Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ವೈಕಿಂಗ್ ಕಾಯಿಲೆ ಎಂದರೇನು ? ಅದು ಹೇಗೆ...

ವೈಕಿಂಗ್ ಕಾಯಿಲೆ ಎಂದರೇನು ? ಅದು ಹೇಗೆ ಉಂಟಾಗುತ್ತದೆ ?

ವಾರ್ತಾಭಾರತಿವಾರ್ತಾಭಾರತಿ26 Sept 2018 3:55 PM IST
share
ವೈಕಿಂಗ್ ಕಾಯಿಲೆ ಎಂದರೇನು ? ಅದು ಹೇಗೆ ಉಂಟಾಗುತ್ತದೆ ?

ಕೈ ಚರ್ಮದ ಅಂಗಾಂಶಗಳು ನಿಧಾನವಾಗಿ ದಪ್ಪವಾಗಿ ಪೆಡಸಾಗುವ ಈ ಕಾಯಿಲೆ 8ರಿಂದ 11ನೇ ಶತಮಾನದವರೆಗೆ ಸ್ಕಾಂಡಿನೇವಿಯಾದಲ್ಲಿ ಪ್ರಬಲವಾಗಿದ್ದ ವೈಕಿಂಗ್ ಸಮುದಾಯದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದರಿಂದ ಆ ಹೆಸರನ್ನೇ ಅಂಟಿಸಿಕೊಂಡಿದೆ. ತಾಂತ್ರಿಕವಾಗಿ ಈ ಕಾಯಿಲೆಯನ್ನು ‘ಡುಪೆಟ್ರನ್ಸ್ ಕಾಂಟ್ರಾಕ್ಚರ್’ ಎಂದು ಕರೆಯಲಾಗುತ್ತದೆ.

ಇದು ಕೈ ವಿರೂಪಗೊಳ್ಳುವ ಕಾಯಿಲೆಯಾಗಿದ್ದು,ಬೆರಳುಗಳು ಅಂಗೈಯತ್ತ ಬಾಗಿರುತ್ತವೆ ಮತ್ತು ಸಂಪೂರ್ಣವಾಗಿ ಹೊರಗೆ ಚಾಚಲು ಸಾಧ್ಯವಾಗುವುದಿಲ್ಲ. ಕೈಗಳ ಚರ್ಮದ ಕೆಳಗೆ ದಪ್ಪ ತಂತುಗಳಂತಿರುವ ಅಂಗಾಂಶಗಳ ಗಂಟುಗಳು ಕ್ರಮೇಣವಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಅಂತಿಮವಾಗಿ ಬೆರಳುಗಳನ್ನು ಬಗ್ಗಿದ ಸ್ಥಿತಿಯಲ್ಲಿ ಅಂಗೈನತ್ತ ಎಳೆಯುತ್ತವೆ. ಈ ಕಾಯಿಲೆೆಯು ಅಂಗೈಯೊಳಗಿನ,ಹೆಚ್ಚಾಗಿ ಮುಂದೋಳಿನ ನಾಲ್ಕು ಮತ್ತು ಐದನೇ ಮೂಳೆಗಳ ನಡುವಿನ ಅಂಗಾಂಶಗಳು ದಪ್ಪವಾಗುವುದರಿಂದ ಉಂಟಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.

ಈ ಕಾಯಿಲೆಗೆ ತುತ್ತಾದರೆ ವ್ಯಕ್ತಿಗೆ ದಿನನಿತ್ಯದ ಕೆಲಸಗಳನ್ನು ಮಾಡುವುದೂ ಕಷ್ಟವಾಗುತ್ತದೆ.

ಸ್ಕಾಂಡಿನೇವಿಯಾ ಮೂಲದ ವೈಕಿಂಗ್ ಜನರು ಉತ್ತರ ಯುರೋಪ್ ಮತ್ತು ಅದರಾಚೆಗೂ ವಿಸ್ತರಿಸಿಕೊಂಡಿದ್ದು,ವಿಶ್ವಾದ್ಯಂತ ಸುತ್ತುತ್ತಿದ್ದಾಗ ಸ್ಥಳೀಯ ಮಹಿಳೆಯರನ್ನು ಮದುವೆ ಮಾಡಿಕೊಂಡು ಅವರಿಗೆ ಸಂತಾನವನ್ನು ಕರುಣಿಸುತ್ತ ಈ ಕಾಯಿಲೆ ಎಲ್ಲೆಡೆ ಹರಡಲು ಕಾರಣರಾಗಿದ್ದರು ಎನ್ನಲಾಗಿದೆ.

ವೈಕಿಂಗ ಕಾಯಿಲೆಯು ಸಾಮಾನ್ಯ ಆನುವಂಶಿಕ ವೈಕಲ್ಯ ಎನ್ನುವುದನ್ನು ಹಲವಾರು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಕಾಯಿಲೆಯು ಹೆಚ್ಚಾಗಿ 45 ವರ್ಷಕ್ಕಿಂತ ಮೇಲಿನ ಪುರುಷರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ವ್ಯಕ್ತಿಯ ವಂಶವಾಹಿಯಲ್ಲಿ ಈ ವೈಕಲ್ಯವಿದ್ದ ಮಾತ್ರಕ್ಕೆ ಆತ ಈ ರೋಗಕ್ಕೆ ಗುರಿಯಾಗುವುದು ಕಡ್ಡಾಯವೇನಲ್ಲ. ಮೂರ್ಛೆರೋಗ,ಮಧುಮೇಹದಿಂದ ಬಳಲುತ್ತಿರುವವರು ಮತ್ತು ಮದ್ಯಪಾನದ ಚಟವನ್ನು ಹೊಂದಿರುವವರನ್ನು ಈ ಕಾಯಿಲೆಯು ಹೆಚ್ಚಾಗಿ ಕಾಡುತ್ತದೆ.

 ಈ ಕಾಯಿಲೆಯು ನಿಧಾನವಾಗಿ ಅಭಿವೃದ್ಧಿಗೊಳ್ಳುತ್ತದೆ. ಆರಂಭದಲ್ಲಿ ಅಂಗೈಯಲ್ಲಿಯ ನಾರುನಾರಾದ ಅಂಗಾಂಶಗಳು ದಪ್ಪವಾಗಲು ಆರಂಭಗೊಳ್ಳುತ್ತವೆ ಮತ್ತು ನಂತರ ಪೆಡಸಾಗುತ್ತವೆ. ಬಳಿಕ ನಿಧಾನವಾಗಿ ಬೆರಳುಗಳು ಪೆಡಸಾಗತೊಡಗುತ್ತವೆ ಮತ್ತು ನಂತರ ಒಳಗಡೆ ಬಗ್ಗತೊಡಗುತ್ತವೆ ಅಥವಾ ಮಡಿಚಿಕೊಳ್ಳತೊಡಗುತ್ತವೆ. ಅವುಗಳ ನಮ್ಯತೆಯು ಅಥವಾ ಒಳಗೆ ಹೊರಗೆ ಚಾಚುವ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇಂತಹ ಪೀಡಿತ ಬೆರಳುಗಳನ್ನು ಸಂಪೂರ್ಣವಾಗಿ ನೆಟ್ಟಗೆ ಮಾಡಲು ಸಾಧ್ಯವಾಗುವುದಿಲ್ಲ. ಕ್ರಮೇಣ ಕೈಗಳಿಗೆ ಗವಸು ಧರಿಸುವುದು,ಇತರರಿಗೆ ಹಸ್ತಲಾಘವ ನೀಡುವುದು ಅವಾ ಕೈಗಳನ್ನು ಜೇಬಿನೊಳಗೆ ತೂರಿಸುವಂತಹ ಸರಳ ಕಾರ್ಯಗಳೂ ಕಷ್ಟಕರವಾಗುತ್ತವೆ.

ಹೆಚ್ಚಿನ ಪ್ರಕರಣಗಳಲ್ಲಿ ಈ ಕಾಯಿಲೆಯು ಮೊದಲಿಗೆ ಉಂಗುರ ಬೆರಳನ್ನು ಬಾಧಿಸುತ್ತದೆ ಎನ್ನುವುದು ಕಂಡುಬಂದಿದೆ. ಹೆಬ್ಬೆರಳು ಮತ್ತು ತೋರುಬೆರಳು ಈ ಕಾಯಿಲೆಗೆ ತುತ್ತಾಗುವುದು ಅಪರೂಪ. ವರ್ಷಗಳು ಕಳೆದಂತೆ ಈ ಕಾಯಿಲೆಯು ನಿಧಾನವಾಗಿ ಬಲಿಯುತ್ತದೆ. ಚರ್ಮದ ಕೆಳಗೆ ಬೆಳೆಯುವ ಗಂಟುಗಳು ಸ್ಪರ್ಶಕ್ಕೆ ಅತಿಯಾದ ಸಂವೇದನಾಶೀಲತೆಯನ್ನು ಹೊಂದಿರಬಹುದು,ಆದರೆ ಇವು ನೋವನ್ನುಂಟು ಮಾಡುವುದಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಈ ಕಾಯಿಲೆ ಒಂದೇ ಕೈಯನ್ನು ಬಾಧಿಸುತ್ತದೆ.

ಈ ಕಾಯಿಲೆಗೆ ಚಿಕಿತ್ಸೆಯು ಅದರ ತೀವ್ರತೆಯನ್ನು ಅವಲಂಬಿಸಿರುತ್ತದೆ. ಆರಂಭಿಕ ಹಂತಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಗುಣಪಡಿಸಬಹುದಾಗಿದೆ. ದೈನಂದಿನ ಕೆಲಸಗಳನ್ನು ಮಾಡಿಕೊಳ್ಳಲು ಸಾದ್ಯವಾಗದಿದ್ದಷ್ಟು ತೀವ್ರಗೊಂಡರೆ ಶಸ್ತ್ರಚಿಕಿತ್ಸೆಯು ಅಗತ್ಯವಾಗುತ್ತದೆ. ಆದರೆ ಸ್ಥಿತಿಯು ತೀವ್ರವಾಗಿ ಹದಗೆಟ್ಟಿದ್ದರೆ ಯಾವ ಚಿಕಿತ್ಸೆಯೂ ಫಲ ನೀಡದಿರಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X