ಪಾಂಡ್ಯ ಏಶ್ಯಕಪ್ ನ ಉಳಿದ ಪಂದ್ಯಗಳಿಂದ ಹೊರಕ್ಕೆ
ದುಬೈ , ಸೆ.20:ಗಾಯಗೊಂಡಿರುವ ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಏಶ್ಯಕಪ್ ನ ಉಳಿದ ಎಲ್ಲ ಪಂದ್ಯಗಳಿಂದಲೂ ತಂಡದಿಂದ ದೂರ ಉಳಿಯಲಿದ್ದಾರೆ.
ದೀಪಕ್ ಚಹಾರ್ ಅವರನ್ನು ಪಾಂಡ್ಯ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅವರು ಬೌಲಿಂಗ್ ನಡೆಸುತ್ತಿದ್ದಾಗ ಬೆನ್ನು ನೋವಿನ ಸಮಸ್ಯೆಯಿಂದ ಕುಸಿದು ಬಿದ್ದು ಕ್ರೀಡಾಂಗಣ ತೊರೆದಿದ್ದರು.
Next Story