ಅಮೃತಸರ ರೈಲು ದುರಂತ: ರಾವಣನ ವೇಷಧಾರಿ ಮೃತ
ಫೋಟೊ ಕೃಪೆ: ANI
ಅಮೃತಸರ, ಅ.20: ಅಮೃತ ಸರದಲ್ಲಿ ಶುಕ್ರವಾರ ನಡೆದ ದಸರಾ ಹಬ್ಬದ ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ವೇಷ ಧರಿಸಿಕೊಂಡಿದ್ದ ವ್ಯಕ್ತಿ ರೈಲು ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಮೃತ ರಾವಣನ ವೇಷಧಾರಿಯನ್ನು ದಲ್ಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಸಿಂಗ್ ಅವರು ತಾಯಿ, ಪತ್ನಿ ಹಾಗೂ 8 ತಿಂಗಳ ಮಗುವನ್ನು ಅಗಲಿದ್ದಾರೆ.
ವಿಧವೆ ಸೊಸೆಗೆ ಸರಕಾರಿ ಉದ್ಯೋಗ ನೀಡುವಂತೆ ಸಿಂಗ್ ತಾಯಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ಗೆ ಒತ್ತಾಯಪಡಿಸಿದ್ದಾರೆ.
Next Story