Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ28 May 2018 12:02 AM IST
share
ಓ ಮೆಣಸೇ...

ಕಾಂಗ್ರೆಸ್ - ಜೆಡಿಎಸ್ ಅನೈತಿಕ ಸಂಬಂಧವನ್ನು ಕರ್ನಾಟಕದ ಜನ ಒಪ್ಪುವುದಿಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ

ಅನೈತಿಕ ಸಂಬಂಧ ಹೊಂದುವುದು ಕೇವಲ ಬಿಜೆಪಿಯ ಹಕ್ಕು ಎಂದು ಭಾವಿಸಿದ್ದೀರಾ?

---------------------

ನಾವೇನು ಬಳೆ ತೊಟ್ಟಿಲ್ಲ - ದ್ವೇಷದ ರಾಜಕಾರಣಕ್ಕೆ ಖಂಡಿತಾ ಉತ್ತರ ಕೊಡುತ್ತೇವೆ - ನಳಿನ್ ಕುಮಾರ್ ಕಟೀಲು, ಸಂಸದ

ಇಡೀ ದೇಶದ ಭವಿಷ್ಯವನ್ನು ಬಳೆ ತೊಟ್ಟವರೇ ಬದಲಿಸಲಿದ್ದಾರೆ ನೆನಪಿಡಿ.

---------------------

ಕರ್ನಾಟಕದ ಬೆಳವಣಿಗೆ ಪ್ರಜಾಪ್ರಭುತ್ವಕ್ಕೆ ಸಂದ ಜಯ - ರಜನಿಕಾಂತ್, ನಟ

ತಮಿಳುನಾಡಿನ ತೂತುಕುಡಿ ಬೆಳವಣಿಗೆಯ ಬಗ್ಗೆಯೂ ತುಸು ಮಾತನಾಡಿ.

---------------------

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಮೂರು ತಿಂಗಳಿಗಿಂತ ಹೆಚ್ಚು ನಡೆಯೋಕೆ ಸಾಧ್ಯವೇ ಇಲ್ಲ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ

ಅವರು ನಡೆಯುವ ಬದಲು ಕೂತು ಸರಕಾರ ನಡೆಸುವ ಬಗ್ಗೆ ಯೋಚಿಸುತ್ತಿದ್ದಾರೆ.

---------------------

ನಾನು ಲೋಕಸಭೆಗೆ ಗೆದ್ದ ಅಂದಿನ ಖುಷಿಗಿಂತ, ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ಇಂದಿನ ದುಃಖವೇ ನನಗೆ ಜಾಸ್ತಿ - ಪ್ರತಾಪ ಸಿಂಹ, ಸಂಸದ

ಯಡಿಯೂರಪ್ಪ ಕುರಿತು ನೀವೇ ಬರೆದ ನಿಮ್ಮ ಹಳೆಯ ಬರಹವನ್ನೊಮ್ಮೆ ಓದಿ, ಇನ್ನೊಮ್ಮೆ ಹೇಳಿಕೆ ನೀಡಿ.

---------------------
ಒಳ್ಳೆಯ ಕೆಲಸ ಮಾಡಲು ಅಧಿಕಾರ ಬೇಕೆಂದಿಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಐದು ವರ್ಷ ಅಧಿಕಾರ ಇಲ್ಲದೇ ಇದ್ದಾಗ ಮಾಡಿದ ಒಳ್ಳೆಯ ಕೆಲಸ ಏನು ಎನ್ನುವುದನ್ನಾದರೂ ವಿವರಿಸಿ.

---------------------

ನನ್ನ ಅದೃಷ್ಟಕ್ಕಿಂತ ಎಚ್.ಡಿ.ಕುಮಾರಸ್ವಾಮಿ ಅದೃಷ್ಟ ಚೆನ್ನಾಗಿದೆ - ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕ

ಸಿದ್ದರಾಮಯ್ಯ ಮೂಲೆಗುಂಪಾದುದು ನಿಮ್ಮ ಪಾಲಿಗೆ ಒಲಿದ ಅದೃಷ್ಟ ಎಂದು ಪರಮೇಶ್ವರ್ ಖುಷಿಯಿಂದ ಹೇಳುತ್ತಾ ಓಡಾಡುತ್ತಿದ್ದಾರೆ.

---------------------

ಕರ್ನಾಟಕ ಈಗ ‘ಕಾಂಗ್ರೆಸ್ ಮುಕ್ತ’ - ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ನಿಮ್ಮಿಂದ ದೇಶ ಯಾವಾಗ ಮುಕ್ತ?

---------------------

ಹೊಸದೊಂದು ಹಿಂದುತ್ವ ಅಭಿಯಾನಕ್ಕೆ ಸಿದ್ಧತೆ ನಡೆಯುತ್ತಿದೆ - ಪ್ರವೀಣ್ ತೊಗಾಡಿಯಾ,ವಿಶ್ವ ಹಿಂದೂ ಪರಿಷತ್ ಮಾಜಿ ನಾಯಕ

ಹಳೆಯ ಹಿಂದುತ್ವದ ಗತಿ ಏನು?

---------------------

ಗೋವುಗಳಿಗಾಗಿ ತಪಸ್ಸು ಅನಿವಾರ್ಯ - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಅದರ ಹುಲ್ಲು, ಹಿಂಡಿಗಾಗಿ ಸರಕಾರ ನೀಡುತ್ತಿರುವ ಹಣವನ್ನು ಏನು ಮಾಡುತ್ತೀರಿ?

---------------------
ನಮ್ಮ ಯೋಧರ ಜೀವವನ್ನು ಪರಿಹಾರ ಮೊತ್ತದಿಂದ ಅಳೆಯಲು ಸಾಧ್ಯವಿಲ್ಲ -ರಾಜನಾಥ್ ಸಿಂಗ್, ಕೇಂದ್ರ ಸಚಿವ

ಆ ಕಾರಣಕ್ಕಾಗಿ ಸರಿಯಾದ ಪರಿಹಾರ ನೀಡುತ್ತಿಲ್ಲವೇ?

---------------------

ಮೈದಾನದ ಹೊರಗೆ ನನಗೆ ಅನುಷ್ಕಾ ಶರ್ಮಾ ಕ್ಯಾಪ್ಟನ್ ಆಗಿರುತ್ತಾಳೆ - ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ

ಅಂದರೆ ಮನೆಯಂಗಳದ ಹೊರಗೆ ಬೇರೆ ಕ್ಯಾಪ್ಟನ್ ಇದ್ದಾರೆ ಎಂದಾಯಿತು.

---------------------

ಹಾವು -ಮುಂಗುಸಿಯಂತಿದ್ದ ಕಾಂಗ್ರೆಸ್ - ಜೆಡಿಎಸ್ ಒಂದೇ ಮರ ಏರಿದೆ. ಇದು ಸಹಜ ಸ್ಥಿತಿಯಲ್ಲ - ಸಿ.ಟಿ.ರವಿ, ಶಾಸಕ

ಇದು ರಾಜ್ಯವನ್ನು ನುಂಗಲು ಕಾದಿರುವ ಹೆಬ್ಬಾವುಗಳ ವಿರಹಗೀತೆ.

---------------------

ನಮ್ಮ ದೇಶದಲ್ಲಿ ಹಗಲುಗನಸಿಗೆ ನಿಷೇಧವಿಲ್ಲ - ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ

ಯುವಕರು ಉದ್ಯೋಗದ ಕನಸು ಕಾಣುವುದನ್ನಷ್ಟೇ ನಿಷೇಧಿಸಿದ್ದೀರಿ.

---------------------

ನಮ್ಮದು ಒಂದು ಸಮುದಾಯದ ಓಲೈಕೆಯಲ್ಲ, ಅಭಿವೃದ್ಧಿಗೆ ಆದ್ಯತೆ - ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ

ಬೀದಿ ರೌಡಿಗಳು ಸಖತ್ ಅಭಿವೃದ್ಧಿಯಾಗಿದ್ದಾರೆ.

---------------------

ದೇವ ಮಾನವರು ರಾಜಕೀಯದಿಂದ ದೂರ ಉಳಿಯುವುದು ಒಳಿತು - ಕೆ.ಜೆ.ಅಲ್ಫೋನ್ಸ್, ಕೇಂದ್ರ ಸಚಿವ

ಮಾನವರಿಂದ ದೂರ ಉಳಿದರೆ ಇನ್ನಷ್ಟು ಒಳ್ಳೆಯದು.

---------------------

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರದ ಆಡಳಿತದಲ್ಲಿ ಮೂಗು ತೂರಿಸುವುದಿಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಮತ್ತೆ ಯಾವುದನ್ನು ತೂರಿಸುತ್ತೀರಿ ಎನ್ನುವುದನ್ನಾದರೂ ಹೇಳಿ.

---------------------
ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿದ್ದಿದ್ದರೆ ಬಿಜೆಪಿಗೆ ಖಂಡಿತಾ ಇನ್ನೂ ಹೆಚ್ಚಿನ ಸ್ಥಾನ ಸಿಗುತ್ತಿತ್ತು - ಸೋಮಶೇಖರ ರೆಡ್ಡಿ, ಬಿಜೆಪಿ ಶಾಸಕ

ಬಿಜೆಪಿಯ ದೈನೇಸಿ ಸ್ಥಿತಿಗೆ ಇನ್ನೇನು ಬೇಕು?

---------------------

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಒಟ್ಟಾಗಿದ್ದೇವೆ - ಮಮತಾ ಬ್ಯಾನರ್ಜಿ, ಪ.ಬ.ಮುಖ್ಯಮಂತ್ರಿ

ಸೋಲಿಸಿದ ಮರುಕ್ಷಣ ಬೇರೆ ಆಗುವ ಯೋಜನೆಯಿದೆಯೇ?

---------------------
ನಾನು ಯಾವುದೇ ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಅದನ್ನು ಸಾಬೀತುಪಡಿಸಲು ದೇವಸ್ಥಾನಗಳಿಗೆ ಪ್ರವಾಸವೇ?

---------------------
ಯಡಿಯೂರಪ್ಪ ಒರಟ, ಆದರೆ ಮೋಸಗಾರ ಅಲ್ಲ - ರಮೇಶ್‌ಕುಮಾರ್, ವಿಧಾನ ಸಭೆ ಅಧ್ಯಕ್ಷ

ಅಂದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಡಿಯೂರಪ್ಪರಿಗೆ ಮೋಸ ಮಾಡಿದ್ದಾರೆ ಎಂದರ್ಥವೇ?

---------------------

ಬಿಜೆಪಿಯ ಯುವ ನಾಯಕರಲ್ಲಿ ಹಿಂದುತ್ವದ ಮಾದರಿ ವ್ಯಕ್ತಿತ್ವ ಮರೆಯಾಗುತ್ತಿದೆ - ಉದ್ಧವ್ ಠಾಕ್ರೆ, ಶಿವಸೇನೆ ನಾಯಕ

ಆರೆಸ್ಸೆಸ್ ಮಾದರಿ ವ್ಯಕ್ತಿತ್ವಕ್ಕೀಗ ರಾಜಕೀಯ ಮಾರುಕಟ್ಟೆಯಲ್ಲಿ ಬೆಲೆ.

---------------------

ಭಾರತ - ಬಾಂಗ್ಲಾ ಬೇರೆ ಬೇರೆ ರಾಷ್ಟ್ರಗಳಾಗಿರಬಹುದು, ಆದರೆ ಗುರಿ, ಧ್ಯೇಯ ಒಂದೇ - ನರೇಂದ್ರ ಮೋದಿ, ಪ್ರಧಾನಿ

ಆದರೆ ನಿಮ್ಮ ಭಕ್ತರು ಇದನ್ನು ಒಪ್ಪಬೇಕಲ್ಲ?

---------------------
ಆಕಸ್ಮಿಕ ಶಿಶು (ಕಾಂಗ್ರೆಸ್ - ಜೆಡಿಎಸ್)ಗಳಿಗೆ ಬಾಲಗ್ರಹ ಪೀಡೆ ಜಾಸ್ತಿ - ಅನಂತಕುಮಾರ್, ಕೇಂದ್ರ ಸಚಿವ

ಆ ಪೀಡೆಯ ಹೆಸರು ಬಿಜೆಪಿ ಎಂದಾಗಿರಬಹುದೇ?

---------------------

ಜಾತ್ಯತೀತತೆ ಎಂಬುದು ಭಾರತದ ಡಿಎನ್‌ಎಯಲ್ಲೇ ಇದೆ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಅದೇ ದೊಡ್ಡ ಸಮಸ್ಯೆಯಾಗಿದೆ.

---------------------
ತೃತೀಯ ರಂಗ ಎನ್ನುವುದು ಮಳೆಗಾಲದಲ್ಲಿ ಹುಟ್ಟುವ ನಾಯಿಕೊಡೆಯಂತೆ - ಶ್ರೀರಾಮುಲು ,ಶಾಸಕ

ನಾಯಿಕೊಡೆಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರೀ ಪ್ರೀತಿಯಂತೆ.

share
ಪಿ.ಎ.ರೈ
ಪಿ.ಎ.ರೈ
Next Story
X