Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಂಬಿದರೆ ನಂಬಿ,ಬಿಟ್ಟರೆ ಬಿಡಿ....ಐದಡಿ...

ನಂಬಿದರೆ ನಂಬಿ,ಬಿಟ್ಟರೆ ಬಿಡಿ....ಐದಡಿ ಎತ್ತರವಿದ್ದ ಈಕೆ ಈಗ ಎರಡು ಅಡಿಗಿಳಿದಿದ್ದಾಳೆ!

ವಾರ್ತಾಭಾರತಿವಾರ್ತಾಭಾರತಿ26 May 2018 4:28 PM IST
share
ನಂಬಿದರೆ ನಂಬಿ,ಬಿಟ್ಟರೆ ಬಿಡಿ....ಐದಡಿ ಎತ್ತರವಿದ್ದ ಈಕೆ ಈಗ ಎರಡು ಅಡಿಗಿಳಿದಿದ್ದಾಳೆ!

ಯಾವುದೇ ವ್ಯಕ್ತಿ ಅವಘಡಕ್ಕೀಡಾದಾಗ ತಾನು ಕ್ಷೇಮವಾಗಿದ್ದೇನೆಯೇ ಮತ್ತು ಏನಾದರೂ ಗಾಯಗಳಾಗಿವೆಯೇ ಎನ್ನುವುದನ್ನು ಮೊದಲು ನೋಡಿಕೊಳ್ಳುತ್ತಾನೆ. ಗಾಯಗಳಾಗಿದ್ದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾನೆ ಮತ್ತು ಶೀಘ್ರ ಗುಣವಾಗುವುದನ್ನು ನಿರೀಕ್ಷಿಸುತ್ತಾನೆ.

ಆದರೆ ಔಷಧಿಗಳು ತಪ್ಪಾಗಿರುವ ಅಥವಾ ಶರೀರದ ಪ್ರತಿವರ್ತನೆ ಯಿಂದ ವ್ಯಕ್ತಿಯು ಇನ್ನೆಂದೂ ಮೊದಲಿನಂತೆ ಬದುಕಲು ಸಾಧ್ಯವಾಗದ ಸಂದರ್ಭಗಳೂ ಬರಬಹುದು.

ಈಕೆ ಶಾಂತಿ ದೇವಿ

ಇಲ್ಲಿದೆ ಇಂತಹುದೊಂದು ಆಘಾತಕಾರಿ ಪ್ರಕರಣ. ಉತ್ತರ ಪ್ರದೇಶದ ಕಾನ್ಪುರದ ನಿವಾಸಿ ಶಾಂತಿದೇವಿ ಅಪರೂಪದ ರೋಗದಿಂದ ನರಳುತ್ತಿದ್ದು,ಕಳೆದ 25 ವರ್ಷಗಳಲ್ಲಿ ಆಕೆಯ ಎತ್ತರ ಐದು ಅಡಿಗಳಿಂದ ಎರಡು ಅಡಿಗಳಿಗೆ ಕುಗ್ಗಿದೆ!

ಇಂಟರ್ನೆಟ್ ಸೆನ್ಸೇಷನ್

60ರ ಹರೆಯದ ಶಾಂತಿ ದೇವಿ ಕಾನ್ಪುರದ ಧಾರು ಎಂಬಲ್ಲಿ ಪ್ರತಿನಿತ್ಯ ಸಾವನ್ನೇ ಬಯಸುತ್ತ ಬದುಕು ದೂಡುತ್ತಿದ್ದಾಳೆ. ವಿಶಿಷ್ಟ ಕಾರಣದಿಂದಾಗಿ ಆಕೆ ಇಂಟರ್ನೆಟ್ ಸೆನ್ಸೇಷನ್ ಆಗಿಬಿಟ್ಟಿದ್ದಾಳೆ. ಕಳೆದ 25 ವರ್ಷಗಳಿಂದಲೂ ಆಕೆಯ ಎತ್ತರ ನಿರಂತರವಾಗಿ ಕುಗ್ಗುತ್ತಲೇ ಇದೆ. ಹಿಂದೆ ಆಕೆ ಅವಘಡಕ್ಕೆ ಗುರಿಯಾಗಿದ್ದು ಗಾಯಗಳು ಗುಣವಾಗಿದ್ದವು,ಆದರೆ ಅವಘಡಕ್ಕೆ ಮೊದಲು ಐದು ಅಡಿ ಇದ್ದ ಆಕೆಯ ಎತ್ತರವೀಗ ಎರಡು ಅಡಿಗೆ ಇಳಿದಿದೆ.

ಮನೆಯ ಛಾವಣಿಯೇ ಕಂಟಕವಾಯಿತು

ಅಪಘಾತಕ್ಕೆ ಗುರಿಯಾಗುವ ಮುನ್ನ ಶಾಂತಿ ದೇವಿ ಎಲ್ಲರಂತೆ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಳು. ಅದೊಂದು ದಿನ ಮನೆಯ ಛಾವಣಿಯ ಒಂದು ಭಾಗ ಕುಸಿದು ಆಕೆಯ ಮೈಮೇಲೆಯೇ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಪತಿ ಗಂಗಾಚರಣ ಕುಶ್ವಾಹ ಮತ್ತು ಇತರರು ಸೇರಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಗಳಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮನೆಗೆ ವಾಪಸಾಗಿದ್ದಳು.

ಮೂಳೆಗಳಲ್ಲಿ ನೋವು

ಆದರೆ ಹಾಗೆ ಮನೆಗೆ ಮರಳಿದ ಬಳಿಕ ತನ್ನ ಮೂಳೆಗಳಲ್ಲಿ ನೋವಿನ ಬಗ್ಗೆ ಆಕೆ ದೂರಿಕೊಂಡಿದ್ದಳು. ಹೀಗಾಗಿ ಮಗ ವಿಮಲೇಶ ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದ. ತಪಾಸಣೆ ನಡೆಸಿದ ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದರು. ಇಷ್ಟಾದ ಬಳಿಕ ಆಕೆಯ ಎತ್ತರ ಕುಗ್ಗತೊಡಗಿತ್ತು.

ಔಷಧಿಗಳ ಸೇವನೆ ಆರಂಭಿಸಿದ ನಾಲ್ಕೇ ತಿಂಗಳುಗಳಲ್ಲಿ ಶಾಂತಿ ದೇವಿಯ ಎತ್ತರ ಅರ್ಧ ಅಡಿ ಕಡಿಮೆಯಾಗಿತ್ತು. ಹಲವಾರು ವೈದ್ಯರನ್ನು ಸಂಪರ್ಕಿಸಿದ್ದರೂ ಆಕೆಯ ಸಮಸ್ಯೆ ಮಾತ್ರ ಎಂದಿಗೂ ಬಗೆಹರಿಯಲಿಲ್ಲ. 25 ವರ್ಷಗಳ ಬಳಿಕ ಈಗ ಆಕೆ ಕೇವಲ ಎರಡು ಅಡಿ ಎತ್ತರವಿದ್ದಾಳೆ.

ವೈದ್ಯರು ಏನು ಹೇಳುತ್ತಾರೆ?

ಶಾಂತಿ ದೇವಿ ಅಸ್ಥಿರಂಧ್ರತೆಯಿಂದ ನರಳುತ್ತಿದ್ದಾಳೆ ಮತ್ತು ಆರಂಭದ ಹಂತಗಳಲ್ಲಿ ಇದನ್ನು ಗುರುತಿಸಲಾಗಿರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ . ಮಹಿಳೆಯರಲ್ಲಿಎಸ್ಟ್ರೋಜನ್ ಹಾರ್ಮೋನ್ ಕೊರತೆಯು ಅಸ್ಥಿರಂಧ್ರತೆಗೆ ಕಾರಣವಾಗುತ್ತದೆ.

ಮೋಜಿನ ವಸ್ತುವಾಗಿಬಿಟ್ಟಿದ್ದಾಳೆ

ದುರಂತವೆಂದರೆ ಬಿದ್ದಲ್ಲೇ ಬಿದ್ದುಕೊಂಡಿರುವ ಶಾಂತಿ ದೇವಿ ನೋವಿನಿಂದ ನರಳುತ್ತಿದ್ದರೆ ಆಕೆಯನ್ನು ನೋಡಲು ಬರುವವರ ಪಾಲಿಗೆ ಮೋಜಿನ ವಸ್ತುವಾಗಿಬಿಟ್ಟಿದ್ದಾಳೆ. ಈಕೆಯ ಫೋಟೊ ಕ್ಲಿಕ್ಕಿಸಲೆಂದೇ ದೇಶದ ವಿವಿಧೆಡೆಗಳಿಂದ ಜನರು ಬರುತ್ತಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X