ
*ಪುಲಕೇಶಿ ನಗರ ಅಖಂಡ ಶ್ರೀನಿವಾಸ್ ಮುನ್ನಡೆ
*ರಾಣಿಬೆನ್ನೂರು ಕಾಂಗ್ರೆಸ್ ನ ಕೆ.ಬಿ.ಕೋಳಿವಾಡ್ ಮುನ್ನಡೆ
*ಶಿರಸಿಯಲ್ಲಿ ವಿಶ್ವೇಶ್ವರ ಹೆಗೆಡೆ ಕಾಗೇರಿಗೆ ಮುನ್ನಡೆ
*ಚಾಮುಂಡೇಶ್ವರಿಯಲ್ಲಿ ಮೂರನೇ ಸುತ್ತಿನಲ್ಲೂ ಜೆಟಿ ದೇವೇಗೌಡ ಅವರಿಗೆ 8440 ಮತಗಳ ಮುನ್ನಡೆ
*ಪುತ್ತೂರಿನಲ್ಲಿ ಬಿಜೆಪಿ ಸಂಜೀವ್ ಮಠಂದೂರು ಮುನ್ನಡೆ
*ಚನ್ನಪಟ್ಟಣ ಎಚ್ ಡಿ ಕುಮಾರಸ್ವಾಮಿ ಮುನ್ನಡೆ
*ಕೆ ಆರ್ ನಗರ, ಪಿರಿಯಾ ಪಟ್ಟಣದಲ್ಲಿ ಮತ ಎಣಿಕೆ ವಿಳಂಬ
*ಮಾಗಡಿಯಲ್ಲಿ ಜೆಡಿಎಸ್ ನ ಮಂಜು ಮುನ್ನಡೆ
*ಬಬಲೇಶ್ವರ ಕಾಂಗ್ರೆಸ್ ನ ಎಂಬಿ ಪಾಟೀಲ್ ಮುನ್ನಡೆ
*ಮೊಳಕಾಲ್ಮೂರು -ಶ್ರೀರಾಮುಲು ಮುನ್ನಡೆ
*ಹನೂರಿನಲ್ಲಿ ಕಾಂಗ್ರೆಸ್ ನ ನರೇಂದ್ರ ಮುನ್ನಡೆ
*ಚಾಮುಂಡೇಶ್ವರಿಯಲ್ಲಿ 2ನೇ ಸುತ್ತಿನಲ್ಲಿ ಎಣಿಕೆ ಕಾರ್ಯ ಮುಕ್ತಾಯ ಜಿ.ಟಿ.ದೇವೇಗೌಡ 2120 ಮತಗಳ ಮುನ್ನಡೆ
*ಚಿಕ್ಕಮಗಳೂರಿನಲ್ಲಿ ಜೆಡಿಎಸ್ ನ ವೈ ಎಸ್ ದತ್ತಾ ಹಿನ್ನಡೆ
* ಜೀವರ್ಗಿಯಲ್ಲಿ ಕಾಂಗ್ರೆಸ್ ನ ಅಜಯ್ ಸಿಂಗ್ ಹಿನ್ನಡೆ
*ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮುನ್ನಡೆ
*ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮುನ್ನಡೆ
*ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಹಿನ್ನಡೆ
*ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಮುನ್ನಡೆ
*ಬಂಟ್ವಾಳದಲ್ಲಿ ಕಾಂಗ್ರೆಸ್ ಬಿ.ರಮಾನಾಥ ರೈ ಹಿನ್ನಡೆ
*ಮೂಡಬಿದಿರೆಯಲ್ಲಿ ಬಿಜೆಪಿಯ ಉಮಾನಾಥ್ ಕೋಟ್ಯಾನ್ ಮುನ್ನಡೆ
*ಮಂಗಳೂರು ಉತ್ತರ ಮೊಯ್ದಿನ್ ಬಾವಾ ಮುನ್ನಡೆ
*ಬೆಳ್ತಂಗಡಿ ಬಿಜೆಪಿಯ ಹರೀಶ್ ಪೂಂಜಾ ಮುನ್ನಡೆ
*ಕಾರ್ಕಳದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಮುನ್ನಡೆ
*ಹುಕ್ಕೇರಿಯಲ್ಲಿ ಬಿಜೆಪಿಯ ಉಮೇಶ್ ಕತ್ತಿ ಮುನ್ನಡೆ
*ಬಂಟ್ವಾಳದಲ್ಲಿ ಬಿ.ರಮಾನಾಥ ರೈ ಮುನ್ನಡೆ
*ಮಂಗಳೂರಿನಲ್ಲಿ ಯು.ಟಿ.ಖಾದರ್ ಮುನ್ನಡೆ
* ಚಾಮರಾಜನಗರ , ಮಂಡ್ಯದಲ್ಲಿ ಇನ್ನೂ ಮತ ಎಣಿಕೆ ಕಾರ್ಯ ಆರಂಭಗೊಂಡಿಲ್ಲ.
*ವರುಣಾದಲ್ಲಿ ಡಾ ಯತೀಂದ್ರ ಮುನ್ನಡೆ
* ಪುತ್ತೂರಿನಲ್ಲಿ ಶಕಂತಲಾ ಟಿ ಶೆಟ್ಟಿ ಮುನ್ನಡೆ
* ಯಾದವ್ ಗಿರಿ, ಬೀದರ್ ನಲ್ಲಿ ಗೊಂದಲ; ಇನ್ನೂ ಆರಂಭವಾಗದ ಮತ ಎಣಿಕೆ
*ಸುಳ್ಳದಲ್ಲಿ ಆರನೇ ಬಾರಿ ಸ್ಪರ್ಧಿಸಿರುವ ಬಿಜೆಪಿಯ ಅಂಗಾರ ಮುನ್ನಡೆ
*ಕೋಲಾರದಲ್ಲಿ ಜೆಡಿಎಸ್ ನ ಶ್ರೀನಿವಾಸ್,
*ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ 3479 ಮತಗಳ ಆರಂಭಿಕ ಮುನ್ನಡೆ
*ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುನ್ನಡೆ