Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಾಜಪೇಯಿಯ ನೆಚ್ಚಿನ ಗುಲಾಬ್ ಜಾಮೂನ್...

ವಾಜಪೇಯಿಯ ನೆಚ್ಚಿನ ಗುಲಾಬ್ ಜಾಮೂನ್ ತಪ್ಪಿಸಿದ ಮಾಧುರಿ ದೀಕ್ಷಿತ್ !

ವಾರ್ತಾಭಾರತಿವಾರ್ತಾಭಾರತಿ16 Aug 2018 11:17 PM IST
share
ವಾಜಪೇಯಿಯ ನೆಚ್ಚಿನ ಗುಲಾಬ್ ಜಾಮೂನ್ ತಪ್ಪಿಸಿದ ಮಾಧುರಿ ದೀಕ್ಷಿತ್ !

ಹೊಸದಿಲ್ಲಿ, ಆ .16: ಅಟಲ್ ಬಿಹಾರಿ ವಾಜಪೇಯಿ ಖಾದ್ಯಪ್ರಿಯರು. ಅದರಲ್ಲೂ ಸಿಹಿತಿಂಡಿ, ಸಮುದ್ರಉತ್ಪನ್ನಗಳ ಖಾದ್ಯಗಳು ಎಂದರೆ ಪಂಚಪ್ರಾಣವಾಗಿತ್ತು. ಸಿಗಡಿಯಿಂದ ತಯಾರಿಸಿದ ಖಾದ್ಯ ಅತ್ಯಂತ ಅಚ್ಚುಮೆಚ್ಚಾಗಿತ್ತು.

  ಅಟಲ್‌ಗೆ ಪಥ್ಯಾಹಾರವನ್ನು ವೈದ್ಯರು ಶಿಫಾರಸು ಮಾಡಿದ್ದರೂ ಒಮ್ಮೆ ಸರಕಾರಿ ಔತಣಕೂಟವೊಂದರಲ್ಲಿ ಅವರು ಅಲ್ಲಿದ್ದ ಖಾದ್ಯ ಕೌಂಟರ್‌ನತ್ತ ತೆರಳಿ ತಮಗಿಷ್ಟ ಬಂದ (ಜಾಮೂನು) ಆಹಾರವನ್ನು ಸವಿಯಲು ಮುಂದಾಗಿದ್ದರು ಎಂದು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಆಗ ತಕ್ಷಣ ಎಚ್ಚೆತ್ತ ಅಟಲ್ ಜೊತೆಗಿದ್ದವರು ಮಾಜಿ ಪ್ರಧಾನಿಗೆ ಹಿಂದಿ ಸಿನಿಮಾ ನಟಿ ಮಾಧುರಿ ದೀಕ್ಷಿತ್‌ರನ್ನು ಪರಿಚಯಿಸುತ್ತಾರೆ. ಇಬ್ಬರೂ ಲೋಕಾಭಿರಾಮವಾಗಿ ಸಿನೆಮ ಕ್ಷೇತ್ರದ ಕುರಿತು ಮಾತನಾಡುತ್ತಿದ್ದಾಗ ಅಲ್ಲಿದ್ದ ಸರ್ವರ್‌ಗಳು ಖಾದ್ಯ ಕೌಂಟರ್‌ನಲ್ಲಿದ್ದ , ವಾಜಪೇಯಿಯವರ ಪಥ್ಯಾಹಾರದ ಲಿಸ್ಟ್‌ನಲ್ಲಿ ನಿಷೇಧಿಸಲ್ಪಟ್ಟಿದ್ದ ವಸ್ತುಗಳನ್ನು ಅಲ್ಲಿಂದ ಸ್ಥಳಾಂತರಿಸಿದ್ದರು ಎಂದು ರಶೀದ್ ಹೇಳುತ್ತಾರೆ.

ಪ್ರವಾಸದಲ್ಲಿದ್ದಾಗ ವಾಜಪೇಯಿ ಸದಾ ಸ್ಥಳೀಯ ಖಾದ್ಯಗಳನ್ನು ಬಯಸುತ್ತಿದ್ದರು . ಕೋಲ್ಕತಾದಲ್ಲಿದ್ದರೆ ಪುಚ್ಕಾಸ್, ಹೈದರಾಬಾದ್‌ನಲ್ಲಿದ್ದರೆ ಬಿರಿಯಾನಿ ಮತ್ತು ಹಲೀಮ್, ಲಕ್ನೊದಲ್ಲಿದ್ದರೆ ಗಲೋಟಿ ಕಬಾಬ್. ಮಸಾಲಾ ಟೀಯೊಂದಿಗೆ ಪಕೋಡಾ ಮೆಲ್ಲುವುದು ಅವರಿಗೆ ಅತ್ಯಂತ ಪ್ರಿಯವಾಗಿತ್ತು . ಪ್ರತಿಯೊಂದು ಊಟವನ್ನೂ ಸವಿದು ತಿನ್ನುವುದು ಅವರ ಪದ್ದತಿಯಾಗಿತ್ತು ಎಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ. ಓರ್ವ ಅತ್ಯುತ್ತಮ ಬಾಣಸಿಗನಾಗಿದ್ದ ವಾಜಪೇಯಿ ಮನೆಗೆ ಬಂದ ಅತಿಥಿಗಳಿಗೆ ಆಹಾರ ಸಿದ್ಧಪಡಿಸಿ ಬಡಿಸುತ್ತಿದ್ದರು ಎಂದು ಹಿರಿಯ ಪತ್ರಕರ್ತೆಯೊಬ್ಬರು ತಿಳಿಸಿದ್ದಾರೆ. ಸಚಿವ ಸಂಪುಟದ ಸಭೆ ನಡೆಯುತ್ತಿದ್ದಾಗ ಮಸಾಲೆಯಲ್ಲಿ ಹುರಿದ ಕಡಲೆಕಾಯಿ ತಿನ್ನುವುದು ಅವರ ಖಯಾಲಿ. ಕಡಲೆಕಾಯಿಯ ಪ್ಲೇಟ್ ಕಾಲಿಯಾದ ತಕ್ಷಣ ಅದನ್ನು ತುಂಬಿಸುವಂತೆ ಸೂಚಿಸುತ್ತಿದ್ದರು. ಬಿಜೆಪಿ ನಾಯಕ ಲಾಲ್‌ಜಿ ಟಂಡನ್ ವಾಜಪೇಯಿವರಿಗೆ ಲಕ್ನೊದಿಂದ ಕಬಾಬ್‌ಗಳನ್ನು ತರುತ್ತಿದ್ದರೆ, ಕೇಂದ್ರ ಸಚಿವ ವಿಜಯ್ ಗೋಯೆಲ್ ಹಳೆದಿಲ್ಲಿ ಪ್ರದೇಶದಿಂದ ಬಟಾಟೆ ಚಿಪ್ಸ್ ಹಾಗೂ ಚಾಟ್ಸ್‌ಗಳನ್ನು ತರುತ್ತಿದ್ದರು.

ವೆಂಕಯ್ಯ ನಾಯ್ಡು ಆಂಧ್ರಪ್ರದೇಶದ ಸಿಗಡಿ ಮೀನುಗಳನ್ನು ತರುತ್ತಿದ್ದರು. ಅವರು ಪ್ರವಾಸದ ಸಂದರ್ಭ ತಾನು ಕಂಡ ಅತ್ಯಂತ ನಿರಾಳ ಪ್ರಧಾನಿಯಾಗಿದ್ದರು. ಟೆನ್ಷನ್ ಬದಿಗಿಡಿ, ಹೊಟ್ಟೆತುಂಬಾ ತಿನ್ನಿ ಎಂಬುದು ಅವರ ಸಿದ್ಧಾಂತವಾಗಿತ್ತು ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ. ಅಸ್ವಸ್ಥರಾಗಿದ್ದರೂ ಸಮೋಸ ಮತ್ತು ಗೋಡಂಬಿಗಳನ್ನು ಸದಾ ಇಷ್ಟಪಡುತ್ತಿದ್ದರು ವಾಜಪೇಯಿ. ಅವರೊಬ್ಬ ಸರಳ ವ್ಯಕ್ತಿಯಾಗಿದ್ದರು. ಆದ್ದರಿಂದಲೇ ಎಲ್ಲರೂ ಅವರನ್ನು ಮೆಚ್ಚುತ್ತಿದ್ದರು ಎಂದವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X