ಜೂ.28: ‘ಕಯ್ಯರರ ನೆನಪು’ ಕಾರ್ಯಕ್ರಮ
ಮಂಗಳೂರು, ಜೂ.23: ದ.ಕ. ಜಿಲ್ಲಾ ಕಸಾಪ, ಮಂಗಳೂರು ತಾಲೂಕು ಘಟಕ ಹಾಗೂ ಗಾಂಧಿನಗರದ ಗೋಕರ್ಣನಾಥೇಶ್ವರ ಕಾಲೇಜಿನ ಸಹಭಾಗಿತ್ವದಲ್ಲಿ ಜೂ.28ರಂದು ಮಧ್ಯಾಹ್ನ 1:30ಕ್ಕೆ ಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ‘ಕಯ್ಯೆರರ ನೆನಪು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
‘ಕಯ್ಯರರ ಬದುಕು ಬರಹ’ ಎಂಬ ವಿಷಯದ ಕುರಿತಾಗಿ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಮಾತನಾಡಲಿದ್ದಾರೆ ಎಂದು ಕಸಾಪ ಪ್ರಕಟನೆ ತಿಳಿಸಿದೆ.
Next Story