ಬೆಂಗಳೂರು, ಜು.23: ರಾಜ್ಯದ ನೂತನ ಸರಕಾರಿ ಅಭಿಯೋಜಕರಾಗಿ ಎಚ್.ಎಸ್.ಚಂದ್ರಮೌಳಿ ಅವರನ್ನು ರಾಜ್ಯಪಾಲರ ಆದೇಶಾನುಸಾರ ಕಾನೂನು ಇಲಾಖೆಯು ನೇಮಕ ಮಾಡಿದೆ. ಹೈಕೋರ್ಟ್ನಲ್ಲಿ ಅಭಿಯೋಜಕರ-1 ಹುದ್ದೆಗೆ ಚಂದ್ರವೌಳಿ ಅವರು ನೇಮಕವಾಗಿದ್ದಾರೆ.
ಬೆಂಗಳೂರು, ಜು.23: ರಾಜ್ಯದ ನೂತನ ಸರಕಾರಿ ಅಭಿಯೋಜಕರಾಗಿ ಎಚ್.ಎಸ್.ಚಂದ್ರಮೌಳಿ ಅವರನ್ನು ರಾಜ್ಯಪಾಲರ ಆದೇಶಾನುಸಾರ ಕಾನೂನು ಇಲಾಖೆಯು ನೇಮಕ ಮಾಡಿದೆ. ಹೈಕೋರ್ಟ್ನಲ್ಲಿ ಅಭಿಯೋಜಕರ-1 ಹುದ್ದೆಗೆ ಚಂದ್ರವೌಳಿ ಅವರು ನೇಮಕವಾಗಿದ್ದಾರೆ.