ಬಿಷಪ್ ಅಲೋಶಿಯಸ್ ಪೌವ್ಲ್ ಗೆ ಅಭಿನಂದನೆ ಸಲ್ಲಿಸಿದ ಸಚಿವ ಖಾದರ್

ಮಂಗಳೂರು, ಜು.21: ತಮ್ಮ 77ನೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಂಗಳೂರು ಬಿಷಪ್ ರೆ.ಫಾ. ಅಲೋಶಿಯಸ್ ಪೌವ್ಲ್ ಡಿಸೋಜಾರಿಗೆ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿನಂದನೆ ಸಲ್ಲಿಸಿದರು.
ಇಂದು ನಗರದ ಬಿಷಪ್ ಹೌಸ್ಗೆ ತೆರಳಿ ಸಚಿವ ಖಾದರ್ರವರು ಬಿಷಪ್ ರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.
Next Story