Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು : '7ನೇ ಅಂತರ್ ಜಿಲ್ಲಾ ಮಟ್ಟದ...

ಪುತ್ತೂರು : '7ನೇ ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಸ್ಪರ್ಧೆ-2018' ಸಮಾರೋಪ

ವಾರ್ತಾಭಾರತಿವಾರ್ತಾಭಾರತಿ3 Jun 2018 10:56 PM IST
share
ಪುತ್ತೂರು : 7ನೇ ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಸ್ಪರ್ಧೆ-2018 ಸಮಾರೋಪ

ಪುತ್ತೂರು, ಜೂ. 3: ಪುತ್ತೂರು ಚೆಸ್ ಅಕಾಡೆಮಿ ವತಿಯಿಂದ ಶನಿವಾರ ಹಾಗೂ ರವಿವಾರ ನಡೆದ 7ನೇ ಅಂತರ್ ಜಿಲ್ಲಾ ಮಟ್ಟದ ಮುಕ್ತ ಚೆಸ್ ಸ್ಪರ್ಧೆ-2018 ರಲ್ಲಿ ಸಮಗ್ರ ಪ್ರಶಸ್ತಿಯನ್ನು ಕಾಸರಗೋಡು ಜಿಲ್ಲೆಯ ಗಗನ್ ಭಾರದ್ವಾಜ್ ಕೆ. (ಪ್ರ), ಚಿರಾಗ್ ಹಿರಿಂಜ (ದ್ವಿ), ದೇವಿದಾಸ್ ಸುರೇಶ್ ಪೈ (ತೃ), ಆಗಸ್ಟಿನ್ ಎ. (ಚ) ಹಾಗೂ ನಿರಂಜನ್ ರಾಜೀವ್ (ಚ) ಚಾಂಪಿಯನ್‌ಶಿಪ್ ಟ್ರೋಫಿ ಹಾಗೂ ಕ್ರಮವಾಗಿ ಐದು, ನಾಲ್ಕು, ಮೂರು, ಎರಡು ಹಾಗೂ ಒಂದು ಸಾವಿರ ರೂ. ನಗದು ಬಹುಮಾನ ಪಡೆದುಕೊಂಡರು. ಉತ್ತಮ ಪಿಸಿಎ ಆಟಗಾರನಾಗಿ ಪಿಸಿಎ ದ.ಕ. ಜಿಲ್ಲೆಯ ವತನ್ ಪಿ.ಎಚ್. ಪ್ರಶಸ್ತಿ ಪಡೆದುಕೊಂಡನು.

ಸ್ಪರ್ಧೆಯ ವಿವರ ಇಂತಿದೆ:

ಹುಡುಗರ ವಿಭಾಗ : 15 ವರ್ಷ ವಯೋಮಿತಿ : ಸಾತ್ವಿಕ್ ಶಿವಾನಂದ ಪಿ.ಎಸ್. ಪಿಸಿಎ ದ.ಕ. (ಪ್ರ), ಶಿವ ಚೇತನ್ ಹಳೆಮನೆ ಪಿಸಿಎ ದ.ಕ. (ದ್ವಿ), ಪ್ರಜ್ವಲ್ ನಾಯಕ್ ಉಡುಪಿ (ತೃ)

13 ವರ್ಷ : ಶ್ರೀಗಣೇಶ್ ದ.ಕ. (ಪ್ರ), ಚಿನ್ಮಯ್ ಎಸ್.ಭಟ್ ಉಡುಪಿ (ದ್ವಿ), ಮನ್ವಿತ್ ಕೆ. ಪಿಸಿಎ ದ.ಕ. (ತೃ)
11 ವರ್ಷ : ಧನುಷ್ ರಾಮ್ ಎಂ. ಪಿಸಿಎ ದ.ಕ. (ಪ್ರ), ನಿನಾದ ಎಸ್.ಎ. ಪಿಸಿಎ ದ.ಕ. (ದ್ವಿ), ಶ್ರೀನಿಧಿ ದ.ಕ. (ತೃ)
9 ವರ್ಷ : ಶಾಹುನ್ ಡಿಯೋ ಸಿಕ್ವೇರಾ ದ.ಕ. (ಪ್ರ), ಧೀನರಾಮ್ ಶೆಟ್ಟಿ ದ.ಕ. (ದ್ವಿ), ಆಕಾಂಕ್ಷ್ ಯು.ಡಿ. ದ.ಕ. (ತೃ)
7 ವರ್ಷ : ಆಯುಷ್ ಎಲ್. ರೈ ದ.ಕ (ಪ್ರ)
ಹುಡುಗಿಯರ ವಿಭಾಗ : 15 ವರ್ಷ ವಯೋಮಿತಿ : ಶುಭಪ್ರಧಾ ಕೆ.ಎಸ್. ಪಿಸಿಎ ದ.ಕ. (ಪ್ರ), ಶುಭ ಶ್ರೀ ಕೆ. ಪಿಸಿಎ ದ.ಕ. (ದ್ವಿ), ಸ್ನೇಹಶ್ರೀ ಕೆ.ಪಿ. ಕೂರ್ಗ್ (ತೃ)

13 ವರ್ಷ : ಸಂಹಿತಾ ಶರ್ಮ ಬಿ.ಎಸ್. ಪಿಸಿಎ ದ.ಕ. (ಪ್ರ), ಗಾನ ಸಮೃದ್ಧಿ ಕೆ. ಕಾಸರಗೋಡು (ದ್ವಿ), ಶ್ರೀಯಾನ್ ಎಸ್. ಮಲ್ಯ ದ.ಕ. (ತೃ)
11 ವರ್ಷ : ದಿಶಾ ಯು.ಎ. ಉಡುಪಿ (ಪ್ರ), ಮ್ರಿನಾಲ್ ಮಸ್ಕರೇನಸ್ ದ.ಕ. (ದ್ವಿ), ವಿಂದ್ಯಾ ಪ್ರಭು ಜಿ. ಪಿಸಿಎ ದ.ಕ. (ತೃ)
9 ವರ್ಷ : ಅರುಷಿ ಸೆವೆರಿನ್ ಹೆಲೆನ್ ಡಿ’ಸೋಜ ದ.ಕ. (ಪ್ರ), ಅನಿಖಾ ಯು. ದ.ಕ. (ದ್ವಿ), ಅನಿಸಿಕ ಶ್ರೇಯಾಲ್ ಪಿಂಟೋ ದ.ಕ. (ತೃ)
7 ವರ್ಷ : ಶ್ರದ್ಧಾ ಎಸ್. ರೈ ದ.ಕ. (ಪ್ರ), ತಿಯಾರ ಅಮಂಡ ಗೊನ್ಸಾಲ್ವಿಸ್ ದ.ಕ. (ದ್ವಿ), ರುದ್ರ ರಾಜೀವ್ ದ.ಕ. (ತೃ)

ಸಮಾರಂಭ: ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಪಾಲ್ಗೊಂಡು ಮಾತನಾಡಿ, ಮಕ್ಕಳಲ್ಲಿ ಬುದ್ಧಿಮತ್ತೆಯನ್ನು ಹೆಚ್ಚಿಸುವ ಚೆಸ್ ಸ್ಪರ್ಧೆಯನ್ನು ಇಲ್ಲಿ ನಡೆಸಿರುವುದು ಶ್ಲಾಘನೀಯ. ಈ ಸ್ಪರ್ಧೆಯಲ್ಲಿ ಇನ್ನಷ್ಟು ಮಂದಿ ಪಾಲ್ಗೊಂಡು ತನ್ನಲ್ಲಿರುವ ಪ್ರತಿಭೆಯನ್ನು ಹೊರಹಾಕುವಲ್ಲಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಹೆತ್ತವರ, ಚೆಸ್ ಅಕಾಡೆಮಿಯ ಪ್ರೋತ್ಸಾಹ ಅಗತ್ಯ ಎಂದರು.

ವೇದಿಕೆಯಲ್ಲಿ ಪಿಸಿಎ ನಿರ್ದೇಶಕ ಸತ್ಯಪ್ರಸಾದ್ ಕೋಟೆ, ಅಧ್ಯಕ್ಷ ಜಯರಾಮ ಗೌಡ ಉಪಸ್ಥಿತರಿದ್ದರು. ನ್ಯಾಷನಲ್ ಆರ್ಬಿಟ್ರರ್ ಸಾಕ್ಷಾತ್ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಪಿಸಿಎ ಕಾರ್ಯದರ್ಶಿ ಸತ್ಯನಾರಾಯಣ ಕೋಟೆ ವಂದಿಸಿದರು. ದಿನೇಶ್ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X