Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ಸಾಲಿಗ್ರಾಮ ಪ.ಪಂ.: ಬಹುಮತದೊಂದಿಗೆ...

​ಸಾಲಿಗ್ರಾಮ ಪ.ಪಂ.: ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ

ವಾರ್ತಾಭಾರತಿವಾರ್ತಾಭಾರತಿ4 Sept 2018 8:31 PM IST
share

 ಉಡುಪಿ, ಸೆ.4: ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳಲ್ಲಿ ಬಿಜೆಪಿ ಈ ಬಾರಿ 10 ಸ್ಥಾನಗಳನ್ನು ಜಯಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಕಾಂಗ್ರೆಸ್ ಐದು ವಾರ್ಡುಗಳಲ್ಲಿ ಜಯ ಪಡೆದರೆ, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದಾರೆ.

ಕಳೆದ ಬಾರಿ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ಹಾಗೂ ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು. ಮೀಸಲಾತಿಯ ಕಾರಣದಿಂದ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗೆ ಬೆಂಬಲ ನೀಡಿ ಕೊನೆಯ ಎರಡೂವರೆ ವರ್ಷಗಳಲ್ಲಿ ತಾನೇ ಅಧಿಕಾರವನ್ನು ನಡೆಸಿತ್ತು.

ಫಲಿತಾಂಶ:

 1.ಪಡುಕೆರೆ (ಹಿಂ.ವರ್ಗ ಎ ಮಹಿಳೆ):ರೇಖಾ ಕೇಶವ (ಬಿ)-401, ಉಷಾ ಶಂಕರ್ ಪೂಜಾರಿ (ಕಾ)-288, ಸಾವಿತ್ರಿ (32). 2.ವಿಷ್ಣುಮೂರ್ತಿ (ಸಾಮಾನ್ಯ ಮಹಿಳೆ): ಅನುಸೂಯ ಆನಂದ ಹೇರ್ಳೆ(ಬಿ)-406, ಸುಮಾ ಚಂದ್ರಪೂಜಾರಿ(ಕಾ)-97, 3.ಗೆಂಡೆಕೆರೆ (ಸಾಮಾನ್ಯ): ಶ್ರೀನಿವಾಸ ಅಮೀನ್(ಕಾ)-381, ಉಮಾದೇವಿ(ಬಿ)-186, ನಾಗರಾಜ್(ಜೆಡಿಎಸ್) -30, ಎಸ್.ನಾಗೇಶ್ ಹೆಗ್ಡೆ(ಪ)-73, 4. ತೋಡಕಟ್ಟು (ಹಿಂ.ವರ್ಗ ಎ): ಪುನೀತ್ ಪೂಜಾರಿ(ಕಾ)-355, ಕರುಣಾಕರ ಪೂಜಾರಿ(ಬಿ)-354, ಶಿವರಾಜ್ (ಜೆಡಿಎಸ್)-65, 5.ಕಾರ್ತಟ್ಟು(ಸಾಮಾನ್ಯ): ಶ್ಯಾಮಸುಂದರ್ ನಾಯರಿ(ಬಿ)- 286, ಮಹಾಬಲ

ಮಡಿವಾಳ(ಕಾ)-258, ಉಮೇಶ್ ನಾಯರಿ(ಪ)-26, 6.ಮಾರಿಗುಡಿ(ಹಿಂ.ವರ್ಗ ಬಿ): ಸುಕನ್ಯ ಜೆ.ಶೆಟ್ಟಿ (ಬಿ)- 382, ಸೂರ್ಯಕಾಂತ ಶೆಟ್ಟಿ (ಕಾ)-301, ಚಂದ್ರಶೇಖರ್ ಶೆಟ್ಟಿ (ಜೆಡಿಎಸ್)-17, 7.ಪೇಟೆ(ಹಿಂ.ವರ್ಗ ಎ ಮಹಿಳೆ): ರತ್ನಾ ನಾಗರಾಜ್ ಗಾಣಿಗ (ಪಕ್ಷೇತರ)-170, ತನುಜಾ ಸಂಪತ್ (ಬಿ)-146, ಕುಸುಮಾ ಬಸವ ಪೂಜಾರಿ(ಕಾ)-40, ವಸುಮತಿ ಕೆ.(ಜೆಡಿಎಸ್)-35. 8.ಬಡಾಹೋಳಿ(ಪ. ಜಾ.): ಗಣೇಶ್ (ಕಾ)-281, ಕೆ.ರಾಘವೇಂದ್ರ (ಬಿ)-213, ಪ್ರದೀಪ್ ಕೆ. (ಪ)-129.

 9.ಮೂಡೋಳಿ(ಸಾಮಾನ್ಯ): ಸಂಜೀವ ದೇವಾಡಿಗ(ಬಿ)-321, ಅಚ್ಯುತ್ ಪೂಜಾರಿ(ಕಾ)-213, ರಾಮ(ಸಿಪಿಐ)-19, ಭರತ್(ಪ)-7. 10. ತೆಂಕು ಹೋಳಿ (ಸಾಮಾನ್ಯ ಮಹಿಳೆ): ಗಿರಿಜ (ಬಿ)-334, ಮೇಘ ಕೆ.(ಕಾ)-236. 11.ಪಡುಹೋಳಿ( ಹಿಂ.ವರ್ಗಎ): ಕಾರ್ಕಡ ರಾಜು ಪೂಜಾರಿ(ಬಿ)- 405, ರಘು ಭಂಡಾರಿ (ಕಾ)-111, ಕೃಷ್ಣ ಪೂಜಾರಿ(ಪ)-73. 12.ಭಗವತಿ (ಪ.ಪಂ.): ಆನಂದ (ಬಿ)-397, ಸುನೀತಾ (ಕಾ)-207. 13.ಪಾತಾಳ ಬೆಟ್ಟು (ಸಾಮಾನ್ಯ): ರವೀಂದ್ರ ಕಾಮತ್ (ಕಾ)-415, ಉದಯ ಪೂಜಾರಿ (ಬಿ)-296, ಅರುಣ್(ಜೆಡಿಎಸ್)-33.

14.ದೊಡ್ಮನೆಬೆಟ್ಟು(ಸಾಮಾನ್ಯ ಮಹಿಳೆ): ಸುಲತಾ ಎಸ್.ಹೆಗ್ಡೆ(ಬಿ)-334, ವಿಮಲ(ಕಾ)-301. 15. ಚೆಲ್ಲಮಕ್ಕಿ (ಸಾಮಾನ್ಯ ಮಹಿಳೆ): ಜಾಹಿರಾ(ಕಾ)-209, ಅನಿತ ಶ್ರೀಧರ (ಬಿ)-190, ಗಿರಿಜ(ಪ)-106.16.ಯಕ್ಷಮಠ(ಸಾಮಾನ್ಯ): ಭಾಸ್ಕರ್ ಬಂಗೇರ (ಬಿ)-264, ದಿನೇಶ್ ಬಂಗೇರ(ಕಾ)-189.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X