ಹೆಬ್ರಿ, ಆ.6: ವೈಯಕ್ತಿಕ ಕಾರಣದಿಂದ ಮನನೊಂದ ದೂಗ್ಗೋಡು ನಿವಾಸಿ ಕೂಸ ನಾಯ್ಕ ಎಂಬವರ ಮಗ ಉಮೇಶ್(43) ಎಂಬವರು ಸೋಮವಾರ ಬೆಳಗ್ಗೆ ಮುದ್ರಾಡಿ ಗ್ರಾಮದ ಉಪ್ಪಳ ದೂಗ್ಗೋಡು ಎಂಬಲ್ಲಿ ಆವರಣ ಇಲ್ಲದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ, ಆ.6: ವೈಯಕ್ತಿಕ ಕಾರಣದಿಂದ ಮನನೊಂದ ದೂಗ್ಗೋಡು ನಿವಾಸಿ ಕೂಸ ನಾಯ್ಕ ಎಂಬವರ ಮಗ ಉಮೇಶ್(43) ಎಂಬವರು ಸೋಮವಾರ ಬೆಳಗ್ಗೆ ಮುದ್ರಾಡಿ ಗ್ರಾಮದ ಉಪ್ಪಳ ದೂಗ್ಗೋಡು ಎಂಬಲ್ಲಿ ಆವರಣ ಇಲ್ಲದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.