Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಮೇರಿಕದ ಆ್ಯಪ್ ಅನ್ನು ಸ್ವದೇಶೀ...

ಅಮೇರಿಕದ ಆ್ಯಪ್ ಅನ್ನು ಸ್ವದೇಶೀ ಮೆಸೇಜಿಂಗ್ ಆ್ಯಪ್ ಎಂದು ಬಿಡುಗಡೆ ಮಾಡಿದ ಬಾಬಾ ರಾಮದೇವ್ ರ ಕಂಪೆನಿ !

ವಾರ್ತಾಭಾರತಿವಾರ್ತಾಭಾರತಿ31 May 2018 10:07 PM IST
share
ಅಮೇರಿಕದ ಆ್ಯಪ್ ಅನ್ನು ಸ್ವದೇಶೀ ಮೆಸೇಜಿಂಗ್ ಆ್ಯಪ್ ಎಂದು ಬಿಡುಗಡೆ ಮಾಡಿದ ಬಾಬಾ ರಾಮದೇವ್ ರ ಕಂಪೆನಿ !

ಹೊಸದಿಲ್ಲಿ , ಮೇ 31: ಇತ್ತೀಚಿಗೆ ಹೊಸ ಸಿಮ್ ಕಾರ್ಡ್ ಬಿಡುಗಡೆ ಮಾಡಿದ ಬೆನ್ನಿಗೇ ಬಾಬಾ ರಾಮದೇವ್ ಬುಧವಾರ ಹೊಸ ಮೆಸೇಜಿಂಗ್ ಆ್ಯಪ್ ಬಿಡುಗಡೆ ಮಾಡಿದರು. ಇದರ ಹೆಸರು ಕಿಂಬೋ (KIMBHO). ರಾಮದೇವ್ ನೇತೃತ್ವದ ಪತಂಜಲಿ ಸಮೂಹದ ಇತರ ಉತ್ಪನ್ನಗಳಂತೆ ಕಿಂಬೋ ಸಹ ಸ್ವದೇಶೀ ಮೆಸೇಜಿಂಗ್ ಆ್ಯಪ್, ಇದು ಫೇಸ್ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ಗೆ ಪರ್ಯಾಯ ಎಂದು ಭಾರೀ ಪ್ರಚಾರ ನೀಡಲಾಯಿತು. 

ಆದರೆ ಬಿಡುಗಡೆಯಾದ ಮರುದಿನವೇ ಕಿಂಬೋ ಗೂಗಲ್ 'ಪ್ಲೇ ಸ್ಟೋರ್'ನಿಂದ ಮಾಯವಾಯಿತು. ಸಾಲದ್ದಕ್ಕೆ ಈಗ ರಾಮದೇವ್ ಮೇಲೆ ಹೊಸ ಆರೋಪ ಬಂದಿದೆ. ಅದೇನೆಂದರೆ, ಈ ಆ್ಯಪ್ ಅನ್ನು ಪತಂಜಲಿ ಗ್ರೂಪ್ ಮಾಡಿಯೇ ಇಲ್ಲ. ಅಮೇರಿಕಾದ ಕಂಪೆನಿಯೊಂದು ಮಾಡಿರುವ ಆ್ಯಪ್ ಆನ್ನು ಖರೀದಿಸಿ ಅದಕ್ಕೆ ಹೊಸ ಹೆಸರಿಟ್ಟು ಬಿಡುಗಡೆ ಮಾಡಿದ್ದಾರೆ ಬಾಬಾ!.

ಈ ಬಗ್ಗೆ Alt News.in ವಿವರವಾದ ತನಿಖೆ ಮಾಡಿ ಬಾಬಾ ಬಿಡುಗಡೆ ಮಾಡಿರುವ 'ಅಪ್ಪಟ ಸ್ವದೇಶೀ' ಆ್ಯಪ್ ನ ಬಂಡವಾಳವನ್ನು ಬಯಲು ಮಾಡಿದೆ. ಆಲ್ಟ್ ನ್ಯೂಸ್ ತನಿಖೆಯಲ್ಲಿ ತಿಳಿದು ಬಂದಿದ್ದೇನೆಂದರೆ ಬಾಬಾ ಬಿಡುಗಡೆ ಮಾಡಿರುವ ಮೆಸೇಜಿಂಗ್ ಆ್ಯಪ್ ಸ್ವದೇಶೀ ಅಲ್ಲವೇ ಅಲ್ಲ . ಅದನ್ನು ಅಮೇರಿಕಾದ ಕಂಪೆನಿಯೊಂದು ಬಹಳ ಹಿಂದೆಯೇ ತಯಾರಿಸಿತ್ತು. ಆಗ ಆ ಆ್ಯಪ್ ನ ಹೆಸರು ಇದ್ದದ್ದು ‘Bolo Chat’. ಇದನ್ನು ತಯಾರಿಸಿರುವ ಕಂಪೆನಿಯ ಹೆಸರು Appdios Inc. ಆ ಕಂಪೆನಿಯ ಸ್ಥಾಪಕರು ಸುಮಿತ್ ಕುಮಾರ್ ಮತ್ತು ಅದಿತಿ ಕಮಲ್. 

ಈ ಆ್ಯಪ್ ಅನ್ನು ಅಮೇರಿಕಾದ ಕಂಪೆನಿ ಡಿಸೆಂಬರ್  2015 ರಲ್ಲೇ ಬಿಡುಗಡೆ ಮಾಡಿತ್ತು. ಬಳಿಕ 2016ರಲ್ಲಿ ಆ ಕಂಪೆನಿ ಮುಚ್ಚಿದೆ ಎಂದು ಕ್ಯಾಲಿಫೋರ್ನಿಯಾ ಸೆಕ್ರೆಟರಿ ಆಫ್ ಸ್ಟೇಟ್ ವೆಬ್ ಸೈಟ್ ವಿವರ ನೀಡುತ್ತಿದೆ. ಅಂದರೆ ಈ ಹಿಂದೆಯೇ ಬಿಡುಗಡೆಯಾಗಿದ್ದ ಅಮೇರಿಕ ಕಂಪೆನಿಯ ಆ್ಯಪ್ ಒಂದನ್ನು ರಾಮದೇವ್ ಖರೀದಿಸಿ ಅದಕ್ಕೆ ಹೊಸ ಹೆಸರಿಟ್ಟು ಸ್ವದೇಶೀ ಆ್ಯಪ್ ಎಂದು ಭಾರತೀಯರ ಕಿವಿಗೆ ಹೂವಿಡಲು ಪ್ರಯತ್ನಿಸಿದ್ದಾರೆ. 

altnews ವಿವರವಾದ ತನಿಖಾ ವರದಿ ಪ್ರಕಟಿಸುತ್ತಲೇ Bolo Chat ನ ಫೇಸ್ ಬುಕ್ ಪುಟವನ್ನು ಡಿಲೀಟ್ ಮಾಡಲಾಗಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X