ಉಡುಪಿ: ಯಕ್ಷಗಾನ ಕಲಾರಂಗ ಅಧ್ಯಕ್ಷರಾಗಿ ಕೆ.ಗಣೇಶ್ ರಾವ್ ಪುನರಾಯ್ಕೆ

ಗಣೇಶ ರಾವ್
ಉಡುಪಿ, ಜು.13: ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 43ನೇ ಮಹಾಸಭೆಯಲ್ಲಿ 2018-19ನೇ ಸಾಲಿಗೆ ಅಧ್ಯಕ್ಷರಾಗಿ ಕೆ.ಗಣೇಶ ರಾವ್ ಪುನರಾಯ್ಕೆಗೊಂಡರು.
ಆಯ್ಕೆಯಾದ ಉಳಿದ ಪದಾಧಿಕಾರಿಗಳು. ಉಪಾಧ್ಯಕ್ಷರು: ಎಸ್.ವಿ.ಭಟ್, ಎಂ.ಗಂಗಾಧರ್ ರಾವ್, ಪಿ.ಕಿಶನ್ ಹೆಗ್ಡೆ. ಕಾರ್ಯದರ್ಶಿ: ಮುರಲಿ ಕಡೆಕಾರ್, ಜತೆಕಾರ್ಯದರ್ಶಿಗಳು: ನಾರಾಯಣ ಎಂ.ಹೆಗಡೆ, ಎಚ್.ಎನ್. ಶೃಂಗೇಶ್ವರ, ಕೋಶಾಧಿಕಾರಿ: ಮನೋಹರ ಕೆ., ಸದಸ್ಯರು: ತಲ್ಲೂರು ಶಿವರಾಮ ಶೆಟ್ಟಿ, ಬಿ.ನಾರಾಯಣ, ಪ್ರೊ.ಎಂ.ಎಲ್.ಸಾಮಗ, ಪ್ರೊ.ಸದಾಶಿವ ರಾವ್, ಭಾಸ್ಕರ ತಂತ್ರಿ, ವಿ.ಜಿ.ಶೆಟ್ಟಿ, ಗಣರಾಜ್ ಭಟ್, ಕೆ.ಎಸ್ ಸುಬ್ರಹ್ಮಣ್ಯ ಬಾಸ್ರಿ, ಬಾಬಣ್ಣ ಶೆಟ್ಟಿಗಾರ್, ಪೃಥ್ವಿರಾಜ್ ಕವತ್ತಾರ್, ಎಚ್.ಎನ್.ವೆಂಕಟೇಶ್, ಗಣೇಶ್ ಬ್ರಹ್ಮಾವರ, ಕೆ.ಅಜಿತ್ ಕುಮಾರ್, ವಿದ್ಯಾಪ್ರಸಾದ್, ಅಶೋಕ್ ಎಂ, ದಿನೇಶ್ ಪಿ.ಪೂಜಾರಿ, ರಾಜೇಶ್ ನಾವಡ.
ಆಹ್ವಾನಿತರು: ಭುವನಪ್ರಸಾದ್ ಹೆಗ್ಡೆ, ಕೆ.ಗೋಪಾಲ,ಅನಂತರಾಜ ಉಪಾಧ್ಯ, ರಮೇಶ್ ರಾವ್, ಕೆ.ಆನಂದ ಶೆಟ್ಟಿ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ರಾಜೀವಿ, ಸಂತೋಷ್ ಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಭಟ್, ಡಾ. ಶೈಲಜಾ, ಕಿಶೋರ್ ಸಿ. ಉದ್ಯಾವರ, ವಿಜಯಕುಮಾರ್ ಮುದ್ರಾಡಿ, ಪ್ರಸಾದ್ ರಾವ್ ಪುತ್ತೂರು, ಸುದರ್ಶನ ಬಾಯರಿ, ಗಣೇಶ್ ರಾವ್ ಎಲ್ಲೂರು, ರಮೇಶ್ ಭಟ್ ಅಂಬಲಪಾಡಿ, ಡಾ. ಪ್ರಶಾಂತ್ ಶೆಟ್ಟಿ.