Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸ್ಥಳಾಂತರಿತ ಮಲಬಾರ್ ಗೋಲ್ಡ್: ಜು.7ರಂದು...

ಸ್ಥಳಾಂತರಿತ ಮಲಬಾರ್ ಗೋಲ್ಡ್: ಜು.7ರಂದು ಉಡುಪಿ ಶೋರೂಂ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ3 July 2018 10:06 PM IST
share
ಸ್ಥಳಾಂತರಿತ ಮಲಬಾರ್ ಗೋಲ್ಡ್: ಜು.7ರಂದು ಉಡುಪಿ ಶೋರೂಂ ಉದ್ಘಾಟನೆ

ಉಡುಪಿ, ಜು.3: ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶೋರೂಂ ಉಡುಪಿಯ ಗೀತಾಂಜಲಿ ಶೋಪರ್ ಸಿಟಿಗೆ ಸ್ಥಳಾಂತರಗೊಳ್ಳುತ್ತಿದ್ದು, ಇದರ ಉದ್ಘಾಟನೆಯು ಜು.7 ರಂದು ಬೆಳಗ್ಗೆ 11ಗಂಟೆಗೆ ನಡೆಯಲಿದೆ.

ಶೋರೂಂನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ಉದ್ಘಾಟಿಸಲಿರು ವರು. ಸಾಕಷ್ಟು ಅನುಕೂಲಕರ ಸ್ಥಳದಲ್ಲಿರುವ ಹೊಸ ಶೋರೂಂ ಉಡುಪಿ ಯಲ್ಲೇ ಅತ್ಯಂತ ದೊಡ್ಡ ಚಿನ್ನ ಮತ್ತು ಡೈಮಂಡ್ ಶೋರೂಂ ಆಗಿದ್ದು, ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಮತ್ತು ವಧುವಿನ ಆಭರಣಗಳು, ಪಾರ್ಟಿ ವೇರ್ ಮತ್ತು ಕ್ಯಾಷುವಲ್ ವೇರ್ ವಿನ್ಯಾಸಗಳ ಜೊತೆಗೆ ಬ್ರಾಂಡೆಡ್ ವಾಚುಗಳ ವ್ಯಾಪಕ ಸಂಗ್ರಹವಿದೆ.

 ಕರ್ನಾಟಕದ ಸಂಸ್ಕೃತಿ ಮತ್ತು ಆಚರಣೆಗೆ ತಕ್ಕಂತಹ ಚಿನ್ನ ಮತ್ತು ಡೈಮಂಡ್ಸ್ ಗಳ ಪ್ರದರ್ಶನದೊಂದಿಗೆ ಗ್ರಾಹಕರು ಭವ್ಯ ಪರಿಸರದ ಬೃಹತ್ ಮತ್ತು ವಿಶಾಲ ಶೋರೂಂನಲ್ಲಿ ಹೆಚ್ಚಿನ ಶಾಪಿಂಗ್ ಅನುಭವ ಪಡೆಯಲಿರುವರು. ಅಲ್ಲದೆ ವಿಶಾಲವಾದ ಕಾರ್ ಪಾರ್ಕಿಂಗ್ ಸೌಲಭ್ಯವಿದೆ. ಉದ್ಘಾಟನೆಯ ಪ್ರಯುಕ್ತ ಮಲಬಾರ್ ಗೋಲ್ಡ್ ಡೈಮಂಡ್ಸ್ ಎಲ್ಲಾ ವಜ್ರದ ಮೌಲ್ಯಗಳ ಮೇಲೆ ಶೇ.10ರಷ್ಟು ಮತ್ತು ಪ್ರತಿ ಗ್ರಾಂ ಚಿನ್ನಾಭರಣಗಳ ಮೇಲೆ 100 ಕಡಿತ ನೀಡ ಲಾಗುತ್ತದೆ. ಅದಲ್ಲದೆ ಪ್ರತಿ ಖರೀದಿಗೆ ಒಂದು ಉಚಿತವಾದ ಖಚಿತ ಗಿಫ್ಟ್ ನೀಡಲಾಗುತ್ತದೆ. ಈ ವಿಶೇಷ ಉದ್ಘಾಟನಾ ಕೊಡುಗೆಯು ಜು.7ರಿಂದ ಜು.15ರವರೆಗೆ ಮಾತ್ರ.

ಪ್ರತಿಯೊಬ್ಬ ಗ್ರಾಹಕರ ಅಭಿರುಚಿಗೆ ಹಾಗೂ ಆಯಾಯ ಪ್ರದೇಶದ ಸಂಪ್ರ ದಾಯಕ್ಕನುಗುಣವಾಗಿ ಉತ್ತಮ ವಿನ್ಯಾಸದ ಆಭರಣಗಳನ್ನು ರೂಪಿಸುವುದೇ ಮಲಬಾರ್ ಗೋಲ್ಡ್ ಡೈಮಂಡ್ಸ್‌ನ ಖ್ಯಾತಿಯಾಗಿದೆ. ಅಲ್ಲದೆ ಮಲಬಾರ್ ಗೋಲ್ಡ್ ಡೈಮಂಡ್ಸ್‌ರವರಲ್ಲಿ ಮೈನ್, ಎರಾ, ಎಥಿನಿಕ್ಸ್, ಡಿವೈನ್, ಪ್ರೆಶಿಯ ಮತ್ತು ಸ್ಟಾರ್‌ಲೆಟ್ ಮುಂತಾದ ಹಲವಾರು ಉಪ ಬ್ರಾಂಡ್‌ಗಳ ಆಕರ್ಷಕ ಸಂಗ್ರಹವೇ ಇದೆ.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಬಿಐಎಸ್ 916 ಹಾಲ್ ಮಾರ್ಕ್ ಚಿನ್ನ, ಐಜಿಐ ಮತ್ತು ಜಿಐಎ ಪ್ರಮಾಣಿತ ವಜ್ರಾಭರಣ, ಪಿಜಿಐ ಪ್ರಮಾಣಿತ ಪ್ಲಾಟಿನವ್ ಆಭರಣ ಮತ್ತು ಹಾಲ್‌ಮಾರ್ಕ್ ಬೆಳ್ಳಿ ಆಭರಣ ಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಎಲ್ಲಾ ಉತ್ಪನ್ನಗಳು ವಿವರವಾದ ಹಾಗೂ ಪಾರದರ್ಶಕವಾದ ಬೆಲೆಯ ಜೊತೆಗೆ ಒಟ್ಟು ತೂಕ, ಕಲ್ಲಿನ ತೂಕ, ಮೇಕಿಂಗ್ ಜಾರ್ಜ್, ಕಲ್ಲಿನ ಬೆಲೆ ಮತ್ತು ನೆಟ್ ತೂಕ ಇವುಗಳ ಟ್ಯಾಗ್ ಹೊಂದಿರುತ್ತದೆ. ಮಲಬಾರ್ ಗೋಲ್ಡ್ ಡೈಮಂಡ್ಸ್‌ರವರ ಮೌಲ್ಯವರ್ಧಿತ ಸರ್ವೀಸಸ್‌ನಲ್ಲಿ ಜೀವನಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷ ಉಚಿತ ವಿಮೆ ಮತ್ತು ನಮ್ಮ ಎಲ್ಲಾ ಆಭರಣಳ ಮರು ಖರೀದಿಯ ಖಾತರಿ ಸೇರಿದೆ.

ಭಾರತದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ಗೆ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮತ್ತು ಬೆಂಗಾಲ್‌ನಲ್ಲಿ ಆಭರಣಗಳ ತಯಾರಿಕಾ ಘಟಕಗಳಿವೆ. ಅಲ್ಲದೇ ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇನಲ್ಲಿಯೂ ವಿದೇಶಿ ತಯಾರಿಕಾ ಘಟಕಗಳಿವೆ. ಕಂಪೆನಿಯು ತನ್ನ ಶೇ.5ರಷ್ಟು ಲಾಭವನ್ನು ಸಿಎಸ್‌ಆರ್ ಚಟುವಟಿಕೆಗಳಿವೆ ವ್ಯಯಿಸುತ್ತಿದೆ.

ಭಾರತವಲ್ಲದೆ ಜಿಸಿಸಿ ರಾಷ್ಟ್ರಗಳಾದ ಯುಎಇ, ಒಮನ್, ಸೌದಿ ಅರೇಬಿಯಾ, ಕತಾರ್, ಕುವೈತ್, ಬಹರಿನ್ ಮುಂತಾದ ವಿದೇಶಿ ಮಾರುಕಟ್ಟೆ ಯಲ್ಲೂ ಹಾಗೂ ಸೌತ್ ಈಸ್ಟ್ ಏಶಿಯನ್ ರಾಷ್ಟ್ರಗಳಾದ ಸಿಂಗಪೂರ್ ಮತ್ತು ಮಲೇಶಿಯಾಗಳಲ್ಲೂ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ವ್ಯವಹಾರ ನಡೆಸುತ್ತಿದೆ. 217 ಶೋರೂಂಗಳು 9 ರಾಷ್ಟ್ರಗಳಾದ್ಯಂತ ಇವೆ. ಭಾರತದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್‌ರವರ ಶೋರೂಂಗಳಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X