ಮಂಗಳೂರು, ಜೂ. 27: ರಾಜ್ಯ ಅರಣ್ಯ ಸಂರಕ್ಷಣಾ ನಿಗಮದ ಸದಸ್ಯ ರಾಮಚಂದ್ರ ಶೆಟ್ಟಿ ಅವರು ಇತ್ತೀಚಿಗೆ ಅರಣ್ಯ ಸಚಿವ ಆರ್ ಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮಂಗಳೂರು, ಜೂ. 27: ರಾಜ್ಯ ಅರಣ್ಯ ಸಂರಕ್ಷಣಾ ನಿಗಮದ ಸದಸ್ಯ ರಾಮಚಂದ್ರ ಶೆಟ್ಟಿ ಅವರು ಇತ್ತೀಚಿಗೆ ಅರಣ್ಯ ಸಚಿವ ಆರ್ ಶಂಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.