ಉಡುಪಿ, ಜು.5: ಈಗ ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾನಿಗೆ ಅನಾರೋಗ್ಯದಿಂದಿರುವ ಆತನ ತಾಯಿಯನ್ನು ನೋಡಲು ಉಡುಪಿಗೆ ಬರಲು ನ್ಯಾಯಾಲಯ ಆತನಿಗೆ ಅನುಮತಿ ನೀಡಿದೆ. ನ್ಯಾಯಾಲಯದ ವಿಶೇಷ ಅನುಮತಿ ಪಡೆದಿರುವ ಆತ ಜು.8ರಂದು ಉಡುಪಿ ಮಲ್ಪೆಗೆ ಬರಲಿದ್ದಾನೆ ಎಂದು ತಿಳಿದುಬಂದಿದೆ.
ಉಡುಪಿ, ಜು.5: ಈಗ ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾನಿಗೆ ಅನಾರೋಗ್ಯದಿಂದಿರುವ ಆತನ ತಾಯಿಯನ್ನು ನೋಡಲು ಉಡುಪಿಗೆ ಬರಲು ನ್ಯಾಯಾಲಯ ಆತನಿಗೆ ಅನುಮತಿ ನೀಡಿದೆ. ನ್ಯಾಯಾಲಯದ ವಿಶೇಷ ಅನುಮತಿ ಪಡೆದಿರುವ ಆತ ಜು.8ರಂದು ಉಡುಪಿ ಮಲ್ಪೆಗೆ ಬರಲಿದ್ದಾನೆ ಎಂದು ತಿಳಿದುಬಂದಿದೆ.