Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಭಾವನೆಗಳ ಕುದುರೆ ಏರಿದ ಪುಟಗಳು

ಭಾವನೆಗಳ ಕುದುರೆ ಏರಿದ ಪುಟಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ15 Nov 2018 6:46 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಭಾವನೆಗಳ ಕುದುರೆ ಏರಿದ ಪುಟಗಳು

ಒಡಲ ಖಾಲಿ ಪುಟ ಕಾವೇರಿ ಎಸ್. ಎನ್. ಅವರ ಎರಡನೇ ಕೃತಿ. ಲೇಖನಗಳ ಸಂಗ್ರಹ ಇದಾಗಿದ್ದರೂ ಬಾಲ್ಯದ ನೆನಪುಗಳ ಮೂಲಕ ಪ್ರಬಂಧದ ಗುಣವನ್ನು ಪಡೆದುಕೊಂಡಿರುವ ಹಲವು ಹೃದಯಸ್ಪರ್ಶಿ ಬರಹಗಳಿವೆ. ಬರಹಗಳ ಗುಣಗಳಿಗೆ ತಕ್ಕಂತೆ ಲೇಖಕಿ ನಾಲ್ಕು ಭಾಗಗಳನ್ನು ಮಾಡಿರುವುದು ಓದುಗರಿಗೆ ಅನುಕೂಲವಾಗಿದೆ. ಮೊದಲ ಭಾಗದಲ್ಲಿ ತನ್ನ ಬಾಲ್ಯ ಮತ್ತು ಬದುಕಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮೇರಿ ಟೀಚರ್ ಮತ್ತು ಇಂಗ್ಲಿಷ್ ಎಂಬ ಮಾಯಾಂಗನೆ, ತಮಗೆ ಅಕ್ಷರ ಕಲಿಸಿದ ಹಿರಿಯರ ಆರ್ದ್ರ ನೆನಪು, ಬಾಲ್ಯದ ತುಂಟತನಗಳು, ಮದುವೆ ಲೋಕ ಇವೆಲ್ಲವನ್ನು ಈ ಅಧ್ಯಾಯದಲ್ಲಿ ತೆರೆದಿಡುತ್ತದೆ. ಈ ಲೇಖನಗಳಿಗೆ ಕಥನ ಗುಣವಿದೆ. ಎಲ್ಲರ ಬದುಕಿನ ಅನುಭವವೂ ಆಗಬಹುದಾದ ನೆನಪುಗಳು ನಮ್ಮನ್ನು ಕಾಡುತ್ತವೆ.

ಎರಡನೆ ಅಧ್ಯಾಯವನ್ನು ವಿಚಾರಗಳಿಗೆ ಮೀಸಲಿಟ್ಟಿದ್ದಾರೆ. ದೇಶವನ್ನು ಕಾಡುವ ನರಹತ್ಯೆಗಳು, ಮಾಧ್ಯಮ-ಮಹಿಳೆ ನಡುವಿನ ವಿಚಾರಗಳು, ಧಾರ್ಮಿಕ ಮನಸ್ಸಿನ ಮೈಲಿಗೆ ಎಂದು ಲೇಖಕಿ ಭಾವಿಸುವ ಮುಟ್ಟು, ರೈತರನ್ನು ನೋಡುವ ಕ್ರಮ, ಶಿಕ್ಷಣ, ಸಮಾಜ ಮೊದಲಾದ ವಿಷಯಗಳನ್ನು ಈ ಭಾಗದಲ್ಲಿ ಚರ್ಚಿಸುತ್ತಾರೆ. ಮೂರನೇ ಅಧ್ಯಾಯವನ್ನು ಅಸಂಗತ ಲಹರಿಯೆಂದು ಲೇಖಕಿ ಕರೆಯುತ್ತಾರೆ. ಬದುಕು, ಅಧ್ಯಾತ್ಮ, ಮೂರ್ತ ಅಮೂರ್ತ ಭಾವನೆಗಳು, ವಿಧಿ ವಿಲಾಸಗಳೆಲ್ಲ ಈ ಅಸಂಗತ ಲಹರಿಯಲ್ಲಿ ಹರಿಯುತ್ತದೆ. ದಟ್ಟ ಭಾವನೆಗಳ ಕೈವಾಡ ಈ ಬರಹಗಳಲ್ಲಿವೆ. ನಾಲ್ಕನೇ ಅಧ್ಯಾಯ ಪ್ರೇಮ ನಿವೇದನೆಗಳಿಗೆ ಮೀಸಲಾಗಿವೆ. ಹದಿಹರೆಯದ ಪುಳಕಗಳು ಇಲ್ಲಿ ಕೆಲಸ ಮಾಡಿವೆ. ಕನಸು, ವಾಸ್ತವ, ಪ್ರೇಮ ನಿವೇದನೆಗಳೇ ಇಲ್ಲಿ ಮುಖ್ಯ. ರಮ್ಯ ಭಾವದಿಂದ ಹುಟ್ಟಿದ ಬರಹಗಳು. ಈ ಕೃತಿಯಲ್ಲಿ ಒಟ್ಟು 40 ಬರಹಗಳಿವೆ.
 ಪ್ರಜೋದಯ ಪ್ರಕಾಶನ ಹಾಸನ ಈ ಕೃತಿಯನ್ನು ಹೊರತಂದಿದೆ. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಧನ ಸಹಾಯ ಪಡೆದ ಪುಸ್ತಕ ಇದಾಗಿದೆ. 152 ಪುಟಗಳಿರುವ ಈ ಕೃತಿಯ ಮುಖಬೆಲೆ 120 ರೂಪಾಯಿ. ಆಸಕ್ತರು 87922 76742 ದೂರವಾಣಿಯನ್ನು ಸಂಪಕಿರ್ಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯ
-ಕಾರುಣ್ಯ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X