ಶ್ರೀಲಂಕಾ ರಾಜಕೀಯ ಕಲಹ: ಅರ್ಜುನ್ ರಣತುಂಗ ಬಂಧನ
ಕೊಲಂಬೋ, ಅ.29: ಒಬ್ಬರ ಸಾವಿಗೆ ಕಾರಣವಾದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿ ಶ್ರೀಲಂಕಾ ಪೊಲೀಸರು ಉಚ್ಛಾಟಿತ ತೈಲ ಸಚಿವ ಅರ್ಜುನ್ ರಣತುಂಗರನ್ನು ಬಂಧಿಸಿದ್ದಾರೆ.
“ಗುಂಡಿನ ದಾಳಿ ಘಟನೆಗೆ ಸಂಬಂಧಿಸಿ ರಣತುಂಗರನ್ನು ಬಂಧಿಸಲಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು” ಎಂದು ಪೊಲೀಸ್ ವಕ್ತಾರ ರುವಾನ್ ಗುಣಸೇಕರ ತಿಳಿಸಿದ್ದಾರೆ.
Next Story