Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನನ್ನ ಮಾಸ್ಕ್ ರಕ್ತದಿಂದ ತುಂಬಿತ್ತು:...

ನನ್ನ ಮಾಸ್ಕ್ ರಕ್ತದಿಂದ ತುಂಬಿತ್ತು: ಜೆಟ್ ಏರ್‌ವೇಸ್ ಪ್ರಯಾಣಿಕ

ವಾರ್ತಾಭಾರತಿವಾರ್ತಾಭಾರತಿ21 Sept 2018 9:49 PM IST
share
ನನ್ನ ಮಾಸ್ಕ್ ರಕ್ತದಿಂದ ತುಂಬಿತ್ತು: ಜೆಟ್ ಏರ್‌ವೇಸ್ ಪ್ರಯಾಣಿಕ

ಮುಂಬೈ, ಸೆ. 21: ಮುಂಬೈಯಿಂದ ಜೈಪುರಕ್ಕೆ ಸಂಚರಿಸುವ ಜೆಟ್ ಏರ್‌ವೇಸ್‌ನಲ್ಲಿ ಗುರುವಾರ ಬೆಳಗ್ಗೆ ಕೆಲವರು ವಿಮಾನದ ಒಳಗಡೆ ಉಸಿರುಗಟ್ಟುವಂತಾಗುತ್ತಿರುವ ಬಗ್ಗೆ ತಿಳಿಸಿದರು. ಸರಿ ಸುಮಾರು 15 ನಿಮಿಷಗಳ ಬಳಿಕ ಆಮ್ಲಜನಕದ ಮಾಸ್ಕ್ (ವಿಮಾನದ ಒಳಗಡೆ ಆಮ್ಲಜನಕದ ಪ್ರಮಾಣ ಕಡಿಮೆ ಆದಾಗ, ಆಮ್ಲ ಜನಕ ಪೂರೈಸುವ ಮಾಸ್ಕ್ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯಾಂತ್ರಿಕವಾಗಿ ಕೆಳಗೆ ಇಳಿ ಬೀಳುತ್ತದೆ.) ಕೆಳಗೆ ಬಿತ್ತು. ಪ್ರಯಾಣಿಕ ಅಂಕುಲ್ ಕಲಾ ಆ ಮಾಸ್ಕ್ ಅನ್ನು ಮುಖಕ್ಕೆ ಇಟ್ಟುಕೊಂಡರು. ಆದರೆ, ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವರು ಮಾಸ್ಕ್ ತೆಗೆದಾಗ ಅದರ ತುಂಬ ರಕ್ತವಿತ್ತು. ಜೆಟ್ ಏರ್‌ವೇಸ್‌ನ ವಿಮಾನ 9ಡಬ್ಲು 697ರಲ್ಲಿ ಕ್ಯಾಬಿನ್ ಗಾಳಿ ಒತ್ತಡ ಕಡಿಮೆ ಆದ ಪರಿಣಾಮ ಮೂಗು, ಬಾಯಿಗಳಲ್ಲಿ ರಕ್ತಸ್ರಾವವಾದ, ತಲೆನೋವು ಕಾಣಿಸಿಕೊಂಡ 30 ಪ್ರಯಾಣಿಕರಲ್ಲಿ ಕಲಾ ಕೂಡ ಒಳಗೊಂಡಿದ್ದಾರೆ.

ಕಾಕ್‌ಪಿಟ್ ಸಿಬ್ಬಂದಿ ವಿಮಾನದಲ್ಲಿ ಗಾಳಿ ಒತ್ತಡವನ್ನು ನಿರ್ವಹಿಸುವ ಸ್ವಿಚ್ ಅನ್ನು ಆನ್ ಮಾಡದೇ ಇರುವುದು ಇದಕ್ಕೆ ಕಾರಣವಾಗಿತ್ತು. ‘‘ಕಡಿಮೆ ಗಾಳಿ ಒತ್ತಡದ ಪರಿಣಾಮ ನನಗೆ ತೀವ್ರವಾದ ತಲೆನೋವು’’ ಉಂಟಾಯಿತು ಎಂದು ಕಲಾ ಹೇಳಿದ್ದಾರೆ. ‘‘ಆದಾಗ್ಯೂ, ಪ್ರಯಾಣಿಕರು ಉತ್ತಮವಾಗಿ ಸಹಕರಿಸಿದರು. ಆಮ್ಲಜನಕದ ಮಾಸ್ಕ್ ಒದಗಿಸಿದ ಬಳಿಕ ಸಿಬ್ಬಂದಿ ಸೂಚನೆ ಅನುಸರಿಸಿದರು. ಕಡಿಮೆ ಆಗುತ್ತಿರುವ ಗಾಳಿ ಒತ್ತಡವನ್ನು ನಿರ್ವಹಿಸುವುದು ಕಷ್ಟಕರ ಎಂಬುದನ್ನು ಕೆಲವರು ತಿಳಿದುಕೊಂಡರು. ನನ್ನ ಹಿಂದೆ ಕುಳಿತಿದ್ದ ಮಹಿಳೆಯೋರ್ವರು ಕಿವಿ ನೋವಿನಿಂದ ಎರಡು ಬಾರಿ ಚೀರಿದರು’’ ಎಂದು ಹೆಸರು ಹೇಳಲಿಚ್ಛಿಸದ ಪ್ರಯಾಣಿಕರೋರ್ವರು ತಿಳಿಸಿದ್ದಾರೆ.

ಕಲಾ ಅವರು ಜೆಟ್ ಏರ್‌ವೇಸ್‌ನಿಂದ 30 ಲಕ್ಷ ಪರಿಹಾರ ಹಾಗೂ 100 ಸುಧಾರಿತ ವೋಚರ್ ನೀಡುವಂತೆ ಆಗ್ರಹಿಸಿದ್ದಾರೆ. ‘‘ನಾವು ನಮ್ಮ ಕಿವಿಗಳನ್ನು ಮುಚ್ಚಿಕೊಂಡೆವು ಹಾಗೂ ಆಮ್ಲಜನಕದ ಮಾಸ್ಕ್ ಅನ್ನು ಕೈಯಲ್ಲಿ ಹಿಡಿದುಕೊಂಡೆವು. ಆದರೆ, ಅದು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ರಕ್ತ ಸ್ರಾವವಾಗುತ್ತಿದೆ ಎಂದು ನಾನು ಸಹ

ಪ್ರಯಾಣಿಕರೋರ್ವರಲ್ಲಿ ತಿಳಿಸಿದೆ ಹಾಗೂ ಗಗನ ಸಖಿಯತ್ತ ಕೈ ಬೀಸಿದೆ. ಆದರೆ, ಗಗನಸಖಿ ಸೀಟಿನಲ್ಲಿ ಕುಳಿತುಕೊಳ್ಳಿ. ಎಲ್ಲವೂ ಸರಿಯಾಗುತ್ತದೆ’’ ಎಂದರು. ಎಂದವರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X