Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪಾತ್ರೆ ಉಲ್ಟಾ ಹಾಕಿ ಗಟಾರದಿಂದ ಗ್ಯಾಸ್!

ಪಾತ್ರೆ ಉಲ್ಟಾ ಹಾಕಿ ಗಟಾರದಿಂದ ಗ್ಯಾಸ್!

ಪ್ರಧಾನಿ ಹೇಳಿಕೆಗೆ ಬೇಸ್ತುಬಿದ್ದ ಜನತೆ

ವಾರ್ತಾಭಾರತಿವಾರ್ತಾಭಾರತಿ13 Aug 2018 6:29 PM IST
share
ಪಾತ್ರೆ ಉಲ್ಟಾ ಹಾಕಿ ಗಟಾರದಿಂದ ಗ್ಯಾಸ್!

ಹೊಸದಿಲ್ಲಿ,ಆ.13: ಪ್ರಧಾನಿ ನರೇಂದ್ರ ಮೋದಿ ವಿಶ್ವ ಜೈವಿಕ ಇಂಧನ ದಿನಾಚರಣೆ (ಆಗಸ್ಟ್ 10)ಯಂದು ಮಾಡಿದ ಭಾಷಣದ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೋದಿ ಹೇಳಿಕೆಗೆ ಸೋಷಿಯಲ್ ಮೀಡಿಯಾ ಬೇಸ್ತುಬಿದ್ದಿದೆ. @ರಿಯಲ್‍ಹಿಸ್ಟರಿಪಿಕ್ ಎಂಬ ಹ್ಯಾಂಡಲ್‍ನಿಂದ ಇದನ್ನು ಟ್ವೀಟ್ ಮಾಡಲಾಗಿದೆ.

"ಕಿಸಿ ಚೋಟೆ ಸೆ ನಗರ್ ಮೇ ನಾಲೆ ಕೇ ಪಾಸ್ ಕೋಯಿ ಚಾಯ್ ಕಾ ತೆಹ್ಲಾ ಲೇಕರ ಕೆ ಖಂಡಾ ರಹ್ತಾ ಥಾ ಔರ್ ಚಾಯ್ ಬನಾಕರ್ ಕೆ ಬೇಚ್ತಾ ಥಾ. ಉಸ್ನೇ ಏಕ್ ಚೋಟೆ ಸೇ ಬಾರ್ಟನ್ ಕೊ ಉಲ್ಟಾ ಕರ್ಕೆ ಚೆಡ್ ಕರ್‍ಕೆ ಏಕ್ ಪೈ ಡಾಲ್ ದಿ. ಔರ್ ಜೋ ಗಟ್ಟರ್ ಸೆ ಗ್ಯಾಸ್ ನಿಕಾಲ್ತಾ ಥಾ ವಹ್ ಪೈಪ್‍ಲೈನ್ ಸೆ ಉಸ್ಕೆ ಚಾಯ್ ಕೆ ಥಾಲೆ ಮೈನ್ ಲೆ ಲಿಯಾ. ಔರ್ ವಹ್ ಚಾಯ್ ಬನಾನೆ ಕೆ ಲಿಯೇ ಉಸ್ಸಿ ಗ್ಯಾಸ್ ಕಾ ಉಪಯೋಗ್ ಕರ್ಕೆ ಚಾಯ್ ಬನಾಥಾ ಥಾ."
(ಒಬ್ಬ ವ್ಯಕ್ತಿ ಗಟಾರ ಗ್ಯಾಸ್‍ನಿಂದ ಚಹಾ ಮಾಡಿದ್ದಾಗಿ ಮೋದಿ ಉಲ್ಲೇಖಿಸಿದ್ದಾರೆ. "ಒಂದು ನಗರದಲ್ಲಿ ಗಟಾರದ ಸಮೀಪ ಒಬ್ಬ ವ್ಯಕ್ತಿ ಚಹಾ ಮಾಡುತ್ತಿದ್ದ. ಚರಂಡಿಯ ಅನಿಲವನ್ನು ಏಕೆ ಬಳಸಬಾರದು ಎಂಬ ಯೋಚನೆ ಆತನಿಗೆ ಬಂತು. ಆತ ತಕ್ಷಣ ಪಾತ್ರೆಯನ್ನು ಉಲ್ಟಾಹಾಕಿ ಪೈಪ್‍ಗೆ ಸಂಪರ್ಕ ಕೊಟ್ಟ. ಬಳಿಕ ಚರಂಡಿಯಲ್ಲಿ ಉತ್ಪತ್ತಿಯಾಗುವ ಅನಿಲ ನೇರವಾಗಿ ಪೈಪ್ ಮೂಲಕ ಸ್ವೌಗೆ ಬಂತು. ಅದನ್ನು ಬಳಸಿಕೊಂಡು ಚಹಾ ಮಾಡಿದ ಎಂದು ಪತ್ರಿಕೆಯಲ್ಲಿ ನಾನು ಓದಿದ್ದೇನೆ) ಎಂಬ ಪ್ರಧಾನಿ ಹೇಳಿಕೆ ತಮಾಷೆಯ ವಸ್ತುವಾಗಿದೆ.

ವೈಜ್ಞಾನಿಕವಾಗಿ ಚರಂಡಿ ನೀರನ್ನು ಗ್ಯಾಸ್ ಅಥವಾ ಜೈವಿಕ ಅನಿಲವಾಗಿ ಪರಿವರ್ತಿಸಿ ಸ್ಟೌಗಳಿಗೆ ಅದನ್ನು ಬಳಸುವ ಬಗ್ಗೆ ಬಹುಶಃ ಮೋದಿ ಮಾತನಾಡಿರಬೇಕು. 2016ರಿಂದೀಚೆಗೆ ಅದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಆದರೆ ಇದಕ್ಕೆ ಸೂಕ್ತ ಕೈಗಾರಿಕಾ ಘಟಕ ಬೇಕು. ಮೋದಿ ಹೇಳಿದಂತೆ ಪಾತ್ರೆಯನ್ನು ಉಲ್ಟಾ ಹಾಕಿ ಬಳಸಲು ಸಾಧ್ಯವಿಲ್ಲ ಎನ್ನುವುದು ವಾಸ್ತವ.

ರಿಯಾ ಕುಲಕರ್ಣಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು, "...ಗಟಾರದಿಂದ ಗ್ಯಾಸ್ ಸಂಶೋಧನೆಗೆ ಮೋದಿಗೆ ನೋಬೆಲ್" ಎಂದು ಲೇವಡಿ ಮಾಡಿದ್ದಾರೆ. "ಮೇಕ್ ಇನ್ ಇಂಡಿಯಾದಲ್ಲಿ ಹೊಸ ಕಾರು ಸಿದ್ಧಪಡಿಸಲಾಗಿದ್ದು, ಇದು ಪೆಟ್ರೋಲ್, ಡೀಸೆಲ್ ಬದಲು ಮಿಥೇನ್ ಅಥವಾ ಗಾಳಿಯಿಂದ ಓಡುತ್ತದೆ. ಅದೂ ಚಹಾ ಮತ್ತು ಪಕೋಡಾದಿಂದ ಉತ್ಪತ್ತಿಯಾಗುವ ಅನಿಲ" ಎಂದು ಮತ್ತೊಬ್ಬರು ಲೇವಡಿ ಮಾಡಿದ್ದಾರೆ.

"ನಿನ್ನೆ ರಾತ್ರಿ ನಾನು ಬಹಳಷ್ಟು ಕಡಲೆ ತಿಂದಿದ್ದೆ. ಇಂದು ಬೆಳಿಗ್ಗೆ ಆ ಗ್ಯಾಸ್ ಬಳಸಿ ಚಹಾ ಮಾಡಿದೆ" ಎಂದು ಅತುಲ್ ಖತ್ರಿ ಎಂಬ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

Dr Homie Jubaangir Baba explaining his research about the use of Toxic gases of sewer & manhole for cooking purposes in front of Nobel Prize committee for Chemistry. (2018) pic.twitter.com/PCwraslxEJ

— History of India (@RealHistoryPic) August 12, 2018

We at Jio Campus organizing a Tea Making Championship for Bhakts. A Bhagona (vessel) with a hole, a pipe, a burner and an open Drain (naali) will be provided at venue. @RoflGandhi_ will be the Chief Guest and Judge for the Event.

Plz reach out & Tag Bhakts in this post.

— Jio lnstitute (@Jiolnstitute) August 12, 2018

Last night I ate a lot of chole..

Today morning used that gas to make tea..

— Atul Khatri (@one_by_two) August 13, 2018

जब जब लीडर जी बोलेंगे
उलटा संदेस ही निकलेगा,
तुम कितने नाले बंद करोगे
हर गटर से gas ही निकलेगा।

— Aisi Taisi Democracy (@AisiTaisiDemo) August 13, 2018

भैय्याजी अपनी चाय अपने इंधन से बनाते हुए pic.twitter.com/4uhwhhH9yU

— Shanu (@shanu_alam) August 12, 2018

Emboldened by PM words, that Chaiwala is now filling empty LPG cylinder with oxygen through his mouth. pic.twitter.com/iDrabU909w

— Happucrat (@AreeDada__) August 12, 2018

A chaiwala once made gas from the gutter. And if you believed that story, another chaiwala made a fool of you.

— Punster® (@Pun_Starr) August 12, 2018

Ghazab. Ye wali scheme abhi tak launch kyun nahi hui? https://t.co/qMIX3EWCdL

— Deeptiman Tiwary (@DeeptimanTY) August 13, 2018

I wonder, how come the audience did not faint after listening to this? https://t.co/n1HuXS9KUd

— RP tweet's✒ (@anti_corrupt_01) August 12, 2018
share
ವಾರ್ತಾಭಾರತಿ
ವಾರ್ತಾಭಾರತಿ
Next Story
X