Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ ನಗರಸಭೆ: ಕಾಂಗ್ರೆಸ್‌ಗೆ ನಿರ್ಗಮನ...

ಉಡುಪಿ ನಗರಸಭೆ: ಕಾಂಗ್ರೆಸ್‌ಗೆ ನಿರ್ಗಮನ ಬಾಗಿಲು ತೋರಿದ ಬಿಜೆಪಿ

ವಾರ್ತಾಭಾರತಿವಾರ್ತಾಭಾರತಿ3 Sept 2018 9:54 PM IST
share

ಉಡುಪಿ, ಸೆ.3: ಉಡುಪಿ ನಗರಸಭೆಯಲ್ಲಿ ಐದು ವರ್ಷಗಳ ಹಿಂದೆ ಮೊದಲ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದ್ದ ಕಾಂಗ್ರೆಸ್ ಈ ಬಾರಿ ಹೀನಾಯ ಸೋಲನುಭವಿಸುವ ಮೂಲಕ ತನ್ನ ಅಧಿಕಾರ ವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಉಡುಪಿ ನಗರಸಭೆಯ 35 ಸ್ಥಾನಗಳಲ್ಲಿ 31 ಗೆದ್ದುಕೊಂಡಿರುವ ಬಿಜೆಪಿ ತಮ್ಮ ವಿಜಯದ ನಾಗಾಲೋಟ ವನ್ನು ಮುಂದುವರಿಸಿದರೆ, ಕೇವಲ 4ನ್ನು ಗೆದ್ದಿರುವ ಕಾಂಗ್ರೆಸ್ ಪ್ರತಿಪಕ್ಷವಾಗಿ ಬಿಜೆಪಿಗೆ ಸಡ್ಡು ಹೊಡೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದೆ.

ಉಡುಪಿಯನ್ನು ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತಿದೆ. ಅದು ಈ ಬಾರಿ ಮತ್ತೊಮ್ಮೆ ಸಾಬೀತಾಗಿದೆ. ಇದರೊಂದಿಗೆ ಕುಂದಾಪುರ, ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣಪಂಚಾಯತ್‌ಗಳು ಬಿಜೆಪಿ ಕೈವಶವಾದವು.

ಉಡುಪಿ ನಗರಸಭೆ: ಒಟ್ಟು ಸ್ಥಾನ 35. ಬಿಜೆಪಿ-31, ಕಾಂಗ್ರೆಸ್-4.
1.ಕೊಳ (ಹಿಂ.ವರ್ಗ ಎ ಮಹಿಳೆ): ಲಕ್ಷ್ಮೀ ಮಂಜುನಾಥ (ಬಿ)-1157, ಆಶಾ ಚಂದ್ರಶೇಖರ್(ಕಾ)-516, ನೋಟಾ-14.
2.ವಡಭಾಂಡೇಶ್ವರ (ಸಾಮಾನ್ಯ): ಯೋಗೀಶ್ (ಬಿ)-1164, ಸೇಖರ ಜಿ.ಕೋಟ್ಯಾನ್(ಕಾ)-862, ಶಶಿಧರ (ಜೆಡಿಎಸ್)-45, ಪ್ರಶಾಂತ್ (ಬಿಎಸ್ಪಿ)-40, ನೋಟಾ-18.

3.ಮಲ್ಪೆ ಸೆಂಟ್ರಲ್ (ಹಿಂ.ವರ್ಗ ಬಿ ಮಹಿಳೆ): ಎಡ್ವಿನ್ ಕರ್ಕಡ (ಬಿ)-957, ಬಬಿತಾ ಕೊಳ (ಕಾ)-590, ನೋಟಾ-7.
4.ಕೊಡವೂರು (ಸಾಮಾನ್ಯ): ವಿಜಯ ಕೆ.(ಬಿ)-1667, ಮೀನಾಕ್ಷಿ ಮಾಧವ ಬನ್ನಂಜೆ (ಕಾ)-863, ನೋಟಾ-23.
 5.ಕಲ್ಮಾಡಿ (ಹಿಂ.ವರ್ಗ ಎ):ಸುಂದರ ಕಲ್ಮಾಡಿ (ಬಿ)-1027, ನಾರಾಯಣ ಕುಂದರ್ (ಕಾ)-777, ನೋಟಾ-7.
6.ಮೂಡುಬೆಟ್ಟು (ಸಾಮಾನ್ಯ): ಶ್ರೀಶ ಕೊಡವೂರು (ಬಿ)-1314, ಹಾರ್ಮಿಸ್ ನೋರೋನ್ಹಾ (ಕಾ)-714, ರಮೇಶ್ ಶೆಟ್ಟಿ (ಜೆಡಿಎಸ್)-276, ಗಣಪತಿ ಶೆಟ್ಟಿಗಾರ್ (ಪ)-134, ನೋಟಾ-3.

7.ಕೊಡಂಕೂರು (ಪ.ಜಾ.ಮಹಿಳೆ): ಸಂಪಾವತಿ(ಬಿ)-1003, ಜ್ಯೋತಿಲಕ್ಷ್ಮೀ (ಕಾ)-745, ಶಾಲಿನಿ (ಜೆಡಿಎಸ್)-33, ನೋಟಾ-20.
8.ನಿಟ್ಟೂರು (ಹಿಂ.ವರ್ಗ ಎ): ಸಂತೋಷ್ ಜತ್ತನ್ನ (ಬಿ)-1248, ನಾರಾಯಣ ಜತ್ತನ್ನ (ಕಾ)-913, ನೋಟಾ-18.
9.ಸುಬ್ರಮಣ್ಯ ನಗರ (ಹಿಂ.ವರ್ಗ ಎ ಮಹಿಳೆ): ಜಯಂತಿ ಕೆ. ಪೂಜಾರಿ (ಬಿ)-1337, ಸುಜಾತಾ ನಾಗೇಶ್ ಆಚಾರ್ಯ (ಕಾ)- 783, ನೋಟಾ-16.
10.ಗೋಪಾಲಪುರ(ಸಾಮಾನ್ಯ ಮಹಿಳೆ): ಮಂಜುಳಾ ವಿ.ನಾಯಕ್ (ಬಿ) -1306, ಐರಿನ್ ಮಿನೇಜಸ್ (ಕಾ)-1146, ನೋಟಾ-18.
11.ಕಕ್ಕುಂಜೆ (ಸಾಮಾನ್ಯ): ಡಿ.ಬಾಲಕೃಷ್ಣ ಶೆಟ್ಟಿ (ಬಿ)-1141, ಅಶೋಕ್ ಪೂಜಾರಿ ಕಕ್ಕುಂಜೆ (ಕಾ) 635, ನೋಟಾ-17.

12.ಕರಂಬಳ್ಳಿ (ಹಿಂ.ವರ್ಗ ಎ):ಗಿರಿಧರ ಆಚಾರ್ಯ (ಬಿ)-1331, ಯಾದವ ಆಚಾರ್ಯ (ಕಾ)-772, ಭೂಪಾಲ ಶೆಟ್ಟಿ(ಜೆಡಿಎಸ್-279, ನೋಟಾ-16.
13.ಮೂಡುಪೆರಂಪಳ್ಳಿ (ಸಾಮಾನ್ಯ ಮಹಿಳೆ): ಸೆಲಿನ ಕರ್ಕಡ(ಕಾ)-1040 , ಅರುಣ ಎಸ್.ಪೂಜಾರಿ (ಬಿ)- 908, ಸಂಧ್ಯಾ (ಜೆಡಿಎಸ್)-22, ನೋಟಾ-13.
14.ಸರಳೆಬೆಟ್ಟು (ಹಿಂ.ವರ್ಗ ಎ ಮಹಿಳೆ): ವಿಜಯಲಕ್ಷ್ಮೀ (ಬಿ)-996, ದೇವಕಿ ಕೋಟ್ಯಾನ್ (ಕಾ)-546, ನೋಟಾ-15.
15.ಶೆಟ್ಟಿಬೆಟ್ಟು (ಹಿಂ.ವರ್ಗ ಎ ಮಹಿಳೆ): ಅಶ್ವಿನಿ ಅರುಣ್ ಪೂಜಾರಿ (ಬಿ)- 1510, ಸವಿತಾ ಅಶೋಕ್ ನಾಯಕ್ (ಕಾ)-840, ವತ್ಸಲಾ ನಾಗೇಶ್(ಪ)- 123, ನೋಟಾ-17.

16.ಪರ್ಕಳ (ಸಾಮಾನ್ಯ ಮಹಿಳೆ): ಸುಮಿತ್ರಾ ಆರ್.ನಾಯಕ್ (ಬಿ)- 1468, ಪೂರ್ಣಿಮಾ ಸುಜಿತ್ (ಕಾ)-891, ನೋಟಾ-23.
17.ಈಶ್ವರ ನಗರ (ಹಿಂ.ವರ್ಗ ಎ): ಮಂಜುನಾಥ ಶೆಟ್ಟಿಗಾರ್ (ಬಿ)-493, ಮಿಥುನ್ ಕುಮಾರ್ (ಕಾ)-193, ಜಯರಾಮ ಶೆಟ್ಟಿಗಾರ್ (ಪ)-66, ನೋಟಾ-1.

18.ಮಣಿಪಾಲ (ಸಾಮಾನ್ಯ ಮಹಿಳೆ): ಕಲ್ಪನಾ ಸುಧಾಮ (ಬಿ)-856, ಸಾಧನಾ ಎಸ್.ಕಿಣಿ(ಕಾ)-322, ನೋಟಾ-7.
19. ಮೂಡುಸಗ್ರಿ (ಪ.ಪಂ. ಮಹಿಳೆ): ಭಾರತೀ (ಬಿ)-1760, ಜಾನಕಿ ಕೃಷ್ಣ ನಾಯ್ಕಿ (ಕಾ)-839, ನೋಟಾ-32.
20.ಇಂದ್ರಾಳಿ (ಪ.ಪಂ.): ಅಶೋಕ್ ನಾಯಕ್ ಮಂಚಿಕುಮೇರಿ(ಬಿ)- 1185, ರಾಘವೇಂದ್ರ ನಾಯಕ್ (ಕಾ)-1170, ನೋಟಾ-25.
21.ಇಂದಿರಾ ನಗರ (ಸಾಮಾನ್ಯ): ಚಂದ್ರಶೇಖರ್ ಯು.(ಬಿ)-1243, ಹಿಲರಿ ಜತ್ತನ್ನ (ಕಾ)-897, ಜಯಕರ(ಜೆಡಿಎಸ್)-79, ನೋಟಾ-16.
22.ಬಡಗುಬೆಟ್ಟು (ಸಾಮಾನ್ಯ): ವಿಜಯ ಪೂಜಾರಿ (ಕಾ)-1343, ಅರುಣ ಶೆಟ್ಟಿಗಾರ್ (ಬಿ)-1126, ನೋಟಾ-8.

23.ಚಿಟ್ಪಾಡಿ (ಸಾಮಾನ್ಯ): ಕೃಷ್ಣರಾವ್ ಕೊಡಂಚ (ಬಿ)-879, ಚಂದ್ರಮೋಹನ್ (ಕಾ)-724, ಜೆ.ವಿಜಯ ಡಿಸೋಜ (ಪ)-134, ನೋಟಾ-2.
24.ಕಸ್ತೂರ್ಬಾ ನಗರ (ಪ.ಜಾ.): ರಾಜು(ಬಿ)-912, ಪ್ರಣಮ್ ಕುಮಾರ್ (ಕಾ)- 909, ಚಂದ್ರಕಲಾ (ಜೆಡಿಎಸ್)-56, ನೋಟಾ-20.
25.ಕುಂಜಿಬೆಟ್ಟು (ಹಿಂ.ವರ್ಗ ಎ): ಗಿರೀಶ್ ಎಂ.ಆಂಚನ್ (ಬಿ)- 1026, ಶಶಿರಾಜ್ ಕುಂದರ್ (ಕಾ)-929, ನೋಟಾ-18.
26.ಕಡಿಯಾಳಿ (ಸಾಮಾನ್ಯ ಮಹಿಳೆೆ):ಗೀತಾ ಡಿ.ಶೇಟ್ (ಬಿ)-1273, ಆಶಾ ಕಡಿಯಾಳಿ (ಕಾ)-405, ನೋಟಾ-20.
27.ಗುಂಡಿಬೈಲು (ಸಾಮಾನ್ಯ): ಪ್ರಭಾಕರ ಪೂಜಾರಿ (ಬಿ)-1101, ಆರ್.ಕೆ. ರಮೇಶ್ (ಕಾ)-794, ನೋಟಾ-13.

28.ಬನ್ನಂಜೆ (ಹಿಂ.ವರ್ಗ ಎ ಮಹಿಳೆ): ಸವಿತಾ ಹರೀಶ್‌ರಾಮ್ (ಬಿ)- 982, ರೇಖಾ ಭಾಸ್ಕರ ಪೂಜಾರಿ (ಕಾ)-483, ನೋಟಾ-9.
29.ತೆಂಕಪೇಟೆ (ಸಾಮಾನ್ಯ ಮಹಿಳೆ): ಮಾನಸ ಚಿದಾನಂದ ಪೈ (ಬಿ)- 881, ಯು.ಜಯಶ್ರೀ ಶೇಟ್ (ಕಾ)-197, ನೋಟಾ-7.
30.ಒಳಕಾಡು (ಸಾಮಾನ್ಯ ಮಹಿಳೆೆ): ರಜನಿ ಹೆಬ್ಬಾರ್ (ಬಿ)-858, ಜ್ಯೋತಿ ಕೃಷ್ಣ ಹೆಬ್ಬಾರ್ (ಕಾ)-493, ಗೀತಾ ರವಿ ಶೇಟ್ (ಪ)-259, ನೋಟಾ-7.
31.ಬೈಲೂರು (ಸಾಮಾನ್ಯ): ರಮೇಶ್ ಕಾಂಚನ್ (ಕಾಂ)- 858, ಮಹೇಶ್ ಠಾಕೂರ್ (ಬಿ)- 737, ನೋಟಾ-7.

32. ಕಿನ್ನಿಮುಲ್ಕಿ (ಸಾಮಾನ್ಯ ಮಹಿಳೆ): ಅಮೃತ ಕೃಷ್ಣಮೂರ್ತಿ (ಕಾಂ)- 1262, ಜ್ಯೋತಿ ರಾಮನಾಥ ಶೆಟ್ಟಿ (ಬಿ)- 604, ನೋಟಾ-12.
33.ಅಜ್ಜರಕಾಡು (ಸಾಮಾನ್ಯ ಮಹಿಳೆ): ಲಕ್ಷ್ಮೀ ಚಿತ್ತರಂಜನ್ ಭಟ್ (ಬಿ)- 908, ಸುಮನಾ ಸುರೇಂದ್ರ ಆಚಾರ್ಯ (ಕಾ)-357, ಅನಿತಾ ಶೇಟ್ (ಜೆಡಿಎಸ್)-35, ರಾಧಾ (ಶಿವಸೇನೆ)-88, ಪ್ರಮೋದಾ (ಪ)-30, ನೋಟಾ-4.

34.ಶಿರಿಬೀಡು (ಹಿಂ.ವರ್ಗ ಬಿ): ಟಿ.ಜಿ.ಹೆಗ್ಡೆ (ಬಿ)-1044, ಶೇಖರ ಶೆಟ್ಟಿ (ಕಾ)-399, ಕೆ.ರಮೇಶ್ ಶೆಟ್ಟಿ (ಜೆಡಿಎಸ್)-170, ನೋಟಾ-6.
35.ಅಂಬಲಪಾಡಿ (ಸಾಮಾನ್ಯ): ಹರೀಶ್ ಶೆಟ್ಟಿ (ಬಿ)-1039, ರೆನಾಲ್ಡ್ ಪ್ರವೀಣ್‌ಕುಮಾರ್ (ಕಾ)-399, ಎಚ್.ರಾಮರಾವ್ (ಜೆಡಿಎಸ್)-170, ನೋಟಾ-6

share
ವಾರ್ತಾಭಾರತಿ
ವಾರ್ತಾಭಾರತಿ
Next Story
X